ಇಲ್ಲಿ ಮೂಡಿರುವ ಅಕ್ಷರಗಳು ಕೇವಲ ಅಕ್ಷರಗಳಲ್ಲ, ನನ್ನಂತರಾಳದಿಂದ ಹೊಮ್ಮುತ್ತಿರುವ ಭಾವನೆಗಳ ಅಲೆಗಳು. ಒಂದೊಂದು ಪದವೂ ನನ್ನೊಳಗಿನಿಂದ ಅರಳುತ್ತಿರುವ ಪ್ರೀತಿಯ ಸುಮಧುರ ಸುಗಂಧದ ಪರಿಮಳವೂ. ಚಟುವಟಿಕೆಗಳ ಮೂಲಕ ಪರಿಸರ ಶಿಕ್ಷಣವನ್ನು ಸೀಕೋ ಸಂಸ್ಥೆಯು ಕಲಿಸುತ್ತಿದೆ. ಅದರ ಜೊತೆಯಲ್ಲಿ ನೀರು ನಿರ್ವಹಣೆ, ಪರಿಸರ ಸಂರಕ್ಷಣೆ, ನೈರ್ಮಲ್ಯ, ಸಮಗ್ರ ಜಲಸಂರಕ್ಷಣೆ, ನದಿ ಆರೋಗ್ಯ, ಪರಿಸರ ಸಾಹಿತ್ಯ, ಸಮಗ್ರ ಗ್ರಾಮೀಣಾಭಿವೃದ್ಧಿಯ ಕುರಿತು ಸಮಾನ ಮನಸ್ಕರುಗಳ ಅಭಿಪ್ರಾಯ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಮೂಲಕ ಎಲ್ಲರನ್ನು ಒಳಗೊಂಡು ಸಂರಕ್ಷಣೆಯೊಂದಿಗೆ ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ಬಿಟ್ಟು ಹೋಗೋಣ.
25 ಜೂನ್ 2016
01 ಜೂನ್ 2016
ಮಜವೋ! ಮದವೊ? ಮಸ್ತಿಯೋ? ಅರಿಯದ ಜಗದೊಳು ಬೇರೆಯುವ ಯತ್ನ!!!!
§ÄzsÀªÁgÀ
¨É½îUÉÎ L¸ÉPï ¬ÄAzÀ ªÀÄ£ÉUÉ §AzÀÄ PÀĽwgÀĪÀ ¸ÀªÀÄAiÀÄPÉÌ J¥sï. Dgï. J¯ï. ºÉZï.
n ¬ÄAzÀ ¥sÉÆÃ£ï §AvÀÄ. £Á¼É PÀÆrèVAiÀÄ CUÀæºÁgÀ UÁæªÀiÁgÀtå ¸À«ÄwAiÀÄ°è «ÄÃnAUï
EzÉ ºÉÆÃUÀ§ºÀÄzÁ? £Á£ÀÄ ¸Àj ºÉÆÃUÉÆÃtªÉAzÉ. £ÀAvÀgÀ 2.30gÀ ªÉüÉUÉ «ÄÃnAUï
EgÀĪÀÅzÀgÀ ªÀiÁ»w ¹QÌvÀÄ. £À£ÀUÉ PÀÆrèV ºÉÃUÉ ºÉÆÃzÀgÉ M½vÉA§ÄzÀÄ w½AiÀÄ°®è.
UÀÆUÀ¯ï £ÉÆÃrzÉ. §¸ï? gÉÊ®Ä? £Á£ÀÄ zÀÆgÀzÀ ¥ÀæAiÀiÁtªÀ£ÀÄß gÉÊ°£À°è PÀæ«Ä¸À®Ä
§AiÀĸÀÄvÉÛãÉ. ±ÀæªÀÄ PÀrªÉÄ ªÀÄvÀÄÛ £Á¼É vÀ®Ä¦zÁUÀ C°èAiÉÄà gÉʯÉéà ¤¯ÁÝtzÀ°è
¸ÁߣÀ ªÀiÁr ºÉÆgÀqÀ§ºÀÄzÉA§ D¯ÉÆÃZÀ£ÉAiÀÄÄ EgÀÄvÀÛzÉ. ºÁUÁV ¨ÉAUÀ¼ÀÆj¤AzÀ
ºÉƸÀ¥ÉÃmÉUÉ gÉÊ°£À°è ºÉÆÃUÀĪÀÅzÉAzÀÄ wêÀiÁð¤¹zÉ. ¸ÀjAiÉÄAzÀÄ ºÀA¦
JPÀë¥ÉæøïUÉ §ÄPï ªÀiÁrzÉ. ¸ÀAeÉ K¼ÀÄ UÀAmÉAiÀÄ ªÉüÉUÉ UÉÆvÁÛVzÀÄÝ, £À£Àß ¹ÃlÄ
UÁågÀAnà E®è? K£ÀÄ ªÀiÁqÀĪÀÅzÉAzÀÄ E£ÀÆß ¸Àé®à ¸ÀA±ÉÆÃzsÀ£É ªÀiÁrzÉ. gÉÊ°£À°è
avÀæzÀÄUÀðzÀ vÀ£ÀPÀ ºÉÆÃV C°èAzÀ 80QÃ«Ä §¹ì£À°è ºÉÆÃUÀĪÀ D¯ÉÆÃZÀ£É §AvÀÄ.
DzÀgÉÃ, £À£ÀUÉ «ÄÃnAUï EgÀĪÀÅzÀÄ ¨É½îUÉÎ 9 UÀAmÉUÉ, vÀqÀªÁzÀgÉ ºÉÆÃzÀ
PÉ®¸ÀªÉ®è JqÀªÀmÁÖUÀĪÀÅzÉAzÀÄ, wêÀiÁ𤹠¹èÃ¥Àgï §¹ìUÉ §ÄPï ªÀiÁrzÉ. £Á£ÀÄ
AiÀiÁªÁUÀ®Æ vÀqÀªÁV ºÉÆgÀqÀĪÀ §¸ï CxÀªÁ gÉÊ°£À°è ºÉÆÃUÀ®Ä ºÉaÑ£À DzÀåvÉ
¤ÃqÀÄvÉÛãÉ. D ¢£À, 9.30gÀ §¹ìUÉ PÁ¬ÄÝj¹zÉ, D §¸ÀÄì 5UÀAmÉUÉ vÀ®Ä¥ÀĪÀÅzÉA§
ªÀiÁ»w EvÀÄÛ. £À£Àß wêÀiÁð£ÀzÀ°è ¸ÀA¥ÀÆtð JlªÀnÖvÉÛA§ÄzÀÄ vÀqÀªÁV CjªÁ¬ÄvÀÄ.
£Á£ÀÄ
¥ÀgÀzÁqÀÄvÀÛ, £À£Àß §mÉÖ §gÉUÀ¼À£ÀÄß ¥ÁåPï ªÀiÁrzÉ. ¸ÀjAiÀiÁV 8 UÀAmÉUÉ
¸Á¬Ä§tÚ£À ¥sÉÆÃ£ï §AvÀÄ. ¸Á¬Ä§tÚ £ÀªÀÄä ¸ÀA¸ÉÜAiÀÄ ¥ÀgÀªÁV PÀ£ÁðlPÀ gÁdå
¸ÉÊPÀ¯ï eÁxÁzÀ°èzÁÝ£É. CªÀ£À ªÀÄvÀÄÛ £À£Àß ¸ÀA¨sÁµÀuÉ ¸ÀĪÀiÁgÀÄ 30
¤«ÄµÀUÀ¼ÀµÀÄÖ £ÀqɬÄvÀÄ. CzÀgÀ ¥ÀjuÁªÀĪÁV £Á£ÀÄ ªÀÄ£É ©qÀĪÁUÀ¯Éà 9
UÀAmÉAiÀiÁ¬ÄvÀÄ. C°èAzÀ §¸ï ¸ÁÖ¦UÉ §AzÀgÉà AiÀıÀéAvÀ¥ÀÄgÀPÉÌ §¸ÀÄìUÀ¼ÀÄ §gÀ¯ÉÃ
E®è. £À£ÀUÉ UÁ§jAiÀiÁUÀvÉÆqÀVvÀÄ. ¸Àj JAzÀÄ N¯Á §ÄPï ªÀiÁrzÉ, CzÀÄ N¯Á ±ÉÃgïUÉ
ºÉÆìÄvÀÄ. §gÀĪÀÅzÀPÉÌ vÀqÀªÁUÀ§ºÀÄzÉAzÀÄ CzÀ£ÀÄß ¤gÁPÀj¹zÉ. ªÀÄvÉÆÛAzÀÄ §ÄPï
ªÀiÁrzÉ. D qÉæöʪÀgï £ÀA§gÀÄ ¹UÀ°®è. F £ÁlPÀzÀ°èAiÉÄà 9.20 DAiÀÄÄÛ. £ÀAvÀgÀ
ªÀÄvÉÆÛªÉÄä §ÄPï ªÀiÁr ºÉÆgÀlgÉ, GzÀÝPÀÆÌ mÁæ¦üPï eÁªÀiï. CzÀgÀ £ÀqÀĪÉ
PÉ.J¸ï.Dgï.n.¹. PÀAqÀPÀÖgï ¥sÉÆÃ£ï ªÀiÁrzÀgÀÄ. £Á£ÀÄ CªÀjUÉ eÁ®ºÀ½î PÁæ¹£À°è
ºÀvÀÄÛvÉÛãÉAzÀÄ w½¹zÉ. PÁj£À qÉæöʪÀgï CzɵÉÖà PÀµÀÖ ¥ÀlÖgÀÆ gÀ¸ÉÛAiÀÄÄzÀÝPÀÆÌ
EzÀÝ mÁæ¦üPï ¨sÉâü¹ ªÀÄÄ£ÀÄßUÀ먀 ¸ÁzsÀåªÁUÀÄwÛgÀ°®è. £À£ÀUÉÆà MAzÉqÉUÉ
DvÀAPÀ, §¸ï «Ä¸ï DzÀgÉ JA§ PÀ¼ÀªÀ¼À, CzÀgÀ £ÀqÀÄªÉ ¸ÁPÀµÀÄÖ ¥sÉÆãï PÀgÉUÀ¼ÀÄ,
¸ÀAzÉñÀUÀ¼ÀÄ. CAvÀÆ EAvÀÆ eÁ®ºÀ½î PÁæ¸ï vÀ®Ä¦zÉ, ¸ÀªÀÄAiÀÄ DzÁUÀ¯Éà 10
zÁnvÀÄÛ. N¯Á ©¯ï £ÉÆÃr ¨ÉaÑzÉ, 570 gÀÆ¥Á¬ÄUÀ¼ÀÄ.
£Á£ÀÄ
¸ÁªÀiÁ£ÀåªÁV ¸ÁªÀðd¤PÀ ¸ÁjUÉAiÀÄ°èAiÉÄà ¥ÀæAiÀiÁt¸ÀÄvÉÛãÉ. DzÀgÉ
C¥ÀgÀÆ¥ÀPÉÆ̪ÉÄä §¼À¸À®Ä ºÉÆÃV »ÃUÁ¬ÄvÀ®èªÉAzÀÄ PÉÆgÀVzÉ. ªÀÄvÀÄÛ ¢rüÃgÀ£ÉÃ
£À£Àß ªÁlì¥ï ¸ÉÖÃl¸ï §zÀ¯Á¬Ä¹zÉ. £ÁªÀÅ
ªÀiÁqÀĪÀ vÀ¦àUÉ £ÀªÀÄä ªÀÄÆRðvÀ£ÀPÉÌ ¸ÀªÀÄeÁ¬Ä¹ PÉÆqÀĪÀ ºÉ¸ÀgÀÄUÀ¼ÉÃ,
C£ÀĨsÀªÀ, PÀ°AiÀÄĪÀ ¥ÁoÀUÀ¼ÀÄ. £ÁªÀÅ §ºÀ¼À ¨sÀAqsÀgÀÄ, £ÁªÀÅ vÀ¥ÀÄà
ªÀiÁqÀÄvÉÛÃªÉ DzÀgÉ CzÀ£ÀÄß vÀ¥ÉàAzÀÄ M¥ÀÄàªÀÅ¢®è, ¸ÀªÀÄeÁ¬Ä¹PÉƼÀÄîvÉÛêÉ. fêÀ£ÀzÀ°è
EªÉ®èªÀÇ ¸ÀºÀdªÉ£ÀÄßvÉÛêÉ, M¼ÉîAiÀÄ ¥ÁoÀªÉ£ÀÄßvÉÛêÉ. dnÖ PɼÀUÉ ©zÀÝgÀÆ «ÄøÉ
ªÀÄuÁÚUÀ°®èªÉA§AvÉ. eÁ®ºÀ½î PÁæ¸ï E½zÀªÀ£ÀÄ ºÁUÉÃAiÉÄà ªÀÄÄAzÉ ºÉÆÃzÉ CµÀÖgÀ°è
§¸ï PÀAqÀPÀÖgï ªÀÄvÉÆÛªÉÄä PÀgÉ ªÀiÁrzÀgÀÄ. §¸ï AiÀıÀéAvÀ¥ÀÄgÀ ©qÀÄwÛvÀÄÛ.
£Á£ÀÄ eÁ®ºÀ½î PÁæ¹£À°ègÀĪÀ «µÀAiÀÄ w½¹zÉ. ¸Àé®à ªÀÄÄAzÉ ºÉÆÃV MAzÀÄ ¹UÀgÉÃlÄ
ºÀaÑzÉ, ºÀaÑ £Á¯ÉÌöÊzÀÄ zsÀªÀiï ºÉÆqÉAiÀÄĪÀÅzÀgÉƼÀUÉ ¹èÃ¥Àgï §¸ï §AzÀ
ºÁUɤ¹vÀÄ. £Á£ÀÄ ¹UÀgÉÃlÄ J¸ÉzÀÄ NrzÉ, £ÉÆÃrzÀgÉ CzÀÄ ¨ÉÃgÉ §¸ï. DvÀÄgÀzÀ°è
K£ÀÄ ªÀiÁrzÀgÀÆ »ÃUÉ DUÀÄvÀÛzÉAiÉÄAzÀÄ ¨ÉøÀj¹zÉ. CzÀgÀ £ÀqÀÄªÉ £À£Àß
ºÉAqÀwAiÀÄzÀÄÝ £ÀÆgÉAlÄ ¥Àæ±ÉßUÀ¼ÀÄ, eÁ®ºÀ½î PÁæ¹UÉ AiÀiÁPÉ ºÉÆÃV¢ÝÃj? §¼ÁîjUÉ
ºÉÆÃUÀĪÀ §¸ï AiÀiÁPÉ D gÀÆn£À°è ºÉÆÃUÀÄvÀÛzÉ JAzÀÄ. £À£ÀUÀÆ PÁqÀĪÀ ¥Àæ±Éß
EzÉÆAzÀÄ, §¼Áîj gÀ¸ÉÛAiÉÄAzÀÄ, Kgï¥ÉÆÃmïð gÀ¸ÉÛAiÀÄ£ÀÄß PÀgÉAiÀÄÄvÁÛgÉ,
§¸ÀÄìUÀ¼ÀÄ »ÃUÉ ºÉÆÃUÀÄvÀÛªÉ. UÀAqÀ ºÉArgÀ £ÀqÀÄªÉ dUÀ¼À DUÀĪÀÅzÀPÉÌ EµÀÄÖ
¸ÁPÀ®èªÉÃ?
CAvÀÆ
§¸ï §AvÀÄ, ºÀwÛzÉ ªÀÄ®VzÉ. ªÀÄ®VzÉ J£ÀߨÉÃPÉ ºÉÆgÀvÀÄ ªÀÄ®VgÀ°®è. ªÀÄ®UÀ®Ä
¥ÀæAiÀÄwß¹zÉ. ªÀÄUÀ먀 §zÀ¯Á¬Ä¹zÉ. ¤zÉÝ §AzÀ ºÁUÉ J¤¸ÀÄwÛvÀÄÛ DzÀgÉ ¤zÉÝ
§gÀ°®è. £À£Àß ºÉAqÀwAiÀÄ£ÀÄß ©lÄÖ ºÉÆÃUÀÄwÛzÉÝ£ÉA§ zÀÄBR¢AzÀ®è! vÀ¯ÉAiÀÄ°è
ºÀgÀlÄwÛzÀÝ £ÀÆgÉAlÄ ¥Àæ±ÉßUÀ½AzÀ. £ÀªÀÄÆägÀ ±Á¯ÉAiÀÄ ªÉÄïÁÒªÀt ºÁ¼ÁVzÉ
CzÀ£ÀÄß ºÁQ¸À®Ä ¸ÀĪÀiÁgÀÄ ¹.J¸ï.Dgï. PÉüÀÄwÛzÉÝãÉ, AiÀiÁªÀ PÀA¥À¤AiÀĪÀgÀÄ
ªÀÄÄAzÉ §gÀÄwÛ®è. D ±Á¯ÉAiÀÄ°è DAUÀè ªÀiÁzsÀåªÀÄ ¥ÁægÀA©ü¸À¨ÉÃPÉAzÀÄ §ºÀ¼À
±ÀæªÀĪÀ»¹zÀgÀÄ CzÀÄ ¸ÁzsÀåªÁUÀÄwÛ®è. £ÀªÀÄä ªÀw¬ÄAzÀ ºÉÆgÀl ¸ÉÊPÀ¯ï eÁxÁPÉÌ
¤jÃPÉëAiÀÄ ¸ÀºÀPÁgÀ ¹UÀÄwÛ®è. MAzÀÄ ®PÀë ¸À¹UÀ¼À£ÀÄß £ÉqÀ¨ÉÃPÀÄ, 50 ±Á¯ÉUÀ¼À°è
GvÀÛªÀÄ ¥Àj¸ÀgÀ ¤ªÀiÁðtªÁUÀ¨ÉÃPÉA§ £ÀªÀÄä ¸ÀA¸ÉÜAiÀÄ D¸É FqÉÃj®è. ¯ÁåAqïªÀiÁQð£À
ºÉƸÀ vÀgÀ¨ÉÃw PÁAiÀÄðPÀæªÀÄPÉÌ ¸ÉÃjzÉÝãÉ, DzÀgÉà CzÀPÉÌ ¨ÉÃQgÀĪÀ ¸ÀªÀÄAiÀÄ
¤ÃqÀ¯ÁV®è. £À£Àß ºÀ¼ÉAiÀÄ ¦.J¥sï. zÀÄqÀÄØ §A¢®è, J¥sÀ.Dgï.J¯ï.JZï.n ¸ÀA¸ÉÜAiÀÄÄ
ºÀt ©qÀÄUÀqÉ ªÀiÁr®è.
ºÀ®ªÁgÀÄ
«ÄÃnAUïUÀ¼ÀÄ DVzÀÄÝ CzÀÄ AiÀiÁPÉÆà J®èªÀÇ »rzÀÄ ¤°è¹zÀAvÁVzÉ. ¯ÁåAqïªÀiÁQð£À
C±ÉÆÃPï UÁ¯Áð, ¸ÀÄzsÁ ¨sÀmï, PÁwðPï ¥ÀzÉà ¥ÀzÉà PÀgÉ ªÀiÁr J®èªÀÇ ¸Àj
ºÉÆÃUÀÄvÀÛzÉ ¤Ã£ÀÄ £ÀªÀÄä ªÉÄÃ¯É £ÀA©PɬÄlÄÖ ¨Á J£ÀÄßwÛzÁÝgÉ. £À£ÀUÉ £À£ÀßzÉÃ
¨sÀAiÀÄ DvÀAPÀUÀ¼ÀÄ CrØ¥Àr¸ÀÄwÛªÉ. £À£Àß UɮĪÀÅ PÀnÖlÖ §ÄwÛ DzÀgÉ
vÀqÀªÁUÀÄwÛgÀĪÀÅzÀÄ £À£Àß vÁ¼ÉäAiÀÄ£ÀÄß ¥ÀjÃQë¸ÀÄwÛzÉ. MªÉÄä Uɮī£À £ÀUÀÄ
ªÀÄvÉÆÛªÉÄä Uɮī£À CAvÀgÀ ¸ÀªÀÄAiÀÄ £Á£ÀÄ ªÀÄ®UÀ®Ä ©qÀzÉà K¼ÀĪÀÅzÀPÀÄÌ ©qÀzÉ
PÁqÀÄwÛvÀÄÛ. DUÁÎUÉÎ ¸ÀªÀÄAiÀÄ £ÉÆÃqÀĪÀÅzÀÄ, ªÀÄ®UÀĪÀÅzÀÄ, ªÀÄ®VgÀĪÀ jÃw
¸ÀªÀizsÁ£À ¥ÀnÖPÉƼÀÄîªÀÅzÁ¬ÄvÀÄ. qÉæöʪÀgï §¹ì£À M¼ÀUÀqÉAiÀÄ ¯ÉÊmïì ºÁQzÀgÀÄ,
AiÀiÁªÀÅzÉÆà HgÀÄ §AvɣɹvÀÄ. ¨ÉÆÃqïð £ÉÆÃrzÉ, PÀÆrèV! §¸ï ¤AwvÀÄ. AiÀiÁgÉÆÃ
§¸ïUÉ ºÀvÀÛ®Ä §AzÀgÀÄ, ¸ÀAqÀÆgÀÄ? eÁ¹Û LvÉ §¸ï ZÁeïð JAzÀgÀÄ. JµÁÖwÃvÉÃ?
CgÀªÀvÀÄÛ gÀÆ¥Á¬Ä? ªÀÄÄA¢£À §¸ï §gÁÛLvÁ? §gÁÛLvÉ »AzÀUÀqÉ £ÉÆÃqÀæ¯Á. CªÀj§âgÀ ¸ÀA¨sÁµÀ£ÉAiÀÄ
£ÀqÀÄªÉ £Á£ÀÄ ºÉÆÃV PÉýzÉ, PÀÆrèV £Á? ºËzÀÄ. »AzÀPÉÌ §AzÀªÀ£ÀÄ ¨ÉÃgÉ ¨ÉÃgÉ
¢QÌUÉ ªÀÄÄR ªÀiÁr NrºÉÆÃVzÀÝ £À£Àß ±ÀÆUÀ¼À£ÀÄß ºÀÄqÀÄQ vÉUÉzÉ. ¹Ãn£À ªÉÄïÉ
K£ÀÄ ©nÖ®èªÉAzÀÄ RavÀUÉƽ¹PÉÆAqÀÄ E½zÉ.
E½zÀªÀ£ÀÄ
¨ÉÊzÀÄPÉÆAqÉ, EzÉAxÀºÀ §¸ÉÆìà ªÀiÁgÁAiÀiÁ? £Á®ÄÌ UÀAmÉUÉ vÀAzÀÄ ©lÖ? K£ÀÄ
ªÀiÁqÀĪÀÅzÀÄ? C°èAiÉÄà MAzÀÄ ¯ÁqïÓ ¨ÉÆÃqïð PÀtÂÚUÉ ©vÀÄÛ. ªÉÄnÖ¯ÉÃj M¼ÀPÉÌ
ºÉÆÃV ¨ÁV®Ä §rzÉ. JzÀݪÀ£ÀÄ §AzÀÄ PÉýzÀ, K¤æÃ? gÀÆA EzÁå? JµÀÄÖ ªÀÄA¢? M§â£ÉÃ.
qÀ§â¯ï gÀÆ«ÄgÉÆÃzÀÄ, 400gÀÆ¥Á¬Ä. ¸Àgï £À£ÀUÉ ªÀÄÄAeÁ£É 8 UÀAmÉ vÀ£ÀPÀ ¸ÁPÀÄ
«ÄÃnAUï ºÉÆÃUÉÆÃPÉ ¸Àé®à gɸïÖ vÀUÉÆèÉÃPÀÄ, JAzÉ. PÀrªÉÄ E¯Áèjà JAzÀ
PÀuÉÆÚgɹPÉƼÀÄîvÁÛ. ¨ÉÃgÉ AiÀiÁªÀÅÝ E¯Áé E°è ¯ÁqïÓUÀ¼ÀÄ JAzÉ, C°è ªÀÄÄAzÉ
C£ÀߥÀÆuÉÃð±Àéj LvÉ £ÉÆÃr JAzÀ. C°è JµÀÄÖ JAzÉ. UÉÆwÛ¯Áè jà JAzÀÄ ¨ÁV®Ä
ªÀÄÄaÑzÀ. PɼÀUÉ §AzÀªÀ£ÀÄ, ºÁ¢AiÀÄ°è ºÉÆÃUÀÄwÛzÀݪÀ£À£ÀÄß PÉýzÉ. CªÀ£À
ªÀiÁUÀðzÀ±Àð£ÀzÀ°è ºÉÆÃzÉ. ¸Àé®à ªÀÄÄAzÉ ºÉÆÃUÀĪÁUÀ JqÀ§¢AiÀÄ°è ¨ÉÆÃqïð EvÀÄÛ
C£ÀߥÀÆuÉð±Àéj r®Pïë ¯ÁqïÓ JAzÀÄ. ¥ÀPÀÌzÀ°èAiÉÄà zÉÆqÀØ CgÀ½ªÀÄgÀ«vÀÄÛ. AiÀiÁªÀ
PÀqÉAiÀÄ°èAiÀÄÆ ¨ÁV®Ä PÁt°®è, C°èAiÉÄà M§â ¤AwzÀÝ CªÀ£ÀÄß PÉýzÉ, EzÉãÁ ¯ÁqïÓ?
ºËzÉAzÀ. ¨ÁV®Ä vÀnÖzÉ, M¼ÀUÀqÉ M§â¼ÀÄ ºÉAUÀ¸ÀÄ ªÀÄ®VzÀݼÀÄ, ¨ÁV®£ÀÄß ªÀÄvÉÆÛ§â
ºÉAUÀ¸ÀgÀÄ vÉUÉzÀgÀÄ. gÀƪÀiï EzÁå JAzÉ, EzÉÃjæà JAzÀgÀÄ. JµÀÄÖ? £Á®ÄÌ £ÀÆgÀÄ,
Kµï ªÀÄA¢, M§â£ÉÃ. £Á®ÄÌ £ÀÆgÀÄ. PÀrªÉÄ E®èªÁ? E¯Áè. zsÀqsï JAzÀÄ ¨ÁV®Ä
ªÀÄÄaÑvÀÄ.
»A¢gÀÄV
£ÉÆÃqÀzÉà »A¢gÀÄVzÉ. ¸ÀPÀð°èUÉ §AzÉ. nà PÉýzÉ, ¹UÀgÉÃlÄ vÉUÉzÀÄPÉÆAqÀÄ §ºÀ¼À
§Ä¢ÝªÀAvÀ£ÀAvÉ AiÉÆÃa¸ÀÄvÁÛ ¹UÀgÉÃn¤AzÀ ºÉÆUÉ ¹r¹zÉ. nà »ÃjzÉ. nÃ
ªÀiÁgÀĪÀªÀ¤UÉÆAzÉgÀqÀÄ ¥Àæ±ÉßUÀ¼À£ÀÄß ºÁQzÉ. CªÀ¤UÀÆ ªÀÄÄAeÁ£ÉAiÉÄÃ
¨ÉøÀgÀªÁ¬Ävɤ¸ÀÄvÉÛ CAvÀºÀ ¥ÀæwQæAiÉÄ ¤ÃqÀ°®è. ªÀÄÄAeÁ£É £Á®ÄÌ UÀAmÉ ¸Àé®àªÀÇ
ZÀ½¬Ä®è, d£ÀgÀÄ JZÀÑgÀªÁVzÀÝgÀÄ, §¸ÀÄìUÀ¼ÀÄ §gÀÄwÛzÀݪÀÅ, ºÉÆÃUÀÄwÛzÀݪÀÅ.
gÁ¶ÖçÃAiÀÄ ºÉzÁÝjAiÀiÁzÀÝjAzÀ d£ÀgÀ NqÁl ºÉaÑvÀÄÛ J¤¸ÀÄvÀÛzÉ. nà PÀÄrzÀÄ
zÀÄqÀÄØ PÉÆlÖ ªÉÄÃ¯É ªÀÄvÉÛ CzÉà ¯ÁrÓUÉ §AzÉ, DUÀ ¨ÉÆÃqïð £ÉÆÃrzÉ. ²æÃ
ªÀÄÆPÁA©PÁ ¯ÁqïÓ CzÀgÀ JzÀÄgÀÄUÀqÉ ¥ÉÆð¸ï ¸ÉÖõÀ£ï, ªÀÄvÀÄÛ §¸ï ¸ÁÖöåAqï.
£Á®ÄÌ £ÀÆgÀÄ eÁ¹ÛAiÀiÁAiÀÄÄÛ PÀrªÉÄ ªÀiÁrPÉƽî JAzÉ. E¯Áè ¸Ágï JAzÀ. ¸Àj PÉÆr
JAzÉ, Lr PÁqïð ¨ÉÃPÀÄ JAzÀ. Lr ªÀiÁvÀæ AiÀiÁPÉ CqÉæ¸ï ¥ÀÆæ¥sï PÀÆqÀ vÀUÉƽî
JAzÉ. ºÉ¸ÀgÀÄ «¼Á¸À §gɹPÉÆAqÀªÉÄÃ¯É ºÉýzÀ, n« §gÁ۬Įè, PÉç¯ï E®èªÉAzÀÄ. ¸Àj
PÉÆr ªÀÄÆgÀÄ UÀAmÉ ªÀÄ®V K¼ÀĪÀÅzÀPÉÌ n« AiÀiÁPÉ JAzÉ.
gÀÆ«Ä£À
M¼ÀPÉÌ §AzÉ. CAxÀºÁ ±ÀÄaAiÉÄãÀÆ PÁt°®è. PÉÆqÀĪÀ 400gÀÆ¥Á¬ÄUÉ E£ÉßAxÀºÀ
gÀƪÀÄÄ PÉÆqÀ§ºÀÄzÉAzÀÄ ¸ÀªÀÄzsÁ£À¥ÀlÄÖPÉÆAqÉ. ªÀÄ®UÀ®Ä AiÀÄwß¹zÉ. ªÉÄÊAiÉįÁè
vÀÄgÀazÀAvɤ¹vÀÄ. DzÀgÀÆ ¥ÀæAiÀÄwß¹zÉ. ¸ÁzsÀåªÉà DUÀ°®è. ¸ÉƼÉîAiÉÆÃ? QÃlªÉÇÃ?
wUÀuÉAiÉÆÃ? PÀÆgÉAiÉÆÃ? ¯ÉÊmï ºÁQzÉ. ¸ÉƼÉîAiÉÆà ¸ÉƼÉî, ¨sÀAiÀĪÁ¬ÄvÀÄ,
qÉAUÀÆå! PÀqÉUÉ ¯ÉÊmïì ºÁQPÉÆAqÀÄ ªÀÄ®UÀ¯Éwß¹zÉ. DUÀ°®è. D ¸ÀªÀÄAiÀÄzÀ°è
¥sÁgɸÀÖgï ªÀÄ°èPÁdÄð£À¥Àà ªÀÄvÀÄÛ ¹ÃqÀì J£ï.f.M. ²ªÀªÀÄÆwðAiÀĪÀjUÉ J¸ï.JA.J¸ï
ªÀiÁrzÉ.
¸Àé®à
¸ÀªÀÄAiÀÄ ¯Áå¥ïmÁ¥ï D£ï ªÀiÁr £À£Àß ªÉƨÉʯï ZÁfðAUï ºÁQzÉÝ, £ÉÆÃrzÀgÉà CzÀÄ
DUÀÄwÛ®è. ¨sÀAiÀĪÁ¬ÄvÀÄ, ªÉƨÉʯï D¥sï DzÀgÉà ªÀÄÄVzÉà ºÉÆìÄvÀÄ £À£Àß PÉ®¸À!
¨sÁgÀwÃAiÀÄgÉ®ègÀÆ vÀªÀÄä ªÉƨÉÊ¯ï ¸ÀjAiÀiÁV PÁAiÀÄð¤ªÀð»¸ÀÄwÛ®èªÉAzÀgÉ
ªÀiÁqÀĪÀ KPÉÊPÀ PÁAiÀÄð, ¹éZï D¥sï ªÀiÁr ¹éZï D£ï ªÀiÁqÀĪÀÅzÀÄ. £Á£ÀÄ CzÀ£ÉßÃ
ªÀiÁrzÉ, £ÀAvÀgÀ ¸Àj ºÉÆìÄvÀÄ.¸Àé®à ¸ÀªÀiÁzsÁ£ÀªÁ¬ÄvÀÄ. CAvÀÆ ªÀÄÄAeÁ£É
LzÀjAzÀ K¼ÀgÀªÀgÉUÉ DPÀqÉUÉ F PÀqÉUÉ MzÁÝrzÀ £ÀAvÀgÀ K¼ÀÄ UÀAmÉUÉ JzÀÄÝ
ªÀÄ°èPÁdÄð£À¥Àà ªÀÄvÀÄÛ ²ªÀªÀÄÆwðAiÀĪÀjUÉ PÀgÉ ªÀiÁrzÉ. ºÉüÀĪÀÅzÀ£ÀÄß
ªÀÄgÉvÉ, £À£ÀUÉ gÁd²æÃAiÀĪÀgÀ ¤ÃrzÀ ªÀiÁ»w ¥ÀæPÁgÀ CªÀgÀ ºÉ¸ÀgÀÄ «µÀÄÚªÀÄÆwð! E§âgÀÆ
vÀAiÀiÁgÁV 7.45gÀ ªÉüÉUÉ §gÀĪÀÅzÁV w½¹zÀgÀÄ. E§âjUÀÆ ¥sÉÆÃ£ï ªÀiÁrzÁUÀ ªÉÆzÀ®
¸À®zÀ ªÀiÁw£À°èAiÉÄà ²ªÀªÀÄÆwðAiÀĪÀgÀ ªÀiÁvÀÄ »r¹vÀÄ. gɸïÖ DAiÀiÁÛ JAzÀgÀÄ.
CzÀPÉÌ £Á£ÀÄ ¦üïïØUÉ §AzÁUÀ AiÀiÁªÀ gɸïÖ §¤ß ¸Ágï JAzÉ. ºÁUÀ®è, gÁwæ
¥ÀæAiÀiÁt ªÀiÁr §AzÀªÀjUÉ MAzÉgÉqÀÄ UÀAmÉUÀ¼À PÁ® ¸Àé®à ¤zÉÝ ¹PÀÌgÉ M¼ÉîAiÀÄzÀÄ
JAzÀgÀÄ ¸ÀvÀåªÉ¤¹vÀÄ. ªÀiÁvÀÄ ºÁUÉAiÉÄ ªÀÄÄAzÀĪÀgÉzÀÄ wAr, ªÀÄvÀÄÛ M¼ÉîAiÀÄ
HlzÀ PÀqÉUÉ wgÀÄVvÀÄ. £ÀqÉzÀ MAzÀƪÀgÉ ¤«ÄµÀzÀ ¸ÀA¨sÁóµÀuÉAiÀÄ°è EµÉÖ¯Áè
vÀ®Ä¥ÀvÀÛzÉAiÉÄAzÀgÉ ¸ÀAvÉÆõÀ¥ÀqÀ¨ÉÃPÀÄ.
¸ÁߣÀ
ªÀiÁqÀ®Ä ±ÁA¥ÀÆ vÀgÀĪÀÅzÀPÉÌAzÀÄ PɼÀQ̽zÉ. gÀ¸ÉÛ §¢AiÀÄ°è ¤AvÀÄ ¸ÀÄvÀÛ®Æ
PÀuÁÚr¹zÉ. ºÉZÀÆÑ PÀrªÉÄ £ÀªÀÄÆägÀÄ CxÀªÁ ¸ÀgÀUÀÆj£À gÀ¸ÉÛAiÀÄAvÉAiÉÄ PÀArvÀÄ. JqÀ¨sÁUÀzÀ°è
gÀ¸ÉÛ §¢AiÀÄ ºÉÆÃmÉ®Ä, ¸ÀĪÀiÁgÀÄ LzÁgÀÄ d£ÀgÀÄ wAr w£ÀÄßwÛzÀÝgÀÄ, C°èAiÉÄÃ
GVAiÀÄĪÀÅzÀÄ, vÉƼÉAiÀÄĪÀÅzÀÄ ªÀiÁªÀÄÆ°AiÉĤ¹vÀÄ. JzÀÄgÀÄUÀqÉAiÀÄ°è
vÉÆÃlUÁjPÉ E¯ÁSÉ D¦üøÀÄ ¥ÀPÀÌzÀ°è ¥ÉÆð¸ï oÁuÉ. £Á£ÀÄ ±ÁA¥ÀÆ vÉUÉzÀÄPÉÆAqÀÄ
zsÀªÀiï ºÉÆqÉzÀÄ gÀƪÀÄÄ ¸ÉÃjzÉ. £À£Àß ¢£À ¤vÀåzÀ J¯Áè PÁAiÀÄðUÀ¼À£ÀÄß ªÀÄÄV¹,
PɼÀUÉ §AzÉ. ²æÃ. ²ªÀªÀÄÆwðAiÀĪÀgÀ DUÀªÀÄ£ÀªÁ¬ÄvÀÄ. ¥ÀPÀÌzÀ°èAiÉÄà EzÀÝ
ºÉÆÃmÉ°èUÉ ºÉÆÃzɪÀÅ. ªÀÄ°èPÁdÄð£À¥Àà£ÀªÀgÀÄ C°èUÉ §AzÀgÀÄ. ²ªÀªÀÄÆwðAiÀĪÀgÀ
¸ÀÄ¢ÃWÀð ¥ÀjZÀAiÀÄ £ÀqɬÄvÀÄ. CªÀgÀÄ E°èAiÀĪÀgÉUÉ ªÀiÁrgÀĪÀ J¯Áè
AiÉÆÃd£ÉUÀ¼ÀÄ, CªÀjVgÀĪÀ ¸ÀA¥ÀPÀðeÁ®, CªÀgÀ eÁÕ£À ¨sÀAqÁgÀ »ÃUÉ J®èªÀ£ÀÄß
«ªÀgÀªÁV w½¹zÀgÀÄ.
CªÀgÀ
¸ÀA¥ÀÆtð ¥ÀjZÀAiÀÄ ¤ªÀÄUÉ ªÀiÁrPÉÆqÀ¨ÉÃPÉAzÀgÉ £Á£ÀÄ MAzÀÄ PÁzÀA§jAiÀÄ£ÉßÃ
§gÉAiÀĨÉÃPÁUÀ§ºÀÄzÀÄ ªÀÄvÀÄÛ ¤ÃªÀÅ ªÀÄÄAzÉA¢UÀÆ £À£Àß §gÀºÀªÀ£ÀÄß NzÀĪÀ
¸ÁºÀ¸ÀªÀ£ÀÄß ªÀiÁqÀ¢gÀ§ºÀÄzÉA§ zsÀÈqsÀ «±Áé¸À¢AzÀ CªÀgÀ §UÉÎ £Á®ÄÌ ¸Á®ÄUÀ¼À°è
§gÉzÀÄ ªÀÄÄV¸ÀÄvÉÛãÉ. ²ªÀªÀÄÆwðAiÀĪÀgÀÄ ¸ÀAqÀÆgÀÄ vÁ®ÆèQ£À ¨ÉƪÀÄäWÀlÖªÉA§
Hj£ÀªÀgÀÄ. CªÀgÀÄ ¸ÀªÀiÁdªÀÄÄT PÁAiÀÄðUÀ¼À°è vÉÆqÀV¹PÉƼÀî®Ä MAzÀÄ ¸ÀA¸ÉÜ ¹Ãqïì
C£ÀÄß PÀnÖzÀªÀgÀÄ. PÁgÀuÁAvÀgÀUÀ½AzÀ CzÀÄ ¤jÃPÉëAiÀÄ ªÀÄlÖ vÀ®Ä¥À°®è. DzÀgÉÃ,
²ªÀªÀÄÆwðAiÀĪÀgÀ ¸ÁªÀÄxÀåð, eÁÕ£À C£ÀĨsÀªÀ CªÀgÀ£ÀÄß ¥Àj¸ÀgÀ ¸ÀAgÀPÀëuÉAiÀÄ°è
zÉÆqÀØ ºÉ¸ÀgÀ£ÀÄß vÀAzÀÄPÉÆnÖzÉ. ªÀåQÛAiÀÄÄ vÀ£Àß ªÀåQÛvÀéªÀ£ÀÄß gÁdåªÁå¦Û «ÄÃj
¨É¼É¹zÉ. ¥Àj¸ÀgÀ, ¸ÀªÀiÁd, ¸ÀªÀÄÄzÁAiÀÄ, ²PÀët, ¸ÁA¥ÀæzÁ¬ÄPÀ eÁÕ£À, ªÀÄ£É
ªÀÄzÀÄÝ, »ÃUÉ CªÀgÀÄ ªÀÄÄlÖzÀ «µÀAiÀÄ«®èªÉ£ÀÄߪÀµÀÄÖ «¸ÁÛgÀªÁVzÉ CªÀgÀ
C£ÀĨsÀªÀ ªÀÄvÀÄÛ ¸ÉêÉ.
Erè
ªÀÄvÀÄÛ nà DzÀ £ÀAvÀgÀ C°èAzÀ £Á£ÀÄ ªÀÄvÀÄÛ ªÀÄ°èPÁdÄð£À¥Àà MAzÀÄ ¨ÉÊPï£À°è
ºÁUÀÆ ²ªÀªÀÄÆwð ªÀÄvÀÄÛ E¯ÁSÉAiÀÄ ªÀÄvÉÆÛ§âgÀÄ ¨ÉÃgÉ ¨ÉÊQ£À°è ºÉÆgÀmɪÀÅ. zÁj
GzÀÝPÀÆÌ £À£ÀßzÉà DzÀ ºÀvÁÛgÀÄ ¥Àæ±ÉßUÀ½UÉ ªÀÄ°PÁdÄð£À¥Àà£ÀªÀgÀÄ vÁ¼Éä¬ÄAzÀ
GvÀæj¹zÀgÀÄ. £Á£ÀÄ »AzÉƪÉÄä D zÁjAiÀÄ°è ZÀ°¹zÉÝ J¤¹vÀÄÛ DzÀgÉà ¤¢ðµÀÖªÁV
AiÀiÁªÁUÀªÉA§ÄzÀÄ ¸ÀàµÀÖªÁUÀ°®è. GzÀÝPÀÆÌ §AiÀÄ®Ä ¨sÀÆ«Ä, ªÀļÉAiÀiÁVzÉ PÉ®ªÀÅ
ºÉÆ®UÀ¼ÀÄ G¼ÀĪÉÄ PÀArªÉ, zÀÆgÀPÉ̯ÉÆèà ªÀÄgÀUÀ¼ÀÄ, C®è°è PÀ®Äè UÀÄqÀØUÀ¼ÀÄ,
ªÉÄÊ°UÉÆAzÀÄ HgÀÄ, zÀÆgÀPÉÆÌAzÉgÀqÀÄ ªÀÄA¢ d£ÀgÀÄ, CªÀgÉÆA¢UÉ zÀ£ÀUÀ¼ÀÄ EzÀÄ £Á
PÀAqÀ zÀȱÀå. ªÀiÁvÀ£ÁrzÉ, £ÁªÀÅ PÀĽwzÀÝ ¸ÀÄgÀhÄÄQ ¨ÉÊPï ¸ÀzÀÄÝ Q«
©Ã¼ÀÄwvÀzÀÝgÀÆ CzÀ£ÀÄß «ÄÃj¸ÀĪÀAvÉ £ÁªÀÅ ªÀiÁvÀ£ÁrzɪÀÅ. C°èAzÀ MAzÀÄ HjUÉ
§AzÀÄ ¤AvɪÀÅ, ºÀvÁÛgÀÄ d£ÀgÀÄ £ÀªÀÄä DUÀªÀÄ£ÀªÀ£Éßà PÁAiÀÄÄwÛzÀÝAvɤ¸ÀÄvÀÄ! N
EzÉà D HgÀÄ J¤¹vÀÄ. HgÀ ºÉ¸ÀgÀÄ J°èAiÀÄÆ PÁt°®è, EgÀ° CªÀgÉ®è EzÉà HgÀÄ JAzÀ
ªÉÄÃ¯É £Á£ÀÄ M¥Àà¯Éà ¨ÉÃPÀÄ. ±Á¯ÉAiÀÄ ªÀÄÄAzÉ §AzÀÄ ¤AvɪÀÅ.
£ÉÆÃrzÀ
PÀÆqÀ¯Éà ¸ÀAvÉÆõÀªÁ¬ÄvÀÄ. ¸ÀĪÀiÁgÀÄ 30-40 d£ÀgÀÄ ºÀ½îAiÀÄ°è ¸À¨sÉUÉ
¸ÉÃj¸ÀĪÀÅzÀÄ C¸ÁzsÀåzÀ ªÀiÁvÁVzÉ. §A¢zÀݪÀgÉÆqÀ£É ºÀgÀmÉ ºÉÆqÉAiÀÄÄvÀÛ PÀĽvÉ.
ªÀiÁqÀ¨ÉÃQzÀÝ PÉ®¸ÀzÀ MvÀÛqÀ ºÉaÑzÀÝjAzÀÀ £À£É߯Áè ¸ÀA¨sÁµÀuÉUÀ¼ÀÄ £À£Àß
PÁAiÀÄðzÀ ¸ÀÄvÀÛ¯Éà ¸ÀÄvÀÄÛwÛzÀݪÀÅ. d£ÀgÀ ªÀÄÄRå PÀ¸ÀÄ§Ä ªÀåªÀ¸ÁAiÀÄ, CzÀgÀ
eÉÆvÉUÉ PÁr£À ¥ÀPÀÌzÀ°ègÀĪÀ HgÁVgÀĪÀÅzÀjAzÀ PÁr¤AzÀ QgÀÄ GvÀà£ÀßUÀ¼À£ÀÄß
vÀAzÀÄ ªÀiÁgÀĪÀÅzÀÄ DyðPÀvÉAiÀÄ C©ªÀÈ¢ÞUÉ ¸ÀºÀPÁjAiÀiÁVzÉ. PÁAiÀÄðPÀæªÀÄ
¥ÁægÀA¨sÀªÁ¬ÄvÀÄ. UÀªÀĤ¹zÀ «µÀAiÀĪÉAzÀgÉ, Hj£À°è CxÀªÁ vÁ®ÆèQ£À°è °AUÁAiÀÄvÀ
ªÀÄvÀÄÛ £ÁAiÀÄPÀ d£ÁAUÀzÀ £ÀqÀÄªÉ eÁwAiÀÄvÉAiÀÄ C¸ÀªÀiÁ£ÀvɬÄzÉ. CzÀÄ
PÉ®ªÉǪÉÄä Ej¸ÀÄ ªÀÄÄj¸ÁUÀĪÀ ªÀÄlÖPÀÆÌ ºÉÆÃUÀÄvÀÛzÉ. gÁdQÃAiÀÄ ªÀÄvÀÄÛ
ZÀÄ£ÁªÀuÉAiÀÄ ¥ÀjuÁªÀĪÁV MUÀÎnÖzÀÝ Hj£À°è ©gÀÄPÀÄAmÁVzÉ. ¥ÀAZÁ¬ÄwAiÀÄ°è
UÉ¢ÝgÀĪÀ vÀAqÀ §AzÀgÉ ¸ÉÆÃwgÀĪÀ vÀAqÀ §gÀĪÀÅ¢®è. CAzÀÄ £ÀqÉzÀzÀÄÝ CzÉ.
£À®évÀÛgÀµÀÄÖ
d£ÀgÀÄ ¸ÉÃjzÀÝgÀÄ. PÁr¤AzÀ ¥ÀæªÀÄÄRªÁV ¹ÃvÁ¥sÀ®, ºÉÆAUÉ ©Ãd, ªÀÄÄvÀÄÛUÀzÀ J¯É,
CAqÀÄ, ªÀiÁPÀ½ ¨ÉÃgÀÄ, ¸ÉÆUÀzÉ ¨ÉÃgÀÄ ºÁUÀÆ ºÁªÀÅ PÀrzÀgÉ ¨ÉÃQgÀĪÀ
OµÀ¢üAiÀÄ£ÀÄß vÀgÀÄvÁÛgÉ. Hj£À°è ¸ÀĪÀiÁgÀÄ ºÀvÀÄÛ d£ÀgÀÄ dįÉÊ DUÀ¸ïÖ wAUÀ¼À°è
60 QéAmÁ¯ï ¹ÃvÁ¥sÀ® DAiÀÄÝgÉ, LzÀÄ d£ÀgÀÄ 17-20 QéAmÁ¯ï ºÉÆAUÉ ©Ãd vÀgÀÄvÁÛgÉ. ¸ÀĪÀiÁgÀÄ
CgÀªÀvÀÄÛ ¸Á«gÀzÀµÀÄÖ HlzÀ J¯ÉUÀ¼À£ÀÄß ¹zÀÝ¥Àr¸ÀÄvÁÛgÉ. MAzÀÄ QéAmÁ¯ï CµÀÄÖ
CAl£ÀÄß ªÀÄvÀÄÛ LzÁgÀÄ QéAmÁ¯ï£ÀµÀÄÖ ¨ÉÃgÀ£ÀÄß ªÀiÁgÀÄwÛzÁÝgÉ. «avÀæªÉAzÀgÉ
CªÀgÀÄUÀ¼ÀÄ ªÀiÁgÀÄwÛgÀĪÀ zÀgÀ ªÀÄvÀÄÛ £ÁªÀÅUÀ¼ÀÄ PÉÆAqÀÄ w£ÀÄߪÀ zÀgÀPÀÆÌ
DPÁ±À ¨sÀÆ«ÄAiÀĵÀÄÖ CAvÀgÀªÁVzÉ. GzÁºÀgÀuÉUÉ CªÀgÀÄ ªÀiÁgÀÄ ¹ÃvÁ¥sÀ® MAzÀÄ
PÉfUÉ 10-12gÀÆ¥Á¬ÄUÀ¼ÀÄ £ÁªÀÅ w£ÀÄߪÀÅzÀÄ!? ¸À¨sÉ ªÀÄÄV¹ C°èAzÀ ºÉÆgÀmɪÀÅ.
PÀÆrèVAiÀÄ
ºÉÆgÀªÀ®AiÀÄzÀ°è PÉE© EzÉ CzÀgÀ JzÀÄgÀ°è HlPÉÌ ªÉĸï EzÉ. §ºÀ¼À gÀÄaPÀgÀªÁV
zÉÆgÉAiÀÄÄvÀÛzÉ. PÉêÀ LªÀvÀÄÛ gÀÆ¥Á¬ÄUÉ ºÉÆmÉÖ vÀÄA§ Hl ªÀiÁrzɪÀÅ CzÀÄ
ºÉÆýUÉ Hl. HlzÀ £ÀAvÀgÀ, £ÉÃgÀ¼É ºÀtÂÚ£À ªÀiÁPÉÃðmï PÀÄjvÀÄ «ZÁj¸À®Ä
ºÉÆgÀmɪÀÅ. ªÀÄÆ£Áð®ÄÌ CAUÀrUÀ¼À£ÀÄß ¸ÀÄwÛzɪÀÅ. PÉÆ£ÉUÉ C°èAiÉÄà gÀ¸ÉÛ
§¢AiÀÄ°è M§âgÀÄ CfÓ £ÉÃgÀ¼É ºÀtÚ£ÀÄß ªÀiÁgÀÄwÛzÀÝgÀÄ. CªÀgÀ£ÀÄß «ZÁj¹zɪÀÅ.
«ZÁj¸À®Ä ºÉÆÃzÁUÀ £À£ÀߣÀÄß PÉýzÀgÀÄ, AiÀiÁªÀÅgÀÄ? ¨ÉAUÀ¼ÀÆgÀÄ. ¤ÃªÀÅ £ÉÃgÀ¼É
ºÀtÄÚ ªÀiÁgÉÆÃgÁ? E®èªÀÄä ºÁUÉà w½zÀÄPÉƼÀÄîªÀÅzÀPÉÌ r¥ÁlðªÉÄAmÉÆßÃgÁ? ºËzÀÄ.
£ÀªÀÄUÉ UÉÆwÛ®è¥Àà £ÁªÀÅ PÀzÀÄÝ vÀgÉÆâ®è zÀÄqÀÄØ PÉÆlÄÖ vÀAzÀÄ ªÀiÁjÛ«. £ÁªÀÅ
¤ÃªÀÅ PÀzÀÄÝ vÀgÀÄwÛ¢ÝÃj CAvÁ ºÉüÁ۬Įè vÁ¬Ä, ºÀtÚ£ÀÄß ºÉÃUÉ PÉÆAiÀÄÄåvÁÛgÉ,
ºÉÃUÉ ¸ÁV¸ÀÄvÁÛgÉ ªÀÄvÀÄÛ ¤ÃªÀÅ JµÀÄÖ ¢£À ªÀÄvÀÄÛ ºÉÃUÉ ªÀiÁgÀÄwÛÃj JAzÀÄ
w½zÀÄPÉƼÉÆîÃPÉ §A¢¢Ýë JAzÉ. ºËzÁ! EzÀ£Áß £ÉÆÃqÉÆÃPÉ ¨ÉAUÀ¼ÀÆjAzÀ §AzÁæ?
JA¢vÀÄ ¥ÀPÀÌzÀ°è PÀļÀwzÀÝ ªÀÄvÉÆÛAzÀÄ ºÉAUÀ¸ÀÄ.
£ÀªÀÄä
¸ÀA¨sÁµÀuÉAiÀÄ ¸ÁgÁA±À, PÀÆrèV¬ÄAzÀ ¸ÀĪÀiÁgÀÄ ºÀ£ÉßgÀqÀÄ QëÄà zÀÆgÀzÀ HgÀÄ
PÀPÀ̦à. D Hj£À°è ºÀvÁÛgÀÄ £ÉÃgÀ¼É
ªÀÄgÀUÀ½ªÉ, CªÀÅUÀ¼À£ÀÄß mÉAqÀgÀÄ ªÀÄÆ®PÀ vÉUÉzÀÄPÉÆArzÁÝgÉ. CªÀgÀÄ
PÉ®¸ÀzÀªÀgÀ£ÀÄß ©lÄÖ ºÀtÄÚUÀ¼À£ÀÄß PÉÆAiÀÄÄÝ §ÄnÖUÀ½UÉ vÀÄA©¹ ªÀiÁgÀÄwÛzÁÝgÉ. M§â
ªÀåQÛ ¢£ÀPÉÌ 10-15PÉf ºÀtÚ£ÀÄß PÉÆAiÀÄÄåvÁÛ£É.
£À£Àß
§gÀªÀtÂUÉ AiÀiÁPÉÆà D¸ÀQÛPÀgÀªÁV §gÀÄwÛ«®èªÉ¤¸ÀÄwÛzÉ £À£ÀUÉ. EgÀ° ¥ÀæAiÀÄvÀß
¥ÀqÉÆÃt. £Á£ÀÄ ²ªÀªÀÄÆwðAiÀĪÀgÀÄ ¨ÉÊPï Kj, PÀPÀ̦àUÉ ºÉÆÃUÀ®Ä ¤zsÀðj¹zɪÀÅ.
²ªÀªÀÄÆwðAiÀĪÀjUÉ f¯ÉèAiÀÄ ªÀÄÆ¯É ªÀÄƯÉAiÀÄ ¥ÀjZÀAiÀÄ«zÉ, CªÀgÀÄ ªÁVäUÀ¼ÀÄ
ºËzÀÄ. £À£ÀUÉ CªÀgÀ §UÉÎ RĶAiÀiÁVzÀÄÝ CªÀgÀ GvÁìºÀ ªÀÄvÀÄÛ ºÀĪÀÄä¸ÀÄì.
ªÀAiÀĹì£À PÁ®zÀ°è AiÀiÁªÀÅzÉÆà DzÀ±ÀðPÉÌ ©zÀÄÝ ¸ÀA¸ÉÜ PÀnÖ ºÉtUÁrgÀĪÀÅzÀÄ
CAiÉÆåà J¤¸ÀÄvÀÛzÉ. DzÀgÀÆ, CgÀªÀvÀÛgÀ ºÀgÀAiÀÄzÀ°èAiÀÄÆ ¸ÀÄvÁÛqÀĪÀÅzÀÄ,
PÀ°AiÀÄÄwÛgÀĪÀÅzÀÄ, d£ÀgÉÆA¢UÉ ¨ÉgÉAiÀÄĪÀÅzÀÄ ¸ÀAvÉÆõÀªÉ¤¸ÀÄvÀÛzÉ. £ÁªÀÅ
£ÉgÀ¼É ºÀtÄÚ ªÀiÁgÀÄwÛzÀÝ CfÓAiÀÄ ªÀiÁvÀ£ÀÄß PÉý, £ÉÃgÀ¼É ªÀÄgÀzÀ°èUÉ ºÉÆÃV
£ÉÆÃr§gÀĪÀÅzÉAzÀÄ wêÀiÁð¤¹zɪÀÅ. C°èAzÀ £ÉÃgÀ PÀPÀ̦àUÉ ºÉÆgÀmɪÀÅ. zÁj
GzÀÝPÀÆÌ §AiÀÄ®Ä ¨sÀÆ«Ä, DzÀgÀÆ gÀ¸ÉÛAiÀÄ §¢AiÀÄ°è ªÀÄgÀUÀ½gÀĪÀÅzÀÄ £À£ÀUÉ
§ºÀ¼À £ÉªÀÄä¢AiÉĤ¹vÀÄ. CzÀgÀ eÉÆvÉAiÀÄ°è CgÀtå E¯ÁSÉ ¸Á®Ä ªÀÄgÀUÀ¼À£ÀÄß
£ÉqÀĪÀÅzÀPÉÌ ªÀÄvÀÄÛ ¨É¼É¸ÀĪÀÅzÀPÉÌ ¥ÀqÀÄwÛgÀĪÀ PÀµÀÖzÀ CjªÀÅ D¬ÄvÀÄ. £ÁªÀÅ
§ºÀ¼ÀµÀÄÖ ¸À® §ºÀ¼À GqsÁ¥sÉvÀ£À¢AzÀ CgÀtå E¯ÁSÉAiÀÄ PÁAiÀÄð ªÉÊRj §UÉÎ
UÉðªÀiÁqÀÄvÉÛêÉ. CªÀgÀ ±ÀæªÀÄ £ÀªÀÄUÉ CjªÁUÀĪÀÅ¢®è. E¯ÁSÉAiÀÄ £ÉlÖ
VqÀUÀ¼À£ÀÄß ¸ÀܽÃAiÀÄgÀÄ zÀ£À PÀgÀÄUÀ½AzÀ ªÉÄìĸÀĪÀÅzÀÄ, ¸À¹UÀ¼À
gÀPÀëuÉUÉAzÀÄ ºÁPÀĪÀ ¨ÉðAiÀÄ£ÀÄß PÀnÖUÉUÉAzÀÄ PÀzÉÆÝAiÀÄÄåªÀÅzÀÄ ¥Àj¸ÀgÀzÀ
§UÉÎ d£ÀvÉVgÀĪÀ ¤®ðPÀë PÀtÂÚUÉ gÁa¹vÀÄ.
£ÉÃgÀ¼É
ªÀÄgÀUÀ¼À£ÀÄß mÉAqÀgï ¥ÀqÉ¢gÀĪÀÅ ºÉÆ®UÀ¥Àà£À£ÀÄß ºÀÄqÀÄPÀ®Ä vÉÆqÀVzɪÀÅ.
ºÉÆ®UÀ¥Àà£Á? CªÀ£É°ègÁÛ£É E°è? EzÀÄ ¥Àæ±ÉßAiÉÆÃ? GvÀÛgÀªÉÇÃ! CªÀ£ÀÄ C¯ÉèÃ
PÀÆrèVAiÀÄ°ègÁÛ£É. ºËzÁ! C°èAzÀ E°èUÉ §AzɪÀÅ. ºÉÆÃV CªÀ£ÀÄ mÉAqÀgï ªÀiÁrPÉÆArgÀĪÀ
ªÀÄgÀUÀ¼ÀÄ C°èªÉ, ºÉÆÃV £ÉÆÃrAiÉÄAzÀgÀÄ. £ÁªÀÅ C°èAzÀ ªÀÄÄAzÉ §AzÀÄ JqÀPÉÌ
gÀ¸ÉÛAiÉÆÃ? PÁ®ÄªÉAiÉÆÃ? UÀÄArAiÉÆÃ? CjªÁUÀzÀ ºÁ¢AiÀÄ°è ºÉÆÃzɪÀÅ, gÀ¸ÉÛ
PÉÆ£ÉUÉÆAqÀAwvÀÄÛ. C®à ¸Àé®à ¤ÃgÀÄ ¤AwzÀÝ vÉÆgÉAiÀÄ£ÀÄß zÁnzɪÀÅ. zÁn ºÉÆÃzÀgÉÃ
«±Á®ªÁzÀ £ÉÃgÀ¼É ªÀÄgÀ! £À£ÀUÉ CZÀÑjAiÀiÁ¬ÄvÀÄ EzÉAvÀºÀ §ÈºÀzÁPÁgÀzÀ
ªÀÄgÀªÉ¤¹vÀÄ. £ÉÃgÀ¼É ºÀtÄÚUÀ¼ÀÄ UÉÆAZÀ®ÄUÀ¼ÀÄ. zÀÆgÀ¢AzÀ AiÀiÁgÉÆà PÀÆVzÀgÀÄ!
K AiÀiÁgÀÄ? AiÀiÁgÉÆæÃ? £ÀªÀÄä PÀqɬÄAzÀ ²ªÀªÀÄÆwðAiÀĪÀgÀ zsÀé¤, ¤Ã£É ¨ÉÃPÀÄ
¨ÁgÀ¥Àà. ªÀåQÛ PÁtvÉÆqÀVvÀÄ. PÀļÀî£ÉAiÀÄ, ¸ÀtÚ zÉúÀ, vÀ¯ÉUÀÆzÀ®Ä £ÉgÉwzÉ,
zÉúÀ ¸Àé®à ¨ÁVzÉ, DzÀgÉ zsÀé¤ PÀÄVήè. ºÀwÛgÀPÉÌ §gÀĪÁUÀ¯Éà £ÀªÀÄä ¸ÀA¨sÁµÀuÉ
±ÀÄgÀĪÁ¬ÄvÀÄ. £À£Àß PÉÊAiÀÄ°èzÀÝ PÁåªÉÄgÀ CªÀgÀ PÀtÂÚUÉ ©vÀÄÛ, ªÉÆUÀzÀ°è
¸ÀAvÀ¸À CgÀ½vÀÄ. zÀÆgÀzÀ PÁtzÀ ¨ÉAUÀ¼ÀÆj¤AzÀ §AzÀÄ ºÉÆ®zÀ°è CqÀVgÀĪÁvÀ£À
PÀÄjvÀÄ «ZÁj¹zÀgÉ ªÀÄ£À¸ÀÄì ºÀUÀÄgÀªÁUÀĪÀÅ¢®èªÉÃ!
¦üïïØ
ªÀPïð ªÀiÁqÀĪÁUÀ ºÀ®ªÀgÀÄ ºÉüÀÄvÁÛgÉ ¸Àgï qÉÃmÁ vÀgÀĪÀÅzÀÄ PÀµÀÖ
ºÀ½îAiÀĪÀgÀÄ ¨Á¬Ä ©qÀĪÀÅ¢®èªÉAzÀÄ. £ÁªÀÅ PÉ®¸ÀzÀ ªÉÄÃ¯É ºÉÆÃV PÉêÀ® PÉ®¸ÀzÀ
«µÀAiÀĪÀ£Éß PÉýzÀgÉà AiÀiÁªÀ ªÀåQÛAiÀÄÆ «µÀAiÀĪÀ£ÀÄß ºÀAaPÉƼÀÄîªÀÅ¢®è.
£ÁªÀÅ CªÀgÀ fêÀ£ÀPÉÌ E½AiÀĨÉÃPÀÄ, CªÀgÀ fêÀ£À ºÉÃUÉ ¸ÁUÀÄwÛzÉ CjAiÀĨÉÃPÀÄ,
CzÀÄ £Á£ÀÄ C°è¢Ýä, CªÀgÀ fêÀ£ÀzÀ fêÀAvÀ ªÀåQÛUÀ¼À°è £Á£ÀÄ M§â J¤¸À¨ÉÃPÀÄ.
ºÁUÉ ªÀiÁrzÀgÉ CªÀgÉ®ègÀ fêÀ£ÀzÀ ¥ÀĸÀÛPÀªÀ£ÀÄß vÉgÉ¢qÀÄvÁÛgÉ. ºÉÆ®UÀ¥Àà
EgÀ°®è CªÀgÀ CtÚ EzÀÝgÀÄ. CªÀgÀÄ ªÀiÁvÀ£ÁqÀvÉÆqÀVzÀgÀÄ, J®è «µÀAiÀĪÀ£ÀÄß
ºÀAaPÉÆAqÀgÀÄ. CªÀgÀ PÀµÀÖ PÁ¥Àðtå, ¯Á¨sÀ £ÀµÀÖ »ÃUÉ AiÀiÁªÀÅzÀ£ÀÄß ªÀÄÄZÀÄ
ªÀÄgɬĮèzÉ w½¹zÀgÀÄ. £Á£ÀÄ £ÉÃgÀ¼É ºÀtÚ£ÀÄß wA¢zÉÝ wAzÀÝzÀÄÝ. ªÉÆzÀ® ¨ÁjUÉ
dªÀÄÄ £ÉÃgÀ¼ÉAiÀÄ£ÀÄß ªÀÄgÀ¢AzÀ QvÀÄÛ C°èAiÉÄà wAzÀzÀÄÝ. £ÀªÀÄÆägÀ°è »AzÉ
ªÀÄgÀUÀ½zÀݪÀÅ DzÀgÉ CªÀÅUÀ¼É®è £Á¬Ä £ÉÃgÀ¼É ºÀtÄÚ, CAvÀºÀ gÀÄa¬ÄgÀĪÀÅ¢®è.
DzÀgÉ zÀ¥Àà £ÉÃgÀ¼É gÀÄa CzÀÄâvÀªÁVgÀÄvÀÛzÉ.
£ÀªÀÄä
ªÀÄvÀÄÛ D »jAiÀÄgÀ £ÀqÀÄªÉ £ÀqÉzÀ ¸ÀA¨sÁµÀuÉAiÀÄ «ªÀgÀuÉ EAwzÉ. CªÀgÀÄ JgÀqÀÄ
ªÀÄgÀUÀ¼À£ÀÄß UÀÄwÛUÉ ¥ÀqÉ¢zÁÝgÉ, UÀÄwÛUÉ ªÉÆvÀÛ ºÀvÀÄÛ ¸Á«gÀ gÀÆ¥Á¬ÄUÀ¼ÀÄ,
D¼ÀÄUÀ¼ÀÄ ºÀtÚ£ÀÄß PÉÆAiÀÄÄåvÁÛgÉ. CªÀgÀ vÀªÀÄä ¸ÀĪÀiÁgÀÄ 20-30 ªÀÄgÀUÀ¼À£ÀÄß
UÀÄwÛUÉ ¥ÀqÉ¢zÁÝgÉ. ºÀtÄß PÉƬÄå¹, PÀÆrèV, ºÉƸÀ¥ÉÃmÉUÉ PÀ¼ÀÄ»¸ÀÄvÁÛgÉ.
PÀÆ°AiÀĪÀjUÉ 200gÀÆ¥Á¬Ä, ºÀtÂÚUÉ 100gÀÆ¥Á¬Ä PÉfUÉ. EzÀÄ CªÀgÀÄ PÀ¼ÉzÀ ºÀvÀÄÛ
ªÀµÀð¢AzÀ ªÀiÁqÀÄwÛgÀĪÀ ªÀåªÀºÁgÀ. PÉ®¸À¢AzÀ ¯Á¨sÀªÀÇ EzÉ ±ÀæªÀĪÀÇ EzÉ
JA§ÄzÀÄ CªÀgÀ £ÀA©PÉ.
C°èAzÀ
ºÉÆgÀlÄ §gÀĪÁUÀ ±Á¯ÉAiÀÄ ªÀÄÄAzÉ MAzÀÄ zÉêÀgÀ UÀÄr PÀArvÀÄ. CzÀgÀ ¥ÀPÀÌzÀ°è
£Á¯ÉÌöÊzÀÄ ªÀÄgÀUÀ¼ÀÄ, UÀjPÉ ºÀÄ®Äè ºÀ¸À£ÁV ¨É¼É¢vÀÄÛ. ªÀÄzsÁåºÀß ªÀÄÆgÀÄ
UÀAmÉAiÀÄ°è Hj£À 20-30 UÀAqÀ¸ÀgÀÄ ºÀgÀmÉ ºÉÆqÉAiÀÄÄvÀÛ ªÀÄ®VzÀÝgÀÄ. £À£ÀUÉ D
zÀȱÀåªÀ£ÀÄß £ÉÆÃr D£ÀAzÀªÀÅAmÁ¬ÄvÀÄ. ºÀ½îUÀ¼À°è d£ÀgÀÄ MnÖUÉ ¸ÉÃgÀĪÀzÉÃ
C¥ÀgÀÆ¥ÀªÁVzÉ. CzÀgÀ eÉÆvÉUÉ §gÀ¨sÀÆ«Ä J¤¹PÉƼÀÄîªÀ ¸ÀAqÀÆgÀÄ vÁ®ÆèQ£À°è
¸ÉÆUÀ¸ÁzÀ ªÀÄgÀzÀr ªÀÄ®VgÀĪÀÅzÀÄ £ÉªÀÄä¢AiÉĤ¹vÀÄ. CzÀgÀ ¥sÉÆÃmÉÆêÀ£ÀÄß CzÀgÀ
eÉÆvÉUÉ CzÉà Hj£À°è Hj£À ºÉAUÀ¸ÀgÀÄ gÀ¸ÉÛAiÀÄ°èAiÉÄà ¸ÁªÀðd¤PÀ ¤Ãj£À vÉÆnÖAiÀÄ
§½AiÀÄ°è §mÉÖ vÉƼÉAiÀÄĪÀ ¥sÉÆÃmÉÆà vÉUÉzÀÄ ºÉÆ®UÀ¥Àà CªÀgÀ ªÀÄ£É
ºÀÄqÀÄQzɪÀÅ. ¸ÀtÚ ºÀ½îAiÀÄ°è ¸ÀÄAzÀgÀªÁzÀ ªÀÄ£É PÀnÖzÁÝgÉAzÀgÉ ªÀåQÛAiÀÄ
ªÀåªÀºÁgÀ ¯Á¨sÀzÁAiÀÄPÀªÁVzÉAiÉÄAzÀÄ wêÀiÁð¤¹zɪÀÅ. CªÀgÀÄ £ÀªÀÄUÉ ¹UÀ°®è,
CªÀgÀ ªÀÄUÀ½AzÀ CªÀgÀ ªÉƨÉÊ¯ï £ÀA§gÀÄ vÉUÉzÀÄPÉÆAqÀÄ ºÉÆgÀmɪÀÅ.
zÁj
GzÀÝPÀÆÌ ²ªÀªÀÄÆwðAiÀĪÀgÀ C£ÀĨsÀªÀzÀ ªÀiÁvÀÄUÀ¼ÀÄ ªÀÄÆr§AzÀªÀÅ. PÉ®ªÀgÀÄ
CzɵÀÄÖ ¸ÀÆPÀëöäªÁV «ZÁgÀUÀ¼À£ÀÄß CjAiÀÄÄvÁÛgÉA§ÄzÀPÉÌ EzÉÆAzÀÄ ¤zÀ±Àð£À. £ÁªÀÅ
ºÉÆÃzÀ Hj£À §UÉÎ, ªÀåQÛUÀ¼À ªÀiÁw£À »£À߯ÉAiÀÄ£ÀÄß CZÀÄÑPÀmÁÖV UÀ滸ÀÄwÛzÀÝgÀÄ
ªÀÄvÀÄÛ CµÉÖ CZÀÄÑPÀmÁÖV £À£ÀUÉ «ªÀj¸ÀÄwÛzÀÝgÀÄ. gÁdQÃAiÀÄ, ZÀÄ£ÁªÀuÉUÀ¼ÀÄ
ºÉÃUÉ ºÀ½îd£ÀgÀ£ÀÄß ¸ÉÆêÀiÁjUÀ¼À£ÁßV¹zÉ ºÁUÀÆ ¸ÀtÚvÀ£ÀQ̽¹zÉ JAzÀÄ w½¹zÀgÀÄ. £ÁªÀÅ
C°èAzÀ ¥ÀlÖtPÉÌ §AzɪÀÅ. C°è nà PÀÄrAiÀÄ®Ä PÀĽvɪÀÅ. nà PÀÄrzÀ ªÉÄÃ¯É £Á£ÀÄ
zÀÄqÀÄØ PÉÆqÀ®Ä ºÉÆÃzÉ, CAUÀrAiÀÄ CªÀgÀÄ PÉÆqÀÄvÁÛgÉAzÀ, £Á£ÀÄ PÉÆlÖgÉãÀÄ
CªÀgÀÄ PÉÆlÖgÉãÀÄ JAzÉ. CzÀPÉÌ ²ªÀªÀÄÆwðAiÀĪÀgÀ GvÀÛgÀ, vÀUÉÆýæ CzɵÀÄÖ
PÉÆqÁÛgÉ £ÉÆÃqÉÆÃtªÉAzÀgÀÄ. £Á£ÀÄ ºÉýzÉ, nà gÉÃlÄ J¶ÖzÉ CµÀÖ£ÀÄß PÉÆqÀÄvÉÛãÉ.
CªÀgÀÄ F GvÀÛgÀ ¤jÃQë¹gÀ°®è. C°èAzÀ CgÀtå E¯ÁSÉ PÀZÉÃjUÉ ºÉÆgÀmɪÀÅ. ºÉÆgÀqÀĪÀ
ªÀiÁUÀðzÀ°è CªÀgÀÄ £À£ÀߣÀÄß PÉýzÀgÀÄ £À£ÀUÉãÁzÀgÀÆ ºÁ£ÉÆÃgÉÃjAiÀÄA PÉÆÃqÉÆÃPÉ
ºÉýzÁÝgÁ? £Á£ÀÄ ºËzÉAzÉ.
CgÀtå
E¯ÁSÉUÉ §AzÀÄ ¸Àé®à ºÉÆwÛ£À £ÀAvÀgÀ ºÉÆgÀlgÀÄ. £Á£ÀÄ Dgï.J¥sï.N.¨sÉÃn ªÀiÁr
G½¢zÀÝ PÉ®¸ÀUÀ¼À£ÀÄß ªÀÄÄV¹. ¯ÁrÓUÉ §AzÉ. §AzÀÄ ¸ÁߣÀ ªÀiÁr §¸ï ¤¯ÁÝtPÉÌ §AzÉ.
¤¯ÁÝt §ºÀ¼À ¸ÀéZÀѪÁVzɬĤ¹vÀÄ. C°èAzÀ §¸ï ºÀwÛzÀgÉ ¸ÀĪÀiÁgÀÄ 8.15gÀ
¸ÀªÀÄAiÀÄPÉÌ ºÉƸÀ¥ÉÃmÉUÉ §AzÉ. ºÉƸÀ¥ÉÃmÉAiÀÄ §¸ï ¤¯ÁÝt §ºÀ¼À ZÉ£ÁßVzÉ.
eÉ.J¸ï.qÀ§Äèöå CªÀgÀÄ ªÀiÁr¹gÀĪÀÅzÀÄ. UÀÆUïè ªÀiÁå¥ï ºÁQPÉÆAqÀÄ gÉʯÉéÃ
¤¯ÁÝtPÉÌ £ÀqÉzÉ. E£ÉßãÀÄ £ÀÆgÀÄ «ÄÃlgï EzÉ J£ÀÄߪÁUÀ JuÉÚ CAUÀrUÉ ºÀÄqÀÄPÁrzÉ.
¸ÀªÀÄAiÀÄ 8.30 DVvÀÄÛ gÉ樀 9.05PÉÌ EvÀÄÛ. JqÀUÀqÉAiÀÄ°è ªÉÊ£ïì £ÉÆÃrzÉ,
d£ÀªÉÇà d£À! ºÀwÛgÀPÉÌ ºÉÆÃzÉ, C°èAiÉÄà ¤AwzÀݪÀgÀ£ÀÄß PÉýzÉ, ¸Àgï EzÀÄ ©lÖgÉ
¨ÉÃgÉ AiÀiÁªÀÅzÀÄ E®èªÉÃ? EzÀÄ ©lÖgÉ ºÀA¦ EAlgï£ÁµÀ£À¯ï EzÉ JAzÀÄ vÉÆÃj¹zÀgÀÄ. ¸ÀªÀÄAiÀÄzÀ
C¨sÁªÀ«zÉ 9PÉÌ mÉæöÊ£ï JAzÉ. eÉÆvÉAiÀÄ°èzÀÝ ªÀÄvÉÆÛ§âgÀÄ ¸ÀºÁAiÀÄPÉÌ §AzÀgÀÄ.
¸Àgï E°è ¨Ál¯ï vÉUÉzÀÄPÉƽî, ªÀÄÄAzÉ £ÉÆÃr D ¯ÉÊmï PÁuÁÛEzÀå®è? C°èUÉ ºÉÆÃV,
M¼ÀPÉÌ ºÉÆÃV ¸ÉÊqïì PÉÆqÁÛ£É, JAzÀgÀÄ.
£Á£ÀÄ
MAzÀÄ PÁélgï gÁAiÀÄ¯ï ¸ÁÖUï vÉUÉzÀÄPÉÆAqÀÄ ªÀÄÄAzÉ £ÀqÉzÀÄ. ¸Àé®à C¼ÀÄQ¤AzÀ¯É
ºÉÆÃV ¸ÉÊqïì K¤zÉ JAzÉ. M¼ÀUÉ ºÉÆÃV PÀĽvÀgÉ ªÀĺÁ£ï C£ÀĨsÀ«UÀ¼À ¨Ágï CzÀÄ!
J®ègÀÆ PÀÄqÀÄPÀgÀÄ, ºÉüÀĪÀÅzÀPÉÌ ªÀiÁvÀæ UÁrAiÀÄ°è ¥sÁ¸ïÖ¥sÀÄqï C°ègÀĪÀÅzÀÄ
ªÉƨÉÊ¯ï ¨Ágï. «ÄãÀÄ ºÉýzÉ, ZÉ£ÁßVgÀ°®è. ¤ÃgÀÄ ¨ÉÃPÁ¬ÄvÀÄ, ¥ÀPÀÌzÀ
CAUÀrAiÀÄ°è 5 gÀÆ¥Á¬ÄUÉ JgÀqÀÄ ¥ÁåPÉÃmï ¤ÃgÀÄ! vÀAzÀÄ PÀ¨Á¨ï wAzÉ. gÉÊ°£À
¹ÜwUÀw £ÉÆÃrzÉ, gÉ樀 vÀqÀªÁV 9.30PÉÌ §gÀĪÀÅzÀÄ JAzÀÄ w½¬ÄvÀÄ. JuÉÚ AiÀiÁPÉÆÃ
QPï §A¢®èªÉ¤¹vÀÄ. ¸Àgï E£ÉÆßAzÀÄ 90 ¨Ál¯ï vÀjÛ¤ JAzÉ, ¸Àj ©¯ï PÉÆlÄÖ ºÉÆÃV
JAzÀ, PÉÆlÄÖ £ÀqÉzÉ. ºÉÆÃV 90 ¨Ánè eÉÆvÉUÉ §AzÀÄ DªÉÄèÃmï ºÉýzÉ, vÀqÀªÁ¬ÄvÀÄ
DvÀÄgÀzÀ°è wAzÀÄ PÀÄrzÉ, Hl ªÀiÁr ¸Àgï JAzÀ CAUÀrAiÀÄ. ¸Àgï ¤ÃªÀÅ ¯ÉÃmï
ªÀiÁrÛgÀ JAzÉ. E®è ¸Àgï vÀUÉƽî JAzÀÄ C£Àß ¸ÁgÀÄ wAzÀÄ ºÉÆgÀmÉ. MmÁÖgÉ ©¯ï
PÉêÀ® 130gÀÆ¥Á¬ÄUÀ¼ÀÄ, MAzÀÄ «ÄãÀÄ, MAzÀÄ ¥ÉèÃmï PÀ¨Á¨ï, MAzÀÄ DªÉÄèÃmï ºÁUÀÆ
C£Àß ¸ÁgÀÄ. §zÀÄQzÉ §qÀ fêÀªÉà JAzÀÄ ºÉÆgÀqÉ. ªÀÄÄAzÉ ºÉÆÃV MAzÀÄ ¹UÀgÉÃlÄ
ºÀwÛ¹zÉ, mÉæöÊ£ï ¸ÀzÁݬÄvÀÄ NrzÉ.
£À£Àß
¨ÉÆÃV £ÀA§gÀÄ J¸ïJPïë2 ªÀÄvÀÄÛ ¹ÃlÄ 4, £Á£ÀÄ J¸ïJPïë ¨ÉÆÃVUÀ¼À §UÉÎ PÉýgÀ°®è. J¸ï2
JAzÀÄ J¸ï2 UÉ ºÀwÛzÉ, ºÀwÛzÀªÀ£ÀÄ ¯Áå¥ïmÁ¥ï vÉUÉzÀÄ PÉ®¸À ±ÀÄgÀĪÀiÁrzÉ. E£ÉßãÀÄ
§¼Áîj §gÀ¨ÉÃPÀÄ CµÀÖgÀ°è nPÉmï PÀ¯ÉPÀÖgï §AzÀgÀÄ. £À£Àß ªÉƨÉÊ¯ï ¸ÀAzÉñÀ
£ÉÆÃr, EzÀÄ J¸ï2 ¤ªÀÄäzÀÄ J¸ïJPïë2 PÉÆ£ÉAiÀÄ ¨ÉÆÃVUÉ ºÉÆÃV, §¼ÁîjAiÀÄ°è
¤°è¹zÁUÀ ºÉÆÃV M¼ÀUÀqɬÄAzÀ ºÉÆÃUÀĪÀÅzÀPÉÌ DUÀĪÀÅ¢®è. CAiÉÆåà PÀªÀÄðªÉÃ!
£Á£ÀÄ §¼ÁîjAiÀÄ°è E½zÀÄ EAzÀPÉÌ ºÉÆÃzÉ CZÀÑjAiÀiÁ¬ÄvÀÄ, gÀµï EzÉ, d£ÀgÀ¯ï ¨ÉÆÃV
vÀgÀºÀ EzÉ J¤¹vÀÄ. £Á£ÀÄ §AzÀÄ ¨ÉÃgÉƧâ nnAiÀÄ£ÀÄß PÉýzÉ, CzÉà ºÉÆÃV PÉÆ£ÉAiÀÄzÀÄ,
CzÀÄ JPÁë÷Öç ¨ÉÆÃV JAzÀ. ¸Àgï CµÉÆÖAzÀÄ d£À EzÁÝgÉ JAzÉ, CªÀgÉ®ègÀÆ j¸Àªïð
ªÀiÁrgÉÆÃgÀÄ ºÉÆÃVæ JAzÀ, CzÀÄ £À£ÀUÀjAiÀÄzÀ »A¢AiÀÄ°è. M¼ÀUÉ ºÉÆÃzÉ, 4£Éà ¹ÃlÄ
PɼÀUÀqÉAiÀÄzÀÄÝ AiÀiÁgÉÆ ºÉAUÀ¸ÀgÀÄ ªÀÄ®VzÀÝgÀÄ, £ÁtÄ H»¹zÉ, §ºÀıÀB 4 ªÀÄvÀÄ
5 CªÀgÀ¢ÝgÀ¨ÉÃPÀÄ £Á£ÀÄ ªÉÄð£À CAzÀgÉ 6£Éà ¹Ãn£À°è ªÀÄ®UÉÆãÀªÉAzÀÄ ªÀÄ®VzÉ. ªÀÄ®V
¤zÉÝAiÀÄÆ §AvÀÄ, EzÀÝQzÀÝ ºÁUÉà AiÀiÁgÉÆà vÀnÖzÀ ºÁUÁ¬ÄvÀÄ. PÀtÄÚ vÉgÉzÉ,
CuÁÚªÀÅæ AiÀiÁgÉÆà §A¢zÁÝgÉ ¥ÀÆwð »A¢. ¸Àgï EzÀÄ £À£Àß ¹ÃlÄ, 6 £À£Àß £ÀA§gï!
£Á£ÀÄ CªÀ£À nPÉmï £ÉÆÃrzÉ, CzÀgÀ°è E£ÀÆß PÀ£ÀáªÀiï DVgÀ°®è, ªÉÊnAUï °¸ïÖ EvÀÄÛ.
zÀ¨Á¬Ä¹zÉ, JuÉÚ ªÀÄvÀÛ®èªÉÃ! ºÁUÉà £ÀqÉAiÀÄÄwÛgÀĪÁUÀ £Á£ÀÄ ªÀÄ®VzÀÝ PɼÀV£À
¹Ãn¤AzÀ MAzÀÄ DPÀÈw JzÀÄÝ ºÉÆgÀPÉÌ §AvÀÄ. ¤ÃªÀÅ E°è ªÀÄ®V JA¢vÀÄ. CªÀgÀzÀÄÝ
ªÉÊnAUï °¸ïÖ DzÀgÀÄ £ÉªÉÄä¢AiÀiÁV ªÀÄ®VzÀÝgÀÄ. 6£Éà ¹Ãn£ÀªÀ£À£ÀÄß 5£ÉÃ
¹Ãn£À°èAiÉÄà ªÀÄ®V¹zÉ ªÀÄvÀÄÛ £Á£ÀÄ ªÀÄ®VzÉ.
¨É¼ÀPÁ¬ÄvÀÄ
gÉ樀 vÀqÀªÁVvÀÄÛ E£ÀÆß ¨ÉAUÀ¼ÀÆgÀÄ zÀAqÀÄ, £ÀUÀgÀ »ÃUÉ §gÁÛ¬ÄvÀÄÛ. £ÀUÀgÀ
¤¯ÁÝtPÉÌ §AzÁUÀ PɼÀV£À ¹Ãn£À°è JgÀqÀÄ »jAiÀÄ zÀA¥ÀwUÀ¼ÀÄ D¹Ã£ÀgÁVzÀÝgÀÄ. CªÀgÀ
ªÀiÁvÀÄPÀvÉ ±ÀÄgÀĪÁ¬ÄvÀÄ. gÉÊ°£À §UÉÎ ¨ÉAUÀ¼ÀÆj£À §UÉÎ JPïë¥Éæ¸ï ªÀÄvÀÄÛ
¥Áå¸ÉAdgï gÉÊ°£À §UÉÎ. ºÀwÛzÀªÀgÀ£É߯Áè PÉüÀÄwÛzÀÝgÀÄ, ¤ÃªÀÅ AiÀiÁªÀ nPÉÃmï
vÉUÉzÀÄPÉÆAr¢ÝÃgÁ? EzÀÄ JPïë¥Éæ¸ï 60gÀÆ¥Á¬Ä, ¹Ã¤AiÀÄgï ¹neÉ£ï 40gÀÆ¥Á¬Ä,
PÉ®ªÀgÀ£ÀÄß E½¹zÀgÀÄ, PÉ®ªÀgÀ£ÀÄß PÀÆj¹zÀgÀÄ, PÉ®ªÀjUÉ ¨ÉÃgÉ ¥Áèmï¥sÁªÀiïUÉ zÁj
vÉÆÃj¹zÀgÀÄ. EzÀgÀ £ÀqÀÄªÉ CªÀjUÉ ªÉÄʸÀÆj£À°ègÀĪÀ ¸ÉÊmïUÀ¼ÀÄ C°ègÀĪÀ
CPÀÌ¥ÀPÀÌzÀ M¼ÉîAiÀĪÀgÀÄ ªÀÄvÀÄÛ ¨ÉAUÀ¼ÀÆj£À°ègÀĪÀ PÉlÖªÀgÀ UÀÄtUÁ£À
ªÀiÁrzÀgÀÄ. £Á£ÀÄ ªÉƨÉÊ¯ï £ÉÆÃrzÉ CzÀÄ ±ÀQ۬ĮèzÉ ªÀÄ®VvÀÄÛ, MqÀ£ÉAiÉÄ ¥ÀªÀgï
¨ÁåAPï vÉUÉzÀÄ ZÁeïð ºÁQzÉ. PɼÀV½zÀÄ, ¨ÁvïgÀÆAUÉ ºÉÆÃV £À£Àß ªÀÄÄRªÀ£ÀÄß
£ÉÆÃrzÉ CZÀÑjAiÀiÁ¬ÄvÀÄ, PÀÄrzÀÄ ºÀuÁÚV ªÀÄÄR ªÀÄÆgÀÄ PÉfAiÀĵÀÄÖ H¢vÀÄÛ. £À£Àß
ºÉAqÀw gÉʯÉéà ¸ÉÖõÀ¤ß£À°è PÁAiÀÄÄwÛzÀݼÀÄ §gÀªÀiÁrPÉÆAqÀ¼ÀÄ CªÀ¼À JA¢£À
ªÀiÁw£ÀAvÉ jà PÀÄqÉÆåÃPÉ CAvÁ£Éà ¦üïïØUÉ ºÉÆÃVÛÃgÁ? AiÀiÁPÉ? K£ÁAiÉÄÛÃ? xÀÆ
¤ªÀÄä, ¤ªÀÄä ªÀÄÄR £ÉÆÃr¢ÝÃgÁ? CAiÉÆåà gÁwæ ¤zÉݬĮè PÀuÉà CzÉÌ CµÉÖ
£ÀrAiÉÄAzÀÄ ªÀÄ£É vÀ®Ä¦zÉ.
08 ಏಪ್ರಿಲ್ 2016
ಮಾಸಿದ ನೆನಪಿಂದ ಚಿಗುರಿದ ಭರವಸೆ!!!
ಪ್ರತಿ ಬಾರಿ ಬರೆಯುವಾಗಲೂ ಬಹಳ ದಿನಗಳ ನಂತರ ಎಂಬ ಪದ ಪ್ರವೇಶ ಪಡೆಯುತ್ತದೆ. ಇದು ತಿಳಿದು ಬರುತ್ತದೆಯೋ ಅಥವಾ ಒತ್ತಾಯವಾಗಿ ನಾನು ಸೇರಿಸುತ್ತೀನೋ ಗೊತ್ತಿಲ್ಲ, ಆದರೂ ಆ ಪದ ಬಳಕೆಗೆ ಒಗ್ಗಿ ಹೋಗಿದ್ದೇನೆ. ಈ ಬಾರಿ ಬಳಸುತ್ತಿರುವುದು, ಬಹಳ ವರ್ಷಗಳ ನಂತರ ಮೊದಲ ಬಾರಿಗೆ ನಾನು ಮಧ್ಯ ರಾತ್ರಿ ಮೂರು ಗಂಟೆಗೆ ಬರೆಯುತ್ತಿರುವುದು ಅದರಲ್ಲಿಯೂ ವಿಶೇಷತೆ ನಮ್ಮ ಸಂಪ್ರದಾಯಿಕ ಯುಗಾದಿ ಹಬ್ಬದ ದಿನ ಬರೆಯುತ್ತಿರುವುದು. ಮಧ್ಯ ರಾತ್ರಿ ಬರೆಯುವಂತಹ ವಿಶೇಷ ಬರವಣಿಗೆಯಾಗಲೀ ನೀವು ಓದಲೇ ಬೇಕೆಂಬ ಓದುವ ಸರಕಾಗಲೀ ಇದರಲಿಲ್ಲ. ನೇರವಾಗಿ ಹೇಳುವುದಾದರೆ ಬಹಳ ದಿನಗಳ ನಂತರ ನಿದ್ದೆ ಬಾರದೇ ಇರುವುದರಿಂದ ಬೇಗ ಎದ್ದಿದ್ದೇನೆ. ಕೆಲವು ದಿನಗಳು ಬೇಸಿಗೆಯ ದಗೆಗೆ ನಿದ್ದೆ ಬಾರದೆ ಇದ್ದರೂ ಮಗ್ಗಲು ಬದಲಾಯಿಸಿ, ಹೊರಲಾಡುತ್ತಿದ್ದೆ. ಒಂದೆರಡು ಬಾರಿ ಹೆಂಡತಿಯ ಬಾಯಿಯಲ್ಲಿ ಸುಮಧುರ ಬೈಗುಳಗಳು ಬರುತ್ತಿದ್ದವು. ರೀ ಸರಿಯಾಗಿ ಮಲಗೋಕೆ ಆಗಲ್ವಾ? ಯಾಕಿಷ್ಟು ಒದ್ದಾಡ್ತೀರಾ? ಈ ಸೆಕೆಗೆ ಮೊದಲೇ ನಿದ್ದೆ ಬರುವುದಿಲ್ಲ ನಿಮ್ಮದು ಬೇರೆ? ಇಂಥಹ ಮಾತುಗಳನ್ನು ಹಬ್ಬದ ದಿನವು ಕೇಳುವುದು, ಮನಸ್ಸಿಗೆ ಘಾಸಿ ಮಾಡಿಕೊಳ್ಳವುದಕ್ಕಿಂತ ಎದ್ದು ನಾಲ್ಕು ಸಾಲು ಗೀಚಿ, ಫೇಸ್ಬುಕ್ಕಿನಲ್ಲಿ ಅಪಡೇಟ್ ಮಾಡಿ, ಯಾರಾದರೂ ಲೈಕ್ ಮಾಡಿದರ? ಕಾಮೆಂಟ್ ಮಾಡಿದ್ದಾರಾ ನೋಡೊಣವೆನಿಸಿತು.
ಯಾರು ಓದಿದರು ಬಿಟ್ಟರೂ ನಾನು ಬರೆಯುತ್ತೇನೆ ಮತ್ತು ಬರೆಯುತ್ತಲೇ ಇರುತ್ತೇನೆ. ನಾನು ಉತ್ತಮ ಬರಹಗಾರನೆಂಬ ಭ್ರಮೆಯಿಂದಲ್ಲ, ನನ್ನ ಕನ್ನಡ ನನ್ನೊಳಗೆ ಜೀವಂತವಾಗಿರಲೆಂದು ಮಾತ್ರ. ಪೀಠಿಕೆ ಜಾಸ್ತಿಯಾಯ್ತು ವಿಷಯಕ್ಕೆ ಬರೋಣ. ನಾನು ಹಿಂದೆ ಒಂದು ಬರವಣಿಗೆಯಲ್ಲಿ ಯುಗಾದಿಯ ಬಗ್ಗೆ ಬರೆದಿದ್ದೆ. ಈಗ ಅಲ್ಲಿ ಏನು ಬರೆದಿದ್ದೆ ಎಂಬುದರ ಬಗ್ಗೆ ಬರೆಯುವುದಿಲ್ಲ. ಆದರೆ ಇಂದಿನ ನನ್ನ ಮನಸ್ಥಿತಿಯ ಬಗ್ಗೆ ಬರೆಯುತ್ತಿದ್ದೇನೆ. ನನಗೀಗ, ಮೂವತ್ತ್ಮೂರು ತುಂಬುತ್ತಿದೆ, ಮೂವತ್ತಾನಾಲ್ಕಕ್ಕೆ ಕಾಲಿಡುತ್ತಿದ್ದೇನೆ. ಇಷ್ಟೂ ವರ್ಷದಲ್ಲಿ, ನಾನು ಇಷ್ಟಪಟ್ಟು ಆಚರಿಸುತ್ತಿರುವ ಏಕೈಕ ಯುಗಾದಿ ಹಬ್ಬವೆಂದರೆ ಈ ವರ್ಷ ಮಾತ್ರ. ಅತಿ ಕೆಟ್ಟ ಮತ್ತು ನನಗೆ ಬೇಸರ ತರಿಸಿದ ಹಬ್ಬ 2015ರ ಯುಗಾದಿ. ಒಂದು ವರ್ಷ ಮನುಷ್ಯನ ಜೀವನದಲ್ಲಿ ಅಥವಾ ಒಬ್ಬ ವ್ಯಕ್ತಿಯ ಬದುಕಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಬಹುದೆಂಬುದಕ್ಕೆ ನಾನೇ ಜೀವಂತ ಉದಾಹರಣೆ.
ನಾನು ನನ್ನ ಬಾಲ್ಯದ ಹಲವು ನೆನಪುಗಳನ್ನು ಈ ದೃಷ್ಟಿಕೋನದಿಂದ ನೋಡಲಿಚ್ಛಿಸುತ್ತಿದ್ದೇನೆ. ಇದು ಮೊದಲ ಪ್ರಯತ್ನ. ಹಳ್ಳಿಯಲ್ಲಿ ಜನಿಸಿದ ನನಗೆ ಯುಗಾದಿ ಸಾಮಾನ್ಯವಾಗಿ ದೊಡ್ಡ ಹಬ್ಬವೇ ಸರಿ. ಹಳ್ಳಿಯ ಜನರಿಗೆ ಬೇರೆ ಬೇರೆ ಊರುಗಳಿಗೆ ಬೇರೆ ರೀತಿಯಲ್ಲಿ ಆಚರಣೆಗಳಿರುತ್ತವೆ. ನಾನು ನನ್ನೂರು ಬಾನುಗೊಂದಿಯಲ್ಲಿ ಕಂಡಂತೆ, ಯುಗಾದಿಯ ದಿನ ಬೆಳ್ಳಿಗ್ಗೆ ಎದ್ದು ಮಾವಿನ ಸೊಪ್ಪು ಮತ್ತು ಬೇವಿನ ಸೊಪ್ಪು ತಂದು, ಮನೆಗೆ ತೋರಣ ಕಟ್ಟಿ ನಂತರ ದನ ಕರುಗಳನ್ನು ತೊಳೆದು, ಹಂಬು/ಬಳ್ಳಿಯನ್ನು ಕಟ್ಟಿ, ಕಾವೇರಿ ನದಿಗೆ ಹೋಗಿ ಸ್ನಾನ ಮಾಡಿ, ನಮ್ಮೂರಲ್ಲಿ ಎರಡು ಕಡೆಯಲ್ಲಿ ಹೊಳೆಗೆ ಹೋಗಬಹುದಾದ್ದರಿಂದ, ಹೊಳೆಕಡ/ಬಟ್ಟೆ ಒಗೆಯುವ ಸೋಪಾನ ಕಟ್ಟೆ ಇರುವ ಕಡೆಗೆ ಹೋದವರು ಹೊಳೆ ಬಸಪ್ಪನಿಗೆ ಪೂಜೆ ಹಣ್ಣು ತುಪ್ಪ ಮಾಡಿಕೊಂಡು ನಗರದವರ ಭಾಷೆಯಲ್ಲಿ ರಸಾಯನ, ಅಥವಾ ಕಟ್ಟೆ ಕಡೆಗೆ ಹೋದವರು ಸ್ನಾನ ಮಾಡಿ ನಮ್ಮೂರ ದಾಸಯ್ಯನ ಕೈಯಿಂದ ಹಣೆಗೆ ಎರಡು ಕೆಂಪು ಒಂದು ಬಿಳಿ ಹಾಕಿಸಿಕೊಂಡು, ಮನೆಗೆ ಬರುವಾಗ ಹನೆರಡೋ ಒಂದೋ ಗಂಟೆಯಾಗಿರುತ್ತಿತ್ತು. ಆ ಸಮಯಕ್ಕೆ ಮನೆಯಲ್ಲಿ ಹುಳಿ ಅನ್ನ ಅಥವಾ ಪುಳಿಯೋಗರೆ ನಿಮ್ಮ ಭಾಷೆಯಲ್ಲಿ, ಅದನ್ನು ತಿಂದು ಸ್ವಲ್ಪ ಹೊತ್ತು ಕುಳಿತು ಗಟ್ಟೆ ಮನೆಯೋ, ಹರಳು ಮನೆಯೋ ಆಡಿ, ಸಂಜೆ ಎತ್ತುಗಳಿಂದ ಆರು ಕಟ್ಟಿ ನಾಲ್ಕು ಸುತ್ತು ನೇಗಿಲು ಸುತ್ತಿ ಬರುವುದು ಹಬ್ಬದ ಮುಕ್ತಾಯ. ಮಾರನೆಯ ಬೆಳಿಗ್ಗೆ ಊರಲ್ಲಿ ಅಥವಾ ಹೊರಗಡೆಯಿಂದ ಮಾಂಸ ತಂದು ತಿಂದರೆ ಅಲ್ಲಿಗೆ ಯುಗಾದಿಯ ನೆಲಸಮ.
ಈ ರೀತಿಯ ಆಚರಣೆಯಲ್ಲಿ ನನಗೆ ಅಂಥಹ ವಿಶೇಷವೇನೂ ಕಾಣಿಸುತ್ತಿರಲಿಲ್ಲ. ನಮ್ಮ ಹೊಸ ವರ್ಷ ಅದೂ ಇದೂ ಇವೆಲ್ಲವೂ ನನಗೆ ಆಗಲಿ ನಮ್ಮ ಊರಿನ ಅನೇಕರಿಗೆ ಆಗಲಿ ಅಂಥಹ ಕಾಳಜಿ ಇರಲಿಲ್ಲ. ನನಗೆ ಈ ಹಬ್ಬಗಳು ಬಂದರೆ ಖುಷಿಗಿಂತ ಬೇಸರವೇ ಹೆಚ್ಚಿರುತ್ತಿತ್ತು. ನಾನು ಮೊದಲೇ ಸೋಮಾರಿ, ಅದರ ಜೊತಗೆ ಅಪ್ಪನ ಬೈಗುಳದ ಕೂಸು. ಮುಂಜಾನೆ ಬೇಗ ಏಳಬೇಕು. ನಮ್ಮೂರು ಹೇಳಿ ಕೊಳ್ಳುವುದಕ್ಕೆ ಹಳ್ಳಿ ಅಷ್ಟೇ, ಒಂದು ಮಾವಿನ ಮರಕ್ಕೆ , ಮಾವಿನ ಸೊಪ್ಪಿಗೆ ಅಲೆದಾಡಬೇಕಿತ್ತು. ತೋಪಿಗೆ ಹೋದರೆ, ಆ ಮರಗಳು ಭೂಮಿಯಿಂದ ಇಪ್ಪತ್ತು ಮೂವತ್ತು ಅಡಿ ಮೇಲಕ್ಕೆ ಇರುತ್ತಿದ್ದವು. ಆ ಮರ ಹತ್ತುವುದಕ್ಕೆ ನನಗೆ ಬರುವುದಿಲ್ಲ, ಅವರನ್ನೋ ಇವರನ್ನೋ ಕಾಡಿ ಬೇಡಿ ಸ್ವಲ್ಪ ಸೊಪ್ಪು ತಂದರೆ ನಮ್ಮಪ್ಪನ ಕೊಂಕು, ಒಳ್ಳೆಯ ಸೊಪ್ಪು ತಂದಿಲ್ಲವೆಂದು. ನಮ್ಮ ಮನೆಯ ಹಿಂದಿದ್ದ ಮಾವಿನ ಮರವನ್ನು ಕಳೆದ ವರ್ಷ ಕಡಿದು ಹಾಕಿದರು, ಆಗ ನನಗೆ ನಾನು ಬಾಲ್ಯದಲ್ಲಿ ಕಷ್ಟ ಪಡುತ್ತಿದ್ದ ನೆನಪು ಬಂತು. ಇನ್ನು ಬೇವಿನ ಸೊಪ್ಪು ಈಗ ನಮ್ಮ ಮನೆಯ ಪಕ್ಕದಲ್ಲಿ ಎರಡು ಮೂರು ಮರಗಳಿವೆ, ಆಗ ಯಾರದೋ ಮನೆಯ ಮುಂದೆ ಹೋಗಬೇಕಿತ್ತು, ಹಳ್ಳಿ ಜನ ಬಹಳ ಸಣ್ಣ ಮನಸ್ಸಿನವರು, ಅವರು ದೊಡ್ಡದನ್ನು ಕೊಡುತ್ತಾರೆ ಚಿಕ್ಕವುಗಳೆಂದರೆ ಸಹಿಸುವುದಿಲ್ಲ. ಪ್ರಾಣ ಕೊಡುತ್ತಾರೆ, ಹೊಟ್ಟೆ ಬಿರಿಯುವಷ್ಟು ಊಟ ಹಾಕುತ್ತಾರೆ ಆದರೆ ಹೂವುಗಳು, ಹಣ್ಣುಗಳು ಇಂಥವೆಂದರೆ ಮೈಮೇಲೆ ಬರುತ್ತಾರೆ. ಈ ಕಷ್ಟಗಳು ಅಥವಾ ನನ್ನ ಸೋಮಾರಿತನ ಈ ಹಬ್ಬಗಳು ಯಾಕೆ ಬರ್ತಾವೆ ಎನಿಸುತ್ತಿದ್ದವು.
ಅದರ ಜೊತಗೆ ನಮ್ಮನೆಯಲ್ಲಿ ದನಕರುಗಳಿರಲಿಲ್ಲ, ಆದ್ದರಿಂದ ನಾನು ಸೊಪ್ಪನ್ನು ತಂದ ಮೇಲೆ ಸ್ನಾನ ಮಾಡಬೇಕಿತ್ತು. ಊರಿನಲ್ಲಿ ಬಹುತೇಕೆ ಎಲ್ಲರ ಮನೆಯಲ್ಲೂ ದನಕರು ಇದ್ದಿದ್ದರಿಂದ ಅವರು ಹೊಳೆಗೆ ಸ್ನಾನಕ್ಕೆ ಹೋಗುವುದು ತಡವಾಗುತ್ತಿತ್ತು. ನಾನು ಕಾಯ್ದು ಕಾಯ್ದು ಮನೆಯಲ್ಲಿಯೇ ಸ್ನಾನ ಮಾಡುತ್ತಿದ್ದೆ. ನಾನು ತಾಳ್ಮೆಗೇಡಿ, ನನಗೆ ಸಹನೆಯಿಲ್ಲ, ಆತುರ. ನಾನು ಅಂದುಕೊಂಡದ್ದು ಆಗಲೇ ಆಗಬೇಕು. ಕೆಲವೊಮ್ಮೆ ಅಮ್ಮ ನನಗೆ ಬೈಯುತ್ತಿದ್ದರು, ಆಗಲೇ ಹುಟ್ಟಿ ಆಗಲೇ ಬೆಳಕಾಗಬೇಕು ಇವನಿಗೆ ಎಂದು. ಸ್ನಾನ ಮಾಡಿದ ಕೆಲವೇ ಕ್ಷಣಕ್ಕೆ ಪೂಜೆ ಬೇವು ಬೆಲ್ಲ ಅದರ ಹಿಂದೆಯೇ ಹುಳಿ ಅನ್ನ, ಕೊಸಂಬರಿ, ಅದಾದ ಮೇಲೆ ಒಬ್ಬಟ್ಟು. ನನ್ನ ಕವರ್iವೆಂದರೆ ನಾನು ಸಹಿಯಾಗಿರುವುದನ್ನು ಇಷ್ಟಪಡುವುದಿಲ್ಲ, ಪುಳಿಯೊಗರೆ ಇಷ್ಟವಿಲ್ಲ ಇನ್ಯಾವ ಹಬ್ಬವೆಂದು ಆಚರಿಸುವುದು? ಬಟ್ಟೆಯ ಬಗ್ಗೆ ಹೇಳುವುದಾದರೆ ನಮ್ಮ ಅಪ್ಪನೇ ನನಗೆ ಆಯ್ಕೆ ಮಾಡಿ ತರುತ್ತಿದ್ದದ್ದು, ತರುವುದು ಎನ್ನುವುದಕ್ಕಿಂತ ಬಟ್ಟೆ ತೆಗೆದು ಹೊಲಿಸುತ್ತಿದ್ದದ್ದು. ಅವರ ಟೈಲರ್ಗಳು ತಲೆ ಹರಟೆಗಳು ಇಲ್ಲವೆಂದರೆ ಮುದುಕರು ತುಂಬಾ ಉದ್ದ ಹೊಲೆಯುವುದು, ಸಾದಾ ಗುಂಡಿಗಳನ್ನು ಹಾಕುವುದು. ಅಪ್ಪ ಆಯ್ಕೆ ಮಾಡುತ್ತಿದ್ದ ಬಣ್ಣವೂ ಅಷ್ಟೇ ಎಲ್ಲವು ಮಾಸಲು ಬಣ್ಣ. ನನ್ನ ಸ್ನೇಹಿತರೆಲ್ಲರು ಮಿಂಚುವ ಬಣ್ಣಗಳು, ಕೆಲವರು ಟಿ-ಷರ್ಟ್ಗಳು. ನಾನು ಆ ಕನಸನ್ನು ಕಾಣವಂತೆಯೇ ಇರಲಿಲ್ಲ ಬಿಡಿ.
ದಿನ ಬೆಳೆದಂತೆ ವರ್ಷಗಳು ಕಳೆದಂತೆ, ಹೈಸ್ಕೂಲಿನಲ್ಲಿ ಸ್ವಲ್ಪ ಚಾಯ್ಸ್ ಹತ್ತಿರ ಬಟ್ಟೆ ಹೊಲೆಸುವುದಕ್ಕೆ ಹಾಕುತ್ತಿದ್ದೆ. ಆ ಪುಣ್ಯಾತ್ಮನೋ ತಡವೆಂದರೆ ತಡ, ಅವನ ಬಳಿಗೆ ಹೋಗಿ ಕೇಳವುದಕ್ಕೂ ಭಯ. ಕೊಣನೂರಿಗೆ ಇದ್ದ ಏಕೈಕ ಫೇಮಸ್ ಟೈಲರ್ ಅವನು. ರೇಟು ಜಾಸ್ತಿ ಅಂತ ಅಪ್ಪ, ಆದರೂ ಅಲ್ಲಿಯೇ ಕೊಡಬೇಕೆಂದು ಹಟ ಮಾಡಿ ಕೊಡುತ್ತಿದ್ದೆ. ನಾವು ಸ್ವಲ್ಪ ಲೈನ್ ಹಾಕೋ ವಯಸ್ಸಗೆ ಬಂದೆವು. ಆದರು ಹಬ್ಬ ಆಚರಣೆಯಲ್ಲಿ ಯಾವುದೇ ಬದಲಾವಣೆಗಳು ಕಾಣಲಿಲ್ಲ. ಸಮಾಧಾನಕರವೆಂದರೆ, ಕಟ್ಟೆಯ ಹತ್ತಿರಕ್ಕೆ ಸ್ನಾನಕ್ಕೆ ಹೋಗುತ್ತಿದ್ದೆ, ಅಲ್ಲಿಂದ ಬಂದು ಹೊಸ ಬಟ್ಟೆ ಹಾಕಿಕೊಂಡು ಹೊಳೆ ಬಸಪ್ಪನಿಗೆ ಹಣ್ಣು ತುಪ್ಪ ಮಾಡಿಸಿಕೊಂಡು ಬರುತ್ತಿದ್ದೆ, ಬೇಸಿಗೆಯ ಕಾಲದಲ್ಲಿ ಹಬ್ಬ ಬರುತ್ತಿದ್ದರಿಂದ ಕೆಲವೊಮ್ಮೆ ನಮ್ಮ ಅಜ್ಜಿಯ ಮನೆಗೆ ಹೋಗಿರುತ್ತಿದ್ದೆ ಅಲ್ಲಿದು ಮಜವೋ ಮಜ. ನಾನು ಏನು ಹೇಳುವುದಕ್ಕೆ ಹೋದೆ ಮತ್ತು ನೀವು ಏನನ್ನು ಓದುತ್ತಿದ್ದೀರಾ ಎಂಬ ಗೊಂದಲ ಬೇಡ. ನೀವು ಓದಿತ್ತಿರುವುದು ಸರಿಯಾಗಿದೆ ಮುಂದುವರೆಸಿ.
ಅಲ್ಲಿಂದ ನಂತರ ಪಿಯುಸಿ ಜೀವನದಲ್ಲಿ ಮೊದ¯ ವರ್ಷ ನೆಮ್ಮದಿ ಎನಿಸಿದರೂ, ಎರಡನೆಯ ವರ್ಷಕ್ಕೆ ಯಾಕೋ ಪರೀಕ್ಷೆಯ ಭಯ, ಅಷ್ಟೊರೊಳಗೆ ದಾರಿ ತಪ್ಪಿದ ಮನಸ್ಸು ಯಾವುದನ್ನು ಆಚರಿಸಲು ಬಿಡಲಿಲ್ಲ. ಪಿಯುಸಿ ಹೆಚ್ಚು ತಿಳಿಯುವ ಸಲುವಾಗಿ ಮತ್ತೊಮ್ಮೆ ಬರೆಯಲು ಯತ್ನಿಸಿದ್ದರಿಂದ ಹಬ್ಬ ಆಚರಣೆಯ ಆಸಕ್ತಿ ಸಂಪೂರ್ಣ ನೆಲಕಚ್ಚಿತು. ಅದಾದ ನಂತರ ಮೈಸೂರು ಮಹರಾಜ ಹಾಸ್ಟೆಲ್ ಸೇರಿದ್ದರಿಂದ ಮಾಚ್ ಅಥವ ಏಪ್ರಿಲ್ ಯಾವಾಗಲೂ ಪರೀಕ್ಷೆಯ ಸಮಯ, ಮೊದಲೆ ಸೋತು ಕಂಗಾಲಾಗಿದ್ದ ನನಗೆ ಓದುವುದನ್ನು ಬಿಟ್ಟರೆ ಬೇರಾವ ಹಬ್ಬದ ಜಗತ್ತು ಕಾಣಲಿಲ್ಲ. ಅಲ್ಲಿಂದ ಬೆಂಗಳೂರಿಗೆ ಬಂದ ಮೇಲೆ ಇಲ್ಲಿನ ಬುದ್ದಿಜೀವಿ ಸಂಘದ ಸಲುವಾಗಿ ಹಬ್ಬ ಆಚರಣೆ ಸ್ವಲ್ಪ ದೂರವೇ ಉಳಿದೆ. ಓದು ಮುಗಿದ ನಂತರ ಐಸೆಕ್, ಆನಂತರ ಒಂದು ವರ್ಷ ಹೈದರಾಬಾದ್, ಮತ್ತೆ ಕೆಲವು ವರ್ಷಗಳು ಬೆಂಗಳೂರು, ಪಿಎಚ್ಡಿ ಮದುವೆ ಅದು ಇದು ಅಂತ ಆಗಿ ಯಾವ ವರ್ಷವೂ ಆಚರಣೆಗೆ ಒತ್ತು ನೀಡಲಿಲ್ಲ.
ಈ ವರ್ಷ ಇದ್ದಕ್ಕಿದ್ದ ಹಾಗೆ ಯುಗಾದಿಯ ಬಗ್ಗೆ ವಿಶೇಷ ಕಾಳಜಿ ಬಂತು. ಯಾವುದೇ ಹೊಸ ಧಿರಿಸ್ಸೇನು ತೆಗೆದುಕೊಂಡಿಲ್ಲ. ಆದರೂ, ನಿನ್ನೆ ಬೆಳಿಗ್ಗೆ ಐದು ಗಂಟೆಗೆ ಎದ್ದು ಕೆ.ಆರ್. ಮಾರ್ಕೆಟ್ ಗೆ ಹೋಗಿ ಹೂವು, ಮಾವಿನ ಸೊಪ್ಪು, ಬೇವಿನ ಸೊಪ್ಪು ತಂದೆ. ನನಗೆ ಮುಂಜಾನೆ ಮಾರ್ಕೆಟ್ ಹೋಗುವುದೆಂದರೆ ಬಹಳ ಸಂತಸದ ವಿಷಯ. ನನ್ನ ಎಂಎಸ್ಸಿ ಸಮಯದಲ್ಲಿಯೂ ಅಷ್ಟೆ, ಕಾಲೇಜಿನ ಯಾವುದೇ ಸಮಾರಂಭವೆಂದರು ಮಾರ್ಕೆಟ್ ಹೋಗುತ್ತಿದ್ದೆ. ಅದರಲ್ಲಿಯೂ ಬೆಳಿಗ್ಗೆ ನಾಲ್ಕು ಅಥವಾ ಐದು ಗಂಟೆಗೆ ಹಳ್ಳಿಗಳಿಂದ ಬರುವ ಜನ, ತಾಜಾ ತರಕಾರಿ, ಬಣ್ಣ ಬಣ್ಣದ ಹೂವುಗಳು ಕಣ್ಣೆರೆಡು ಸಾಲದು. ಮೊದಲ ಬಾರಿಗೆ ಮನಸ್ಪೂರ್ತಿಯಾಗಿ ನನ್ನ ಹೆಂಡತಿಗೆ ಸಹಾಯ ಮಾಡಿದೆ. ಮನೆಗೆಲ್ಲ ತೋರಣ ಕಟ್ಟಿ, ಮನೆ ಮುಂದಕ್ಕೆ ಅಲ್ಲಿಗೆ ಇಲ್ಲಿಗೆ ಎಂದೆಲ್ಲಾ ಹಾಕಿದೆವು. ಈ ಬದಲಾವಣೆಗೆ ಕಾರಣವೇನು? ನಾನೇಕೆ ಬದಲಾದೆ? ಬದಲಾವಣೆ ನಿರಂತರ ಆದರೂ ಈ ಪರಿವರ್ತನೆ ಹೇಗೆ ಸಾಧ್ಯವಾಯಿತು ಎಂದು ಹುಡುಕುವಾಗ ಉತ್ತರವೊಂದೆ ಲ್ಯಾಂಡ್ಮಾರ್ಕ್.
ನಾನು ನಿನ್ನೆ ಲ್ಯಾಂಡ್ಮಾರ್ಕ್ ಸ್ನೇಹಿತೆ ಉಮಾ ಅವರ ವಾಟ್ಸಪ್ ಸ್ಟೇಟಸ್ ನೋಡುತ್ತಿದ್ದೆ. ಆಗ ನನಗೆ ಹೊಳೆದಿದ್ದು ಅದೆಂತಹ ಮಹತ್ತರ ಬದಲಾವಣೆಯ ಪರ್ವ ಕಂಡಿದೆ ನನ್ನ ಬದುಕು ಎಂದು. ನನ್ನ ಫೇಸ್ಬುಕ್ ನೋಡುತ್ತಿರುವ ನಿಮ್ಮೆಲ್ಲರಿಗೂ ಅರಿವಾಗಿರುತ್ತದೆ. ಅದರಂತೆಯೇ ನನ್ನ ಸಂಪರ್ಕದಲ್ಲಿರುವ ಪ್ರತಿಯೊಬ್ಬರಿಗು ತಿಳಿದಿದೆ. ನಾನು ಬಯಸಿದ ಬದುಕನ್ನು ಕಟ್ಟುವತ್ತ ಹೆಜ್ಜೆ ಹಾಕಲು ಕಾರಣ ನಾನು ಮಾಡಿದ ಲ್ಯಾಂಡ್ಮಾರ್ಕ್ ಎಜುಕೇಷನ್. 2015ರ ಯುಗಾದಿಯ ಕರಾಳ ನೆನಪು ನನ್ನನ್ನು ಬಹುತೇಕ ನಿಷ್ಕ್ರೀಯಗೊಳಿಸಿತ್ತು. ಅದೆಷ್ಟರ ಮಟ್ಟಿಗೆ ನಾನು ನೊಂದಿದ್ದೆ ಎಂದರೇ ಯಾಕೆ ಬೇಕು ಈ ಬದುಕು ಎನಿಸುವಷ್ಟು ಜಿಗುಪ್ಸೆ ಹೊಂದಿದ್ದೆ. ಈ ಭೂಮಿ ಕೇವಲ ಕೆಟ್ಟವರಿಂದ ತುಂಬಿದೆ ಎಂಬ ಭಾವನೆ ಬರುವಂತೆ ನಿಮ್ಮ ಸುತ್ತ ಮುತ್ತಲಿನವರು ನಡೆದುಕೊಳ್ಳುತ್ತಾರ, ಅವರ ನಡುವಳಿಕೆಗಳು ನಮ್ಮನ್ನು ಎಂದೂ ಬಾರದ ನಕರಾತ್ಮಕ ಜೀವನಕ್ಕೆ ದೂಡುತ್ತವೆ. ಉದಾಹರಣೆಗೆ, ರಾಜಕಾರಣಿಗಳು ಮೂರನೆ ದರ್ಜೆಯ ನಡುವಳಿಕೆ, ನಮಗೆ ಅವರನ್ನು ಕಂಡರೆ ಅಸಹ್ಯವೆನಿಸುವಂತೆ ಮಾಡಿ ಜೀವನ ಪರ್ಯಂತ ಅವರಿಂದ ದೂರ ಉಳಿಯಲು ಯತ್ನಿಸುತ್ತೇವೆ. ಕೆಲವರಿಗೆ ಸಹಾಯ ಮಾಡಿರುತ್ತೇವೆ ಅವರು ಬೆನ್ನಿಗೆ ಚೂರಿ ಹಾಕಿದ್ದು, ಹಣ ತೆಗೆದುಕೊಂಡು ಮೊಸ ಮಾಡಿದ್ದು ಬೇರಾವ ಮನುಷ್ಯನನ್ನು ನಂಬದ ಹಾಗೆ ಮಾಡುತ್ತವೆ.
ನಾನು ನನ್ನೂರು ಬಾನುಗೊಂದಿಯ ಕಾರ್ಯಕ್ರಮ ಮಾಡುವಾಗಲು ಅಷ್ಟೆ, ಕೆಲವರ ಮೂರನೆಯ ದರ್ಜೆಯ ನಡುವಳಿಕೆ ಸಣ್ಣತನ ಅದೆಂತಹ ಘಾಸಿಕೊಳಿಸಿತೆಂದರೆ ಥೂ ಈ ನನ್ ಮಗನ್ ಜನಕ್ಕೆ ಏನೂ ಸಹಾಯ ಮಾಡಬಾರದೆನಿಸುವಷ್ಟು. ಕೆಲವು ನೀಚರಿಂದ ನಾವು ಒಳ್ಳೆಯದನ್ನು ಮಾಡಬಾರದೆಂಬ ತೀರ್ಮಾನಕ್ಕೆ ಬಂದು ನಮ್ಮ ಬದುಕನ್ನು ಚಿಕ್ಕದಾಗಿಸಿಕೊಳ್ಳುತ್ತೇವೆ. ನನ್ನ ಬದುಕು ಅದರತ್ತ ಸಾಗುತ್ತಿತ್ತು. ಯಾರೋ ಹಣ ಪಡೆದವರು ಹಿಂದಿರುಗಿಸಿಲ್ಲ, ಯಾರೋ ನಾಲ್ಕು ಜನ ಮನ ಬಂದಂತೆ ನನ್ನ ಬಗ್ಗೆ ಮಾತನಾಡಿದ್ದು, ಉಂಡ ಮನೆಗೆ ಎರಡು ಬಗೆದದ್ದು, ಯಾರೋ ಮೂರು ಜನ ಅಯೋಗ್ಯರ ನಡುವಳಿಕೆ ನನಗೆ ಯಾರ ಹಂಗು ಬೇಡ, ನನ್ನ ಮನೆ ಬಾಗಿಲಿಗೆ ಯಾರೂ ಬರುವುದು ಬೇಡವೆನಿಸಿಬಿಟ್ಟಿತ್ತು.
ಆದರೇ, ಈಗ ಹಾಗೆನಿಸುತ್ತಿಲ್ಲ, ಬಾನುಗೊಂದಿ ಶಾಲೆಯ ಕಾರ್ಯಕ್ರಮವೇ ಉದಾಹರಣೆಯಾದರೂ, ಅಲ್ಲಿ ಮೂರು ಮತ್ತೊಂದು ಜನರಿಂದ ಕಾರ್ಯಕ್ರಮದ ಗುಣಮಟ್ಟ ಹಾಳು ಮಾಡಲು ಯತ್ನಿಸಿರಬಹುದು. ಆದರೆ, ಅದೇ ಸಮಯದಲ್ಲಿ ನನಗೆ ಸಹಾಯ ಮಾಡಿದ ಹದಿನೈದು ಯುವಕರ ಅದ್ಬುತ ಶಕ್ತಿ ಮನಸ್ಸಲ್ಲಿ ಉಳಿದಿದೆ. ಅದಮ್ಯರೆನಿಸಿದ ಚನ್ನೇಗೌಡರ ಸಾಂಗತ್ಯ ದೊರಕಿದೆ. ನನ್ನೊಳಗಿದ್ದ ನನಗೆ ತಿಳಿಯದ ಶಕ್ತಿಯೊಂದು ಹೊರಬಂದಿದೆ. ಇವೆಲ್ಲವೂ ಸಾಧ್ಯವಾದದ್ದು ಲ್ಯಾಂಡ್ಮಾರ್ಕ್ಯಿಂದ ಮಾತ್ರ. ಈ ವರ್ಷ ಮನ ಮೆಚ್ಚಿ ಯುಗಾದಿಯನ್ನು ಸ್ವಾಗತಿಸುತ್ತಿರುವ ಕಾರಣವೂ ನನ್ನ ಲ್ಯಾಂಡ್ಮಾರ್ಕ್ ಪಯಣದಿಂದಲೆ. ಏಪ್ರಿಲ್ ಹದಿನೈದರಿಂದ ಲ್ಯಾಂಡ್ಮಾರ್ಕಿನ ಮತ್ತೊಂದು ಕೋರ್ಸಿಗೆ ಸೇರುತಿದ್ದೇನೆ. ನನ್ನ ಬದುಕಿನ ಜೊತೆಗೆ ನನ್ನ ಸುತ್ತ ಮುತ್ತಲಿರುವ ನಿಮ್ಮೆಲ್ಲರ ಬದುಕಿನ ಬದಲಾವಣೆಯ ಪರ್ವವನ್ನು ಕಾಣು ದಿಕ್ಕಿಗೆ ಮುಖ ಮಾಡಿದ್ದೇನೆ.
ಬೇವಿನ ಕಹಿಯನ್ನು ಅಳಿಸಿ, ಬೆಲ್ಲದ ನೆನಪುಗಳು ಮಾತ್ರ ಉಳಿಯಲಿ ಮನದಲಿ. ಬದುಕಿ ಹೋಗುವ ಮೂರು ದಿನದಲಿ, ಸಿಹಿಯನ್ನು ಹಂಚೋಣ, ಪ್ರೀತಿಯ ಪಸರುತ್ತ ಬದುಕನ್ನು ಹಸನಾಗಿಸೋನ. ನಕರಾತ್ಮಕೆ ಬದುಕನ್ನು ಸರಿಸೋನ, ಒಳ್ಳೆಯದನ್ನೆ ಆಲೋಚಿಸೋನ, ಚಿಂತಿಸೋನ, ಸೃಷ್ಟಿಸೋನ. ಭೂಮಿ ಹಸಿರಾಗುವುದು ಮಳೆ ನೀರಿಂದಲ್ಲ, ನೀರುಣಿಸುವ ಕೈಗಳಿಂದ, ಮನ ಮುಟ್ಟುವ ಪ್ರೀತಿಯಿಂದ. ದ್ವೇಷಿಸೋನ ದ್ವೇಷವ, ಪ್ರೀತಿಸೋನ ಸರ್ವವ.
¸ÀªÀðjUÀÆ
AiÀÄÄUÁ¢AiÀÄ ±ÀĨsÁµÀAiÀÄUÀ¼ÀÄ, ¤ÃªÀÅ §AiÀĹzÉÝ®èªÀÇ ¤ªÀÄUÉ ¹UÀ°
03 ಏಪ್ರಿಲ್ 2016
ಆಟಿಸಂ ಎಂಬ ಹೊಸ ಲೋಕಕ್ಕೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು!!!
ನಾನು ನನ್ನ ಲ್ಯಾಂಡ್ಮಾರ್ಕ್ ಎಸ್.ಇ.ಎಲ್.ಪಿ. ಸಮಯದಲ್ಲಿ ನನ್ನ ಕಿವಿಗೆ ಬಿದ್ದ ಪದ ಆಟಿಸಂ, ಈ ಪದವನ್ನು ಮೊದಲು ಕೇಳಿರಲಿಲ್ಲ. ಇದ್ಯಾವ ಈ ಖಾಯಿಲೆಯೆಂಬ ಕುತೂಹಲವಿತ್ತು. ಡಾ. ಸುಧಾ ಎಂಬ ಕೋಚ್ ಒಬ್ಬರು ಸದಾ ಅವರ ಮಗನ ಬಗ್ಗೆ ಹೇಳುವಾಗ ನನಗೆ ಕುತೂಹಲ ಮೂಡಿತ್ತು. ಅದಾದ ಮೇಲೆ ಸ್ವಲ್ಪ ಗೂಗಲ್ ಮಾಡಿ, ನನ್ನ ಸ್ನೇಹಿತರ ಬಳಿಯಲ್ಲಿ ಕೇಳಿದೆ. ವಿಷಯ ಸ್ವಲ್ಪ ಗಂಬೀರವಾಗಿದೆ ಎನಿಸಿತು. ಅದರ ಬಗ್ಗೆ ಒಂದು ಲೇಖನ ಬರೆಯಬೇಕೆಂದಿದ್ದರು ಅದು ಸಾಧ್ಯವಾಗಲಿಲ್ಲ. ನನ್ನ ಬಳಿಯಲ್ಲಿ ಅಷ್ಟು ಸರಕು ಇರಲಿಲ್ಲ. ಆದರು ಅವರು ಕೊಟ್ಟಿರುವ ಒಂದು ಇಂಗ್ಲೀಷ್ ಬರವಣಿಗೆಯನ್ನು ಕನ್ನಡಕ್ಕೆ ತುರ್ಜುಮೆ ಮಾಡಿದೆ. ಮಾಡುವ ಸಮಯದಲ್ಲಿ ಅಲ್ಪ ಸ್ವಲ್ಪ ಗೊತ್ತಾಯಿತು. ನಿನ್ನೆ ಎಂದರೇ, 2ನೇ ಏಪ್ರಿಲ್ 2016ರಂದು ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಹೋಗಿದ್ದೆ. ಸ್ವಲೀನತೆ ಕುರಿತು ಜಾಗೃತಿ ಕಾರ್ಯಕ್ರಮವಿತ್ತು.
ನಾನು ಅಲ್ಲಿಗೆ ತಲುಪಿದಾಗ 3.15 ಆಗಿತ್ತು ತಡವಾಯಿತಲ್ಲವೆಂದು ಓಡಿದೆ. ಕಾರ್ಯಕ್ರಮ ಇನ್ನೂ ಶುರುವಾಗಿರಲಿಲ್ಲ. ಹೋದವನು ಡಾ. ಸುಧಾ ಅವರನ್ನು ಭೇಟಿ ಮಾಡಿದೆ. ಅವರು ನನ್ನನ್ನು ಸ್ವಾಗತಿಸಿ, ಸ್ವಲೀನತೆಯಿರುವ ಅವರ ಮಗ ಕವಿನ್ ಅನ್ನು ಪರಿಚಯಿಸಿದರು. ಆ ಮಗುವು ನನ್ನ ಕಡೆಗೂ ಗಮನ ನೀಡದೇ ಹರೀಶ್ ಎಂದು ತನ್ನ ಕೆಲಸದಲ್ಲಿ ತೊಡಗಿತು. ಸಾಮಾಜಿಕತೆಯ ಒಳಗೆ ಮುಳುಗಿರುವ ನಮಗೆ ಇವೆಲ್ಲವು ಇರಿಸು ಮುರಿಸುಂಟಾಗುವಂತವು. ನಮ್ಮ ಮನೆಗಳಲ್ಲಿ ಯಾರಾದರೂ ಮನೆಗೆ ಬಂದರೆ ಅವರನ್ನು ಸರಿಯಾಗಿ ಮಾತನಾಡಿಸಿಲ್ಲವೆಂದರೆ ಯಾವ ಮಟ್ಟಗಿನ ಜಗಳವಾಗಬಹುದು ಅಲ್ಲವೇ? ಅಂತಹದ್ದರಲ್ಲಿ ಆ ಮಗು ಮನೆಗೆ ಯಾರು ಬಂದರೂ ಹೋದರೂ ನನಗೆ ಸಂಬಂಧವೇ ಇಲ್ಲವೆನ್ನುವಂತಿದ್ದರೆ?ಮನಸ್ಸಿಗೆ ಅದೆಷ್ಟು ನೋವಾಗುವುದಲ್ಲವೇ? ನಾನು ಹಾಗೆಯೇ ಸ್ವಲ್ಪ ಆಚೆ ಈಚೆ ಸುತ್ತಾಡಿದೆ. ಮಕ್ಕಳು ನೋಡುವುದಕ್ಕೆ ಸಾಮಾನ್ಯರಂತೆಯೇ ಇದ್ದಾರೆ, ಆದರೆ ಅಲ್ಪ ಸ್ವಲ್ಪ ಬೆಳವಣಿಗೆಯ ಕುಂಠಿತ, ಬೌತಿಕವಾಗಿ ಅಲ್ಲವೇ ಅಲ್ಲ, ಮಾನಸಿಕವಾಗಿ ಮಾತ್ರ.
ಮೊದಲ ಬಾರಿಗೆ ನೋಡಿದರೆ ನಮಗೇನು ಗೊತ್ತಾಗುವುದಿಲ್ಲ. ನಮ್ಮಂತೆಯೇ ಸಾಮಾನ್ಯರಾಗಿಯೇ ಕಾಣುತ್ತಾರೆ. ಕಾರ್ಯಕ್ರಮ ಶುರುವಾಗುವುದಕ್ಕೂ ಮುಂಚೆ ನಾನು ಒಳಗೆ ಹೋಗಿ ಕುಳಿತಿದ್ದೆ. ಬರುತ್ತಿದ್ದ ಮಕ್ಕಳನ್ನು ಗಮನಿಸುತ್ತಿರುವಾಗ, ಅವರ ತುಂಟತನ, ಮುಗ್ದತೆ, ಪೋಷಕರ ತಾಳ್ಮೆ ಹೆಮೆ ಎನಿಸಿತು. ತಾಯಂದಿರು ಹೇಳಿದ ಸ್ಥಳದಲ್ಲಿ ಮಕ್ಕಳು ಕೂರುವುದಕ್ಕೆ ಇಷ್ಟಪಡುತ್ತಿಲ್ಲ, ವೇದಿಕೆಯ ಮೇಲೆ ಓಡುತ್ತಾರೆ, ಜೋರಾಗಿ ಕೂಗುತ್ತಾರೆ, ಅಳುತ್ತಾರೆ, ನಗುತ್ತಾರೆ ಅವರದ್ದೇ ಪ್ರಪಂಚದಲ್ಲಿ ಅವರಿದ್ದಾರೆ. ಆ ಕ್ಷಣಕ್ಕೆ ನೆನಪಾಗಿದ್ದು ಮನಸಾರೆ ಸಿನೆಮಾದ ಹಾಡು “ನಾನು ಮನಸಾರೆ ನಗುವೇ, ನಗುವೇ”... ಕಾರ್ಯಕ್ರಮದ ಪ್ರಾರಂಭದಲ್ಲಿ ಒಂದು ಸಣ್ಣ ವೀಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಆ ವಿಡಿಯೋ ನನ್ನನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯಿತೆಂದರೆ ತಪ್ಪಿಲ್ಲ. ನನಗೆ ಆಟಿಸಂ ಬಗ್ಗೆ, ಅದರಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಮೂಡಿತೆಂದರು ತಪ್ಪಿಲ್ಲ. ನಾನು ಕೆಲವೊಮ್ಮೆ, ಸ್ವಲೀನತೆಯಿರುವ ಜನರನ್ನು ಹಿಯಾಳಿಸಿದ್ದೆನಾ? ಹಾಗೇನಾದರು ಮಾಡಿದ್ದರೆ ನಾನೆಂಥಹ ಘೋರ ಅಪರಾಧ ಮಾಡಿದ್ದೇನೆ ಎನಿಸಿತು. ಸ್ವಲೀನತೆಯ ಬಗ್ಗೆ ಇಲ್ಲಿ ಬರೆಯುವ ಅವಶ್ಯಕತೆಯಿಲ್ಲ, ಏಕೆಂದರೆ ನನ್ನ ಹಳೆಯ ಬರಹದಲ್ಲಿ ಅದರ ವಿವರಣೆಯನ್ನು ನೀಡಿದ್ದೆ. ಕಾರ್ಯಕ್ರಮದಲ್ಲಿ ಡ್ಯಾನ್ಸ್ ಇತ್ತು, ಅದೆಂತಹ ಅದ್ಬುತಾ ಪ್ರತಿಭೆಗಳು, ಹಾಡು ಹೇಳಿದರು. ಡಾ. ಸುಧಾ ಅವರ ಮಗ ಇಂಗ್ಲೀಷ್ನ ಒಂದು ಸಣ್ಣ ಕಥೆಯನ್ನು ವ್ಯಾಕನಿಸಿದ, ಅದ್ಬುತವೆನಿಸಿತು ನನಗೆ. ನಾನು ನಿಜಕ್ಕೂ ಕಳೆದು ಹೋದೆ. ಅದೆಂತಹ ಸೊಗಸಾಗಿ ಮೂಡಿ ಬಂತೆಂದರೆ, ವೇದಿಕೆಯ ಮೇಲೆ ಬಹಳ ಸರಾಳವಾಗಿ ಪದಗಳನ್ನು ಏರಿಳಿತದ ಮೂಲಕ ಪ್ರಸ್ತುತ ಪಡಿಸಿದನು.
ಒಂದೆರಡು ಮಕ್ಕಳು ಸ್ವಲ್ಪ ತುಂಟತನವನ್ನು, ಕೆಲವರು ನಾಚಿಕೆಯನ್ನು ತೋರ್ಪಡಿಸಿದರು. ಅವರ ತಂದೆ ತಾಯಂದರು ಸ್ವಲ್ಪವೂ ಕೋಪ ಮಾಡಿಕೊಳ್ಳದೇ ಅತಿವಿನಯದಿಂದ, ಪ್ರೀತಿಯಿಂದ ಅವರನ್ನು ಮುದ್ದಾಡಿಸಿದರು. ನನಗೆ ಅನಿಸಿದ್ದು ಆ ಮಟ್ಟದ ತಾಳ್ಮೆ, ಆ ಪ್ರೀತಿ, ಸಂಯಮ ಹೆಮ್ಮೆಯ ವಿಷಯ. ಸಂಗೀತದಲ್ಲಿ ಸಾಧನೆ ಮಾಡಿದವರು ಸ್ವಲೀನತೆಯಿಂದ ಬಳಲಿದ್ದರು ಎಂಬುದನ್ನು ನಂಬುವುದಕ್ಕೆ ಆಗಲಿಲ್ಲ. ನಾವು ನಮ್ಮ ಜೊತೆಯವರಿಗೆ ಸರಿಯಾದ ಪ್ರೀತಿ ನೀಡಿದರೆ ಎಂಥಹ ಅದ್ಬುತವನ್ನು ಬೇಕಿದ್ದರೂ ಸೃಷ್ಟಿಸಬಹುದೆಂಬುದಕ್ಕೆ ನಿನ್ನೆಯ ಕಾರ್ಯಕ್ರಮ ಉತ್ತಮ ಉದಾಹರಣೆ. ಎಲ್ಲರಲ್ಲಿಯೂ ಇದರ ಕುರಿತು ಜಾಗೃತಿಯ ಅನಿವಾರ್ಯತೆಯಿದೆ. ಆ ಹಾದಿಯಲ್ಲಿ ಸಾಗುತ್ತಿರುವ ಡಾ. ಸುಧಾ ತಂಡಕ್ಕೆ ಅಭಿನಂದನೆಗಳು.
30 ಮಾರ್ಚ್ 2016
Autism Awareness programme - 2nd April 2016, Freedom Park Bangalore
ಮಕ್ಕಳ ಸಮಗ್ರ ಅಭಿವೃದ್ಧಿ ಬಗ್ಗೆ ಗಮನ ನೀಡಿ:
ನಾನು ಲ್ಯಾಂಡ್ಮಾರ್ಕ್ ಎಸ್.ಇ.ಎಲ್.ಪಿ ಮಾಡುವಾಗ ಒಬ್ಬರು ವೈದ್ಯರು ನಮ್ಮ ತಂಡಗಳಿಗೆ ಕೋಚ್ ಆಗಿದ್ದರು. ಅವರ ಹೆಸರು ಡಾ. ಸುಧಾ, ಅವರು ಅವರ ಸ್ವಂತ ಅನುಭವವನ್ನು ಹಂಚಿಕೊಳ್ಳುವಾಗ ನನ್ನ ಕಣ್ಣಲ್ಲಿ ನೀರು ತುಂಬಿರುತ್ತಿತ್ತು. ಯಾವುದೇ ತಾಯಿಗೂ ತನ್ನ ಮಗುವೇ ಸರ್ವಸ್ವವಾಗಿರುತ್ತದೆ. ತನ್ನ ಮಗುವು ಮಾನಸಿಕವಾಗಿ ಅಥವಾ ಬೌದ್ಧಿಕವಾಗಿ ಬೆಳವಣಿಗೆ ಹೊಂದಿಲ್ಲದಿದ್ದರೆ ಆ ತಾಯಿಗೆ ಆಗುವ ನೋವೆಷ್ಟಿರಬಹುದು. ಅಂತಹ ನೋವಿಟ್ಟುಕೊಂಡು ಕೊರಗಿ ಸೊರಗಿದ್ದ ಡಾಕ್ಟರಿಗೆ ಮರುಜೀವನ ಕೊಟ್ಟಿದ್ದು ಲ್ಯಾಂಡ್ಮಾರ್ಕ್. ನನಗೆ ಶುರುವಿನಲ್ಲಿ ಸ್ವಲೀನತೆ ಅಥವಾ ಆಟೀಸಮ್ ಬಗ್ಗೆ ಹೆಚ್ಚೆನೂ ತಿಳಿದಿರಲಿಲ್ಲ. ಆದರೇ ಅವರು ಯು.ಎಸ್.ಎ. ಗೆ ಹೋಗಿ ತರಬೇತಿ ಪಡೆದು, ತನ್ನ ಮಗುವು ದಿನ ದಿನಕ್ಕೆ ಬೆಳವಣಿಗೆಯತ್ತ ಹೆಜ್ಜೆ ಇಡುವಾಗ ಆ ತಾಯಿಯ ನೆಮ್ಮದಿ ಖುಷಿಯನ್ನು ನಾನು ವಾರ ವಾರವೂ ಗಮನಿಸುತ್ತಿದ್ದೆ. ನಮ್ಮ ಎಸ್.ಇ.ಎಲ್.ಪಿ ಯ ಕೊನೆ ದಿನಗಳಲ್ಲಿ ನಿಮ್ಮ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ನಾನು ಬ್ಲಾಗಿನಲ್ಲಿ ಅಥವಾ ಯಾವುದಾದರೂ ಪೇಪರಿನಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡೋಣವೆಂದಿದ್ದೆ. ಇದಾಗಿ ಎರಡು ತಿಂಗಳುಗಳು ತುಂಬಿದರೂ ನಾನು ಅದನ್ನು ಮಾಡಲಾಗಿಲ್ಲ. ನಾನು ಬ್ಯುಸಿಯಿದ್ದೆ ಎನ್ನುವುದು ಒಂದು ನೆಪ ಮಾತ್ರ. ಡಾ. ಸುಧಾ ಅವರು ಜಾಗೃತಿಯನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕೆಂದು, ಏಪ್ರಿಲ್ ತಿಂಗಳ 2ನೇ ತಾರೀಖಿನಂದು ಮಧ್ಯಾಹ್ನ 3ರಿಂದ 6ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜಾಗೃತಿ ಸಮಾವೇಶವನ್ನು ಆಯೋಜಿಸಿದ್ದಾರೆ. ಅದರ ಕುರಿತ ಕನ್ನಡ ಅನುತರಣಿಕೆಯನ್ನು ನಾನು ನಿಮ್ಮ ಮುಂದಿಡುತ್ತದ್ದೇನೆ. ದಯವಿಟ್ಟು ಪಾಲ್ಗೊಳ್ಳಿ.
ಸ್ವಲೀನತೆ
ಸ್ವಲೀನತೆ ಅಥವಾ ಆಟೀಸಮ್ ಎಂಬ ಪದವನ್ನು ಕೆಲವರು
ಕೇಳಿದ್ದೇವೆ. ಕೇಲವರಿಗೆ ಅದರ ಬಗ್ಗೆ ಸ್ವಲ್ಪ ಗೊತ್ತಿರಬಹುದು, ಇನ್ನೂ ಬಹಳಷ್ಟು ಮಂದಿಗೆ ಆ ಪದವೇ ಹೊಸದು. ಹಾಗಾದರೇ ಈ ಸ್ವಲೀನತೆ ಅಥವಾ ಆಟೀಸಮ್ ಎಂದರೇ ಏನು? ಅದರ ಬಗ್ಗೆ ನಾವೇಕೆ ತಿಳಿದುಕೊಳ್ಳಬೇಕು?
ತಿಳಿದುಕೊಂಡು
ನಾವೇನು ಮಾಡಬೇಕು? ಈ ಎಲ್ಲಾ ಪ್ರಶ್ನೆಗಳಿಗೆ
ಉತ್ತರ ಈ ಕೆಳಗಿದೆ.
ಸ್ವಲೀನತೆಯೆಂಬುದು ಮಕ್ಕಳಿಗೆ ಕಾಣಿಸಿಕೊಳ್ಳುವ ನರಗಳ
ಅಭಿವೃದ್ದಿ ಕುಂಠಿತಕ್ಕೆ ಸಂಭಂದಿಸಿದ ವೈಕಲ್ಯ. ಈ ವೈಕಲ್ಯದ ಕುರಿತು ಮೂರು ವರ್ಷದ ಒಳಗೆ
ತಿಳಿದುಕೊಂಡು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಮಕ್ಕಳು ಭೌತಿಕವಾಗಿ ಮಗುವಿನ ಬೆಳವಣಿಗೆ
ಸಹಜವೆನಿಸಿದರೂ, ಭೌದ್ಧಿಕವಾಗಿ ಬೆಳವಣಿಗೆ
ಕುಂಠಿತವಾಗಿರುತ್ತದೆ. ಆದರೆ, ಮಗುವಿನ ಭಾಷಾ, ಆಟೋಟಗಳು ಹಾಗೂ ಸಮಾಜಿಕತೆಯಲ್ಲಿ ಸ್ವಲ್ಪ ಅಸಹಜ ಬೆಳವಣಿಗೆಯಿರುತ್ತದೆ. ಸ್ವಲೀನತೆಯ
ತೀವ್ರತೆಯು ಸಾಧಾರಣದಿಂದ ವಿಪರೀತವಾಗಿಯೂ ಇರುತ್ತದೆ. ಕೆಲವೊಂದು ಮಕ್ಕಳ ಬೌದ್ಧಿಕ
ಬೆಳವಣಿಗೆಯಲ್ಲಿ ಕುಂಠಿತ ಕಂಡರೂ ಕೆಲವು ಮಕ್ಕಳಲ್ಲಿ ಅತಿಯಾದ ಬುದ್ದಿವಂತಿಕೆಯ ಬಗ್ಗೆಯೂ
ಎಚ್ಚರವಹಿಸಬೇಕಾಗುತ್ತದೆ.
ಸ್ವಲೀನತೆಗೆ ಕಾರಣಗಳೇನು?
ಐವತ್ತು ವರ್ಷಗಳು ಕಳೆದರೂ ಸ್ವಲೀನತೆಗೆ ನಿರ್ದಿಷ್ಟವಾದ
ಕಾರಣಗಳು ಕಂಡುಬಂದಿಲ್ಲ. ಇದಕ್ಕೆ ಅನುವಂಶಿಕವಾಗಿಯೂ ಕೆಲವೊಮ್ಮೆ ಸುತ್ತ ಮುತ್ತಲಿನ ಪರಿಸರವು
ಕಾರಣವಾಗಬಹುದು. ಆದ್ದರಿಂದಲೇ ನಿಖರವಾದ ಔಷಧಿಗಳು ಇಲ್ಲ.
ಸ್ವಲೀನತೆ ಬಗ್ಗೆ ನಾವೇಕೆ
ತಿಳಿದುಕೊಳ್ಳಬೇಕು? ಅದರ ವಿಶೇಷತೆ ಏನು?
ಇದು ಎಚ್ಚರಿಕೆಯ ಘಂಟೆ. ಮೂರು ದಶಕಗಳ ಹಿಂದೆ ಎರಡು
ಸಾವಿರ ಮಕ್ಕಳಲ್ಲಿ ಒಂದು ಮಗುವಿಗೆ ಸ್ವಲೀನತೆ ಕಾಣಿಸುತ್ತಿತ್ತು. ಆದರೆ ಈಗ 2016ರಲ್ಲಿ 66 ಮಕ್ಕಳಲ್ಲಿ ಒಂದು ಮಗುವಿಗೆ
ಈ ವೈಕಲ್ಯ ಕಾಣಿಸುತ್ತಿದೆ. ತಜ್ಞರ ಅನಿಸಿಕೆ ಪ್ರಕಾರ ಇದು 2030ರ ವೇಳೆಗೆ ಶೇ. 600ರಷ್ಟು ಏರುವ
ಸಾಧ್ಯತೆಗಳಿವೆ. ನಾವು ಇದರ ಬಗ್ಗೆ ಹೆಚ್ಚಿನ ಜಾಗೃತಿವಹಿಸಿ ಅದನ್ನು ತಡೆಯುವ ಕಡೆಗೆ ಹೆಜ್ಜೆ
ಹಾಕುವುದಕ್ಕೆ ಸರಿಯಾದ ಸಮಯ.
ಸ್ವಲೀನತೆ ಇರುವ ಮಕ್ಕಳು ತನ್ನದೆಯಾದ
ಪ್ರಪಂಚದಲ್ಲಿರುತ್ತಾರೆ. ಅವರು ಬೇರೆ ಜನರಿಂದ ದೂರ ಉಳಿದಿರುತ್ತಾರೆ. ಸಾಮಾನ್ಯವಾಗಿ ನಾವುಗಳು, ನಮ್ಮ ಸುತ್ತ ಮುತ್ತಲಿನ ಪರಿಸರದಿಂದ,
ಬೇರೆ ಜನರಿಂದ, ಅವರ ಹಾವ ಭಾವಗಳಿಂದ ನೋಡುತ್ತ ಬೆಳಯುತ್ತೇವೆ. ಸ್ವಲೀನತೆ ಇರುವ ಮಕ್ಕಳ ನರಗಳು
ಸಾಮಾನ್ಯವಾಗಿಲ್ಲದೆ ಇರುವುದರಿಂದ ಅವರು ಅಕ್ಕ ಪಕ್ಕದ ಪರಿಸರವನ್ನು ಗಮನಿಸುವ
ಕೌಶಲ್ಯವಿರುವುದಿಲ್ಲ. ಆದ್ದರಿಂದ ಅವರು ತಮ್ಮದೇ ಪ್ರಪಂಚದಲ್ಲಿ ತಮಗೆ ಸುಲಭವೆನಿಸುವ ಚಪ್ಪಾಲೆ
ಹೊಡೆಯುವುದು, ಯಾವುದೋ ಒಂದು
ಆಟಿಕೆಯೊಂದಿಗೆ ಆಡುವ ಅದೇ ತೆರೆನಾದ ಚಟುವಟಿಕೆಗಳೊಂದಿಗೆ ದಿನ ಕಳೆಯುತ್ತಾರೆ. ಅವರಿಗೆ ಆ ರೀತಿಯ
ಚಟುವಟಿಕೆಗಳು ಸಮಾಧಾನಕರವೆನಿಸುತ್ತವೆ. ಅವರ ವಿಶ್ವದಿಂದ ಹೊರಗಿನದೆಲ್ಲಾ ಅವರಿಗೆ
ಮಾನ್ಯವೆನಿಸುವುದಿಲ್ಲ, ಅವರ ಹೆಸರನ್ನು ಬೇರೆಯವರು
ಕರೆದಾಗ ಅದಕ್ಕೆ ಪ್ರತಿಕ್ರಿಯಿಸುವುದು ಕೂಡ ಅರ್ಥಹೀನವೆನಿಸುತ್ತದೆ ಅವರಿಗೆ.
ಇದೆಲ್ಲವನ್ನು ತಿಳಿದ ಮೇಲೆ ಮುಂದಿನ ಹೆಜ್ಜೆ ಏನು? ಏನು ಮಾಡಬೇಕು? ಹೇಗೆ ಇದನ್ನು
ಗುರುತಿಸುವುದು? ರಕ್ತ ಪರೀಕ್ಷೆಯಾಗಲಿ, ಎಂಆರ್ಐ ಸ್ಕ್ಯಾನಿಂಗ್ ಆಗಲಿ ಬೇಡ. ಬಹಳ ಸರಳವಾದ ಎಂಚಾಟ್ ಆರ್/ಎಫ್ ಪ್ರಶ್ನಾವಳಿಯನ್ನು
ವೈದ್ಯರ ಅಥವಾ ಅನುಭವಿ ನರ್ಸ್ಗಳ ಸಹಾಯದಿಂದ ತುಂಬಿದರೆ ಸಾಕು. ಇದನ್ನು ತುಂಬಲು ಹೆಚ್ಚೆಂದರೇ
ಹದಿನೈದು ನಿಮಿಷಗಳು ಸಾಕು. ಹದಿನೆಂಟನೇ ತಿಂಗಳಿನಲ್ಲಿ ಇದನ್ನು ಮಾಡಿಸಬೇಕಾಗುತ್ತದೆ. ಕೇವಲ
ನೆಡೆಯುವುದಾಗಲಿ ಅಥವಾ ಮಾತನಾಡುವುದಾಗಲಿ ಮಗುವಿನ ಬೆಳವಣಿಗೆ ಎನ್ನಲು ಸಾಧ್ಯವಾಗುವುದಿಲ್ಲ. ಮಗು
ತನ್ನ ಆಸಕ್ತಿಯನ್ನು ತನ್ನ ಪೋಷಕರ ಜೊತೆಗೆ ಹಂಚಿಕೊಳ್ಳಬೇಕಾಗುತ್ತದೆ. ತನಗೆ ಇಷ್ಟವಾಗುದನ್ನು
ತೋರಿಕೆಯ ಮೂಲಕ ವ್ಯಕ್ತಪಡಿಸುವುದು ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಮತ್ತು ಮೊದಲ ಹೆಜ್ಜೆ.
ಯಾವುದಾದರೂ ಹೊಸ ಆಟಿಕೆಯನ್ನು ನೋಡಿದಾಗ ಅದನ್ನು ತನ್ನ ಪೋಷಕರಿಗೆ ಬೆರಳುಗಳ ಮೂಲಕ ತೋರಿಸುತ್ತದೆ.
ಆ ರೀತಿಯಿಂದ ಬೆರಳುಗಳ ಬೆಳವಣಿಗೆಯಾಗುತ್ತದೆ. ಇದು ಸಾಮಾನ್ಯವಾಗಿ ಹದಿನೆಂಟನೆಯ ತಿಂಗಳಿನಿಂದ
ಪ್ರಾರಂಭವಾಗುತ್ತದೆ. ಆ ರೀತಿಯ ಬೆಳವಣಿಗೆಯಲ್ಲಿ
ಕೊರತೆ ಕಂಡು ಬಂದರೆ ಆ ಕಡೆಗೆ ಗಮನ ಹರಿಸಬೇಕಾಗುತ್ತದೆ.
ಮುಂದಿನ ಹೆಜ್ಜೆ?
ಮಗುವಿನ ಬೆಳವಣಿಗೆಯನ್ನು ಮತ್ತು ಸ್ವಲೀನತೆಯ ಕುರಿತು 18-24 ತಿಂಗಳ ಒಳಗೆ ಗುರುತಿಸುವುದು ಮಗುವಿನ ಸಂಪೂರ್ಣ
ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮಕ್ಕಳಿಗೆ ಸರಿಯಾದ ಸಹಕಾರ ನೀಡಿದರೆ ಸುಂದರವಾದ ಮಗುವಿನಲ್ಲಿ
ಆರೋಗ್ಯಕರ ಬೆಳವಣಿಗೆಯನ್ನು ಕಾಣಬಹುದು. ಮಗುವನ್ನು ಪ್ರೀತಿಯಿಂದ ಕಾಣುವುದು ಮತ್ತು
ಸ್ವೀಕರಿಸುವುದು ಪ್ರಮುಖ ಪಾತ್ರವಹಿಸುತ್ತದೆ.
ಈ ಹಿನ್ನಲೆಯಲ್ಲಿ ಪೋಷಕರ ಪಾತ್ರ ಅವಿಸ್ಮರಣೀಯ. ನನ್ನ
ಮಗುವಿಗೆ ಸ್ವಲೀನತೆ ಇದೆ. ನನ್ನ ಮಗುವನ್ನು ನಾನು ಪ್ರೀತಿಸುತ್ತೇನೆ. ಅದರ ಮೂಗು, ಬಾಯಿ, ಕಣ್ಣು ಹೀಗೆ ಅವನ/ಳ
ಎಲ್ಲವನ್ನು ನಾನು ಆನಂದಿಸುತ್ತೇನೆ. ಅವನಿಗೆ ಇರುವ ಸ್ವಲೀನತೆಯನ್ನು ಹೋಗಲಾಡಿಸಲು ವೈದ್ಯರ ಸಲಗೆ
ಪಡೆದು ಅದರಂತೆಯೆ ನಾನು ಮಾಡುತ್ತೇನೆ ಎಂಬ ದೃಢಸಂಕಲ್ಪ ಪೋಷಕರಿಗೆ ಬರಬೇಕಾಗುತ್ತದೆ.
ಸ್ವಲೀನತೆ ಇರುವ ಮಕ್ಕಳಲ್ಲಿ ವಿಶೇಷ ಶಕ್ತಿಯಿರುತ್ತದೆ.
ಕೆಲವರು ಅತಿಯಾದ ಜ್ಞಾಪಕ ಶಕ್ತಿ, ಬುದ್ದಿವಂತಿಕೆ, ಪ್ರಾಮಾನಿಕತೆ, ಸತ್ಯತೆ, ಇವೆಲ್ಲವೂ ಅವರನ್ನು ಜೀವನದ ಉತ್ತುಂಗಕ್ಕೆ ಏರುವುದಕ್ಕೆ ಸಹಾಯ ಮಾಡುತ್ತದೆ.
ವಿಝ್ಥಾರಾ:
ಸ್ವಲೀನತೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಮತ್ತು
ಸಹಕಾರ ನೀಡುವುದಕ್ಕೆ ಸ್ಥಾಪಿಸಿರುವ ಸಂಸ್ಥೆ. ಈ ಸಂಸ್ಥೆಯ ಹುಟ್ಟಿಗೆ ಮೂಲ ಕಾರಣ ಡಾ. ಸುಧಾ
ಮತ್ತು ಡಾ. ಕೃತಿಕಾ. ಅವರ ಸ್ವಂತ ಮಕ್ಕಳ ಸ್ವಲೀನತೆಯ ಪ್ರಯಾಣದಿಂದ ಸ್ಫೂರ್ತಿಪಡೆದು ಈ
ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಭಾರತದಲ್ಲಿ ಸ್ವಲೀನತೆಯ ಕುರಿತ ಜಾಗೃತಿಯ ಮಟ್ಟ ಇನ್ನೂ
ಶೈವಾವಸ್ಥೆಯಲ್ಲಿದೆ. ತಂಡದವರು ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ, ಆಸ್ಪತ್ರೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ
ಅರಿವನ್ನು ಮೂಡಿಸುತ್ತಿದೆ. ಏಪ್ರಿಲ್ 2ನೇ ತಾರೀಖಿನಂದು ಬೆಂಗಳೂರಿನ
ಫ್ರೀಡಂ ಪಾರ್ಕಿನಲ್ಲಿ ಮಧ್ಯಾಹ್ನ 3ರಿಂದ 6ರವರೆಗೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
26 ಜನವರಿ 2016
ಉತ್ತಮ ಪರಿಸರ, ಸೃಜನಶೀಲ ಶಿಕ್ಷಕರ, ಕ್ರಿಯಾತ್ಮಕ ವಿದ್ಯಾರ್ಥಿಗಳ ಕಿರಗಂದೂರು ಶಾಲೆ!!!
ಕಳೆದ ಆರು ತಿಂಗಳಿಂದ ಸುಮಾರು ಎಪ್ಪತ್ತಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಸರ್ಕಾರಿ ಶಾಲೆಗಳ ಮಕ್ಕಳ ಮತ್ತು ಶಿಕ್ಷಕರ ಬಗ್ಗೆ ಜನರಲ್ಲಿ ಸ್ವಲ್ಪ ಮಟ್ಟಿಗೆ ಕೆಟ್ಟ ಅಭಿಪ್ರಾಯವಿದೆ. ನಾನು ಭೇಟಿ ನೀಡುತ್ತಾ ಹೋದಂತೆ ಅದ್ಭತವಾದ ಪ್ರಪಂಚಕ್ಕೆ ದಾರಿಯಾಯಿತು. ಪರ್ಯಟಣೆ ನನಗೆ ಹಳೆಯದಾದರೂ ಶಾಲೆಗಳಿಗೆ ಭೇಟಿ ಅದರಲ್ಲಿಯೂ ಕಾರ್ಯಕ್ರಮ ನೀಡುವುದಕ್ಕಾಗಿ ಹೋಗುವುದು, ಅದರ ಅನುಭವವನ್ನು ಬಣ್ಣಿಸುವುದಕ್ಕೆ ಸ್ವಲ್ಪ ಕಷ್ಟವೇ ಸರಿ. ವಿಷಯಾಂತರವಾಗುವುದು ಬೇಡ, ಇಲ್ಲಿ ನಾನು ಬರೆಯುತ್ತಿರುವುದು ಒಂದು ಶಾಲೆಯ ಕುರಿತು. ಬೇರೆ ಶಾಲೆಗಳ ವಿವರಣೆ ಇಲ್ಲಿಗೆ ಅವಶ್ಯಕತೆಯಿಲ್ಲ. ನಮ್ಮ ಸಂಸ್ಥೆ ವತಿಯಿಂದ ಇಂಧನ ಉಳಿತಾಯದ ಕುರಿತು ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು. ಆ ತಯಾರಿಯಲ್ಲಿದ್ದ ನನಗೆ ಮಂಗಳವಾರ ಬೆಳ್ಳಿಗ್ಗೆ ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ. ಸುರೇಶ್ರವರು ಕರೆ ಮಾಡಿ ನಿಮ್ಮ ನಂಬರು ನನಗೆ ಯಾರಿಂದಲೋ ದೊರೆಯಿತು, ನಮ್ಮ ಶಾಲೆಗೆ ಬಂದು ಇಕೋ ಕ್ಲಬ್ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಒಂದು ಕಾರ್ಯಕ್ರಮ ನೀಡಿದರೆ ಅನುಕೂಲವಾಗುವುದು ಎಂದು ತಿಳಿಸಿದರು. ನಿಮಗೆ ನಮ್ಮ ಶಾಲೆಗೆ ತಲುಪುವ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತೇವೆಂದರು.
ನಾನು ಅವರ ಮಾತಿನಿಂದ ಖುಷಿಯಾಗಿ ದಿಢೀರನೇ ಒಪ್ಪಿಕೊಂಡೆ. ಶುಕ್ರವಾರವೆಂದು ಕಾರ್ಯಕ್ರಮದ ದಿನಾಂಕವೂ ನಿಗದಿಯಾಯಿತು. ನನಗೆ ಸುರೇಶ್ರವರು ನೀಡಿದ ಮಾಹಿತಿಯ ಪ್ರಕಾರ ಸೋಮವಾರಪೇಟೆಯಿಂದ 6-8 ಕಿಮೀಗಳು, ಹಾಗಾಗಿ ನಮ್ಮೂರಿನಿಂದ ಸುಮಾರು 30-35 ಕೀಮೀ ಆಗಬಹುದೆಂದು ಯೋಚಿಸಿದೆ. ನಮ್ಮ ಕಾರ್ಯಕ್ರಮಕ್ಕೆ ಬೆಂಬಲ ಕೊಡುವುದಕ್ಕೆ ಸುನೀಲ್ ಮತ್ತು ತಂಡ ಸೈಕಲ್ನಲ್ಲಿ ಬರುವುದೆಂದು ನಿರ್ಧರಿಸಿದೆವು. ಅದರಂತೆಯೇ, ಶುಕ್ರವಾರ ಬಾನುಗೊಂದಿ ಶಾಲೆ, ಸಿದ್ದಾಪುರ ಗೇಟ್, ರಂಗನಾಥಪುರ ಶಾಲೆಗೆ ಭೇಟಿ ನೀಡಿ ಹೊರಟೆವು. ರಂಗನಾಥಪುರ ಶಾಲೆಯ ನುಗ್ಗೆ ಸೊಪ್ಪಿನ ಸಾರು ನನ್ನನ್ನು ಅಲ್ಲಿಯೇ ಊಟ ಮಾಡುವಂತೆ ಮಾಡಿತು. ನನಗೆ ಸೊಪ್ಪಿನ ಸಾರು ಕೊಡುವ ಖುಷಿಯನ್ನು ಬೇರಾವ ಸಾರು ಕೊಡುವುದಿಲ್ಲ, ಅದರಲ್ಲಿಯೂ ನುಗ್ಗೆ ಸೊಪ್ಪು. ನನ್ನ ಈ ಆಸೆಯಿಂದಾಗಿ, ಒಂದು ಮೂವತ್ತರವರೆಗೂ ರಂಗನಾಥಪುರದಲ್ಲಿಯೇ ಉಳಿದೆ.
ರಂಗನಾಥಪುರದಿಂದ ಹೊರಟು ಸೋಮವಾರಪೇಟೆ ತಲುಪಿದೆ. ಸೋಮವಾರಪೇಟೆಯ ಬಸ್ ಸ್ಟಾಂಡ್ ಮತ್ತು ಮಲ್ಲಹಳ್ಳಿ ಜಲಪಾತದ ರಸ್ತೆ ಬಿಟ್ಟರೆ ಬೇರಾವ ಜಾಗದ ಪರಿಚಯವಿಲ್ಲ. ಅಲ್ಲಿ ಕೆಲವರನ್ನು ದಾರಿ ಕೇಳಿದೆ. ಕಿರಗಂದೂರಿಗೆ ದಾರಿ ಹೇಗೆ? ಯಾವ ಕಿರಗಂದೂರು? ತಾಕೇರಿ ರಸ್ತೆ? ಐಗೂರು ರಸ್ತೆ? ಜಾರಗಂದೂರು? ನಿಮಗೆ ಕಿರಗಂದೂರಿಗೆ ಹೋಗಬೇಕಾ? ತಾಕೇರಿಗಾ? ಅವರು ನನಗೆ ಮರು ಪ್ರಶ್ನೆ ಹಾಕಿದರು. ಪ್ರಶ್ನೆಗೆ ಮರು ಪ್ರಶ್ನೆ ನನ್ನದು, ತಾಕೇರಿ ಮೊದಲೋ ಅಥವಾ ಕಿರಗಂದೂರೋ? ಅವರು ನನಗೆ ಮತ್ತೆ ಹೇಳಿದರು, ಒಂದು ರಸ್ತೆಯಲ್ಲಿ ಹೋದರೇ ತಾಕೇರಿ ಮೊದಲು, ಮತ್ತೊಂದರಲ್ಲಿ ಹೋದರೇ ಕಿರಗಂದೂರು ಮೊದಲು. ಇದು ಅಪ್ಪಾ ಊರೆಂದರೇ, ಆಯ್ಕೆ ನಮ್ಮದು ಅದರಲ್ಲಿಯೂ ಯಾವ ಊರಿನ ಮೇಲೆ ಹೋಗಬೇಕೆಂಬುದು! ಅದ್ಬುತಾ. ಕೆಲವರು ಐಗೂರು ರಸ್ತೆ ಎಂದರು, ಕೆಲವರು ಕಬ್ಬಿಣದ ಸೇತುವೆ ಎಂದರು, ಕೆಲವರು ತಾಕೇರಿ ರಸ್ತೆ ಎಂದರು. ಆದರೂ ದೇವರ ಮೇಲೆ ಭಾರ ಹಾಕಿ, ತಾಕೇರಿಯೋ, ಮಡಿಕೇರಿಯೋ ಕಿರಗಂದೂರು ಶಾಲೆ ಬೇಕೆಂದು ಮುಂದಕ್ಕೆ ನಡೆದೆ. ದೇವರಿಗೆ ಒಂದು ರೂಪಾಯಿದು ಕರ್ಪೂರ ಹಚ್ಚದಿದ್ದರೂ ನನ್ನೆಲ್ಲಾ ಸಮಸ್ಯೆಗಳನ್ನು ಅವನ ಮೇಲೆ ಹಾಕುವುದನ್ನು ನಿಲ್ಲಿಸಿಲ್ಲ ನಾನು.
ಸೋಮವಾರಪೇಟೆ ದಾಟಿ ಸೆಂಟ್. ಜೋಸೆಫ್ ಶಾಲೆ ಬಿಟ್ಟು ಮುಂದಕ್ಕೆ ಬಂದೆ, ಅಲ್ಲೊಂದು ಬೋರ್ಡ್ ಇತ್ತು, ಕಿರಗಂದೂರು, ತಾಕೇರಿ... ಇತ್ತು. ಸದ್ಯ ಸರಿಯಾದ ರಸ್ತೆಗೆ ಬಂದೆ ಎಂದು ಖುಷಿಯಿಂದ ಒಂದು ಕೀಮೀ ಮುಂದೆ ಬಂದರೇ ಎಡಕ್ಕೋ ಬಲಕೋ? ಅನುಮಾನ ಶುರುವಾಯಿತು. ಮಲೆನಾಡಿನಲ್ಲಿ, ಹಗಲು ಹೊತ್ತಿನಲ್ಲಿಯೇ ಒಬ್ಬರು ಸಿಗುವುದಿಲ್ಲವಲ್ಲ, ವಿಳಾಸ ಅಥವಾ ಮಾರ್ಗ ತಿಳಿಸುವುದಕ್ಕೆ ಎಂದು ಆಲೋಚಿಸಿದೆ. ಮೂರೇ ನಿಮಿಷದಲ್ಲಿ ರಾಕೇಟ್ ಬಂದಂತೆ ಒಂದು ಟ್ರಾಕ್ಟರ್ ಬಂತು, ಕಾರಿಗೆ ಗುದ್ದುವಂತೆ ಬಂದು, ಏನು ಎಂದ. ನಾನು ತಾಕೇರಿ ರಸ್ತೆ? ಎಂದೆ, ಕಿರಗಂದೂರು ಎಂದೆ. ಅವನು ಬಹಳ ವಿಶ್ವಾಸದಿಂದ ಈ ರಸ್ತೆ ಹೋಗಬಹುದು ಎನಿಸುತ್ತೆ, ಎಂದ. ನಾನು ಮತ್ತೆ ಕೇಳಿದೆ, ಎಷ್ಟು ದೂರ ಎಂದೆ, ಅದಕ್ಕವನು ಗೊತ್ತಿಲ್ಲ, ನಾನು ಯಾವತ್ತೂ ಹೋಗಿಲ್ಲ, ಜನರು ಹೋಗಿರೋದು ಕೇಳಿದ್ದೇನೆ, ಎಂದ. ಇದು ಚೆನ್ನಾಯಿತಲ್ಲವೆಂದು ನಡೆದೆ. ಹೋಗು ಹೋಗುತ್ತಾ ಸಂಪೂರ್ಣ ಇಳಿಜಾರು! ಅದೆಂಥಹ ಇಳಿಜಾರೆಂದರೇ ಬಹುಷóಃ 80-850 ಅಷ್ಟು! ಅದರ ಜೊತೆಗೆ, ಲೆಕ್ಕವಿಲ್ಲದಷ್ಟು ತಿರುವುಗಳು. ಅಯ್ಯೋ ದೇವರೇ, ನಾನಾವಾ ಪ್ರಪಾತಕ್ಕೆ ಇಳಿಯುತ್ತಿದ್ದೇನೆ ಎನಿಸಿತು. ಹೋಗ ಹೋಗುತ್ತಾ ಇಳಿಜಾರು, ಇನ್ನು ಇಳಿಜಾರು, ಇದ್ಯಾವ ಶಾಲೆ ದೇವರೇ? ಇದ್ಯವಾ ಊರು? ನಾನ್ಯಾಕೆ ಈ ಶಾಲೆಯ ಕಾರ್ಯಕ್ರಮವನ್ನು ಒಪ್ಪಿಕೊಂಡೆ ಎನಿಸತೊಡಗಿತು. ನನ್ನ ಜೊತೆಯಲ್ಲಿ ಬಂದಿದ್ದ ಮಂಜ ಹೇಳಿದ, ಅಲ್ಲಾ ನೀನು ಅಲ್ಲೇ ಹತ್ತಿರದಲ್ಲಿದ್ದ ಶಾಲೆಯನ್ನು ಬಿಟ್ಟು ಇಲ್ಲಿ ತನಕ ಒಪ್ಪಿಕೊಳ್ಳುವ ಅವಶ್ಯಕತೆಯಿತ್ತಾ? ನಾನು ದಿಢೀರನೇ ಹೇಳಿದೆ, ಒಂದು ದಿನ ಬಂದು ಹೋಗುವುದಕ್ಕೆ ನಾನು ಹೀಗೆ ಹೇಳಿದರೇ, ಪಾಪ ಮಾಸ್ಟರುಗಳು, ಟೀಚರುಗಳು ದಿನ ನಿತ್ಯ ಹೋಗಬೇಕಲ್ಲಾ ಅವರ ಗತಿ ಏನು ಎಂದೆ. ಅಲ್ಲಿಂದಲೇ ನನಗೆ ಆ ಶಾಲೆಯ ಶಿಕ್ಷಕರುಗಳ ಬಗ್ಗೆ ಗೌರವ ಬೆಳೆಯತೊಡಗಿತು.
ನಾಲ್ಕೈದು ಕೀಲೋಮೀಟರ್ ಆದಮೇಲೆ, ಇಳಿಜಾರು ಮುಗಿಯಿತು. ಒಂದು ಬೋರ್ಡ್ ಇದೆ, ಮಜವೆಂದರೆ, ಬೋರ್ಡಿನಲ್ಲಿ ಎರಡು ಕಡೆಗೆ ಕಿರಗಂದೂರು 5ಕೀಮೀ ತೋರಿಸಿದೆ. ನಾನು ತಬ್ಬಿಬ್ಬಾದೆ. ಎರಡು ಕಡೆಗೆ ಒಂದೇ ಊರಿಗೆ ಹೋಗುವ ದಾರಿಯ ಹೆಸರು ಮತ್ತು ಸೂಚಿ? ಯಾವ ನನ್ಮಗ ಗುರುವೇ ಬರೆದಿದ್ದು ಯಾವನೋ ಹೆಂಡ ಕುಡಿದು ಬರೆದಿರಬೇಕೆಂದು ಯೋಚಿಸಿ ನಿಂತೆ. ಯಾರದರೂ ಬಂದರೇ ಕೇಳೋಣವೆಂದು. ಪುಣ್ಯಾತ್ಮರೊಬ್ಬ ಕಾರಿನಲ್ಲಿ ಬಂದ ನಾನು ಕೇಳಿದೆ. ಕಿರಗಂದೂರಿಗೆ ದಾರಿ ಎಂದು. ಅವನು ಅಲ್ಲಿಗೆ ಯಾಕೆ? ಎಂದ. ತಲೆ ಹರಟೆ ನನ್ಮಗ ಎಂದುಕೊಂಡೆ. ಸರ್, ಹೈಸ್ಕೂಲಿಗೆ ಹೋಗಬೇಕೆಂದೆ. ಎರಡು ಕಡೆಯಿಂದ ಹೋಗಬಹುದೆಂದ. ನಾನು, ಯಾವುದು ಹತ್ತಿರ ಸರ್ ಎಂದೆ. ಎರಡು ಒಂದೇ ಎಂದ. ಅಯ್ಯೋ ಕರ್ಮವೇ ಎರಡು ಒಂದೇ ದೂರವಿರುವುದಕ್ಕೆ ಸಾಧ್ಯವೇ ಇಲ್ಲ. ಹೇಗೆ ತೀರ್ಮಾನ ತೆಗೆದುಕೊಳ್ಳುವುದು. ನಾನು ಬರುವಾಗ, ಒಂದು ಬೆಕ್ಕು ಅಡ್ಡ ಬಂದಿತ್ತು. ನಾನು ಅದನ್ನು ಲೆಕ್ಕಿಸದೇ ಬಂದಿದ್ದೆ. ಮಂಜ, ನನಗೆ ಹೇಳಿದ್ದ, ಬೆಕ್ಕು ಅಡ್ಡ ಬಂದಾಗ ನಿಲ್ಲಿಸಿ ಹೋಗು ಎಂದು. ಈಗ ಅವನ ರಾಗ ಶುರುವಾಯಿತು. ನಾನು ಹೇಳಿದೆ, ಲೋ ತಂದೆ ಸುಮ್ಮನೆ ಕೂತ್ಕೊಳ್ಳಪ್ಪ, ಹೋಗೋ ಬರೋ ಬೆಕ್ಕು ನಾಯಿಗೆ ಕಾರು ನಿಲ್ಲಿಸಿ ಬಂದರೇ ನಾವು ಮುಂದೆ ಹೋಗೋದಿಲ್ಲ ಅಲ್ಲೇ ಇರ್ತಿವಿ ಎಂದೆ.
ಕೊನೆಗೂ ತೀರ್ಮಾನ ಮಾಡಿ ನೇರ ರಸ್ತೆ, ಎಂದರೇ ಎಡಕ್ಕೆ ಚಲಿಸಿದೆ. ಸದ್ಯ ಹತ್ತಿರಕ್ಕೆ ಬಂದಿದ್ದೇವೆಂದು ನಡೆದೆ. ಹೋಗುತ್ತ ಹೋಗುತ್ತಾ ಕಾಡು, ಸಂಪೂರ್ಣ ಕಾಡು, ಕಾಫಿ ತೋಟ, ಬೆಟ್ಟವೆಂದರೇ ಕಡಿಮೆ ಬೆಟ್ಟವಲ್ಲ, ಏರಿದಷ್ಟು ಎತ್ತರ. ನನ್ನ ಕಾರು ಎರಡನೆಯದು ಹೋಗಲಿ ಮೊದಲನೆಯ ಗೇರಿನಲ್ಲಿಯೇ ಹತ್ತುವುದಕ್ಕೆ ಅಳತೊಡಗಿತು. ನಾನು ಸಮಧಾನ ಮಾಡುತ್ತ, ನೋಡು ಇನ್ನು ಕೆಲವು ದಿನಗಳಷ್ಟೆ, ಸಮಧಾನವಾಗು ಎಂದು ಚಲಿಸಿದೆ. ಯಾಕೆ ಸ್ವಲ್ಪ ದಿನವೆಂದು ಕಾರು ಕೇಳಿತು. ಅದಕ್ಕೆ ನಾನು, ಬೇರೆ ಕಾರು ತೆಗೆದುಕೊಳ್ಳೊಣವೆಂದಿದ್ದೇನೆ, ನಿನಗೆ ಕಷ್ಡ, ವಯಸ್ಸಾಯಿತಲ್ಲವೇ ಎಂದೆ. ಮಗನೇ, ಬೆಂಗಳೂರಿನಿಂದ ರಾತ್ರೋ ರಾತ್ರಿ ದೂಧ್ ಸಾಗರ ಹೋದಾಗ, ಹಗಲು ರಾತ್ರಿ ಎನ್ನದೇ ಗೋವಾಕ್ಕೆ ಹೋದಾಗ, ಬಳ್ಳಾರಿ ಸಂಡೂರಿನ ಹೊಂಡದ ರಸ್ತೆಂiÀiಲ್ಲಿ ಸುತ್ತಾಡಿದಾಗ, ಶೃಂಗೇರಿ, ಧರ್ಮಸ್ಥಳದ ಗುಂಡಿ ರಸ್ತೆಯಲ್ಲಿ ದಢೂತಿ ಐದು ಜನರನ್ನು ಹಾಕಿಕೊಂಡು ಹಿಂಸೆ ನೀಡಿದಾಗ ವಯಸ್ಸಾಗಿರಲಿಲ್ಲವೇ ನನಗೆ ಎಂದಿತು. ಅದು ಹಾಗಲ್ಲ ಗುರುವೇ ಎಂದೆ, ಲೋ ಹರೀಶ ಸುಮ್ಮನೇ ಇರು, ಬೆಂಗಳೂರು ಬಾನುಗೊಂದಿ ರಸ್ತೆ ಹಾಳಾಗಿದ್ದ ಸಮಯದಲ್ಲಿ ವಾರಕ್ಕೆ ಹದಿನೈದು ದಿನಕ್ಕೆ ಊರಿಗೆ ನಿನ್ನನ್ನು ಕರೆದುಕೊಂಡು ಬಂದಿದ್ದು ನಾನು, ಯಾವತ್ತಾದರೂ ಒಂದು ದಿನ ನಿನಗೆ ತೊಂದರೆ ಕೊಟ್ಟಿದ್ದೀನಾ? ಎಲ್ಲಿಯಾದರೂ ನನಗೆ ಆರೋಗ್ಯ ಸರಿ ಇಲ್ಲವೆಂದು ಸಬೂಬು ಹೇಳಿದ್ದೀನಾ? ಆಸ್ಪತ್ರೆಯ ಕಡೆಗೆ ಮುಖ ಮಾಡಿ ತಿಂಗಳುಗಳಾಗಿದ್ದರೂ ನಾನು ನಿನ್ನನ್ನು ಬಿಸಿಲೆ ಘಾಟಿಗೆ ಕರೆದೊಯ್ದಿರಲಿಲ್ಲವೇ? ತಪ್ಪಾಯ್ತು ಬಿಡು ತಂದೆ ಎಂದು ಮುಂದಕ್ಕೆ ಹೋದೆ.
ಬೆಟ್ಟ ಹತ್ತಿದಷ್ಟು ದೂರ ಹತ್ತಿದ್ದೇ ಆಯಿತು. ಯಾರಾದರೂ ಇದ್ದಾರೆಯೇ ಕೇಳೋಣವೆಂದುಗೊಂಡರೇ ಯಾರು ಇಲ್ಲ. ಅದರ ನಡುವೆ ಶಾಲೆಯಿಂದ ರಮೇಶ್ ಹಾಗೂ ಅದರ ಜೊತೆಯಲ್ಲಿಯೇ ಮೇಡಂ ಒಬ್ಬರು ಕರೆ ಮಾಡಿದರು. ಅವರು ನನ್ನನ್ನು ಕೇಳಿದರು ಸರ್ ಏನಿದೆ ನಿಮ್ಮ ಸುತ್ತ ಮುತ್ತ ಎಂದರು. ಸುತ್ತಲೂ ಕಾಡು, ಮತ್ತು ಕಾಫಿ ತೋಟವೆಂದೆ. ಸರ್, ನನಗೂ ಗೊತ್ತಾಗುತ್ತಿಲ್ಲ, ಯಾರಾದರೂ ಸಿಗಬಹುದು ವಿಚಾರಿಸಿಕೊಂಡು ಬನ್ನಿ ಎಂದರು. ಅದೇ ಸಮಯಕ್ಕೆ, ಕಡೆಗೂ ಒಬ್ಬ ಅವತಾರ ಪುರುಷನ ದರುಶನವಾಯಿತು. ಅಣ್ಣ ಕಿರಗಂದೂರು ಶಾಲೆಗೆ ದಾರಿ ಎಂದೆ. ಅವನು ಮೂವತ್ತು ಸೆಕೆಂಡ್ಗಳು ಯೋಚಿಸಿ ಹೇಳಿದ, ಅಲ್ಲಿ ಆ ಕಡೆ ಹೋಗಿ, ಅಲ್ಲಿ ಕಬ್ಬಿಣದ ಸೇತುವೆ ಬರುತ್ತದೆಯೆಂದ. ನಾವು ಬಂದಿರುವ ದಿಕ್ಕಿಗೆ ಕಳುಹಿಸುತಿದ್ದಾನೆ ಎನಿಸಿತು. ಆದರೂ ಮುಂದಕ್ಕೆ ಹೋಗಿ ಎಡಕ್ಕೆ ಚಲಿಸಿದೆ, ಮೂರು ರಸ್ತೆಗಳು ಕೂಡುವ ಸ್ಥಳ, ಸುಸ್ವಾಗತ ಕಿರಗಂದೂರು ಗ್ರಾಮಕ್ಕೆ ಎಂದಿದೆ ಬೋರ್ಡ್. ನಾನು ವಿಚಾರಿಸಿದ ಮೊದಲನೆಯ ವ್ಯಕ್ತಿ ಹೇಳಿದ್ದು ಎಡಕ್ಕೆ, ಈಗ ನಾನು ಮತ್ತೊಬ್ಬರನ್ನು ವಿಚಾರಿಸಿದೆ, ಅವರು ಮತ್ತೊಂದು ದಿಕ್ಕಿಗೆ ಹೇಳಿದರು. ನನಗೋ ದಿಗಿಲು, ಸಮಯ ಮೂರು ಮುಟ್ಟುತ್ತಿದೆ, ನಾನು ಹೇಳಿದ ಸಮಯ ಮೀರಿದೆ, ಕೊಟ್ಟ ಸಮಯಕ್ಕೆ ತಲುಪಿಲ್ಲವೆಂದರೇ ಹೇಗೆ? ಸರ್, ಬೋರ್ಡ್ ಈ ಕಡೆಗಿದೆ ಎಂದೆ. ನಿಮಗೆ ಬೇಕಿರುವುದು ಸ್ಕೂಲ್ ತಾನೇ? ಆ ಕಡೆಗೆ ಹೋಗಿ ಎಂದು ಸುಮ್ಮನಾದ. ನಾನು ಧೈರ್ಯ ಮಾಡಿ ಕಾರನ್ನು ಹಿಂದಕ್ಕೆ ತಿರುಗಿಸಿದೆ. ಸ್ವಲ್ಪ ದೂರ ಹೋದ ನಂತರ ಕೆಲವು ಮನೆಗಳು ಕಂಡವು. ಬಸ್ಗೆ ಕಾಯುತ್ತಿದ್ದವರೆನಿಸುತ್ತದೆ, ನಾನು ಕೇಳಿದೆ ಕಿರಗಂದೂರು ಶಾಲೆ ಎಲ್ಲಿದೆ? ಅವರು ಅಯ್ಯೋ ನೀವಾ ಹೋಗಿ ಮುಂದೆ ಇದೆ, ನಿಮ್ಮನ್ನೇ ಕಾಯ್ತಾ ಇದ್ದಾರೆ, ನಾನು ಕೂಡ ಬೆಳ್ಳಿಗ್ಗೆಯಿಂದ ಇಲ್ಲಿ ತನಕ ಕಾಯ್ದು ಕಾಯ್ದು ಬಂದೆ ಎಂದರು. ಹೋ ಹೋ ನಾವು ಪುಲ್ಲು ಪೇಮಸ್ಸು ಎಂದುಕೊಂಡು ಮುಂದೆ ಸಾಗಿದೆವು. ಬಹಳ ನಿಶಬ್ಧದ ಊರು, ಸ್ವಲ್ಪವೂ ಗದ್ದಲವಿಲ್ಲ, ಮುಂದೆ ಹೋದರೇ ಗ್ರಾಮ ಪಂಚಾಯಿತಿ ಆಫೀಸು, ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡಿತು. ಇನ್ನೂ ಸ್ವಲ್ಪ ಮುನ್ನೆಡೆದರೆ, ಎಡ ಬದಿಯಲ್ಲಿ ಶಾಲಾ ಕಾಪೌಂಡು ಕಂಡಿತು. ಶಾಲಾವರಣದೊಳಗೆ ಹೋಗುವಾಗ ಬಹಳ ಶಿಸ್ತಿನಿಂದಿರುವ ಗೇಟು, ಬಹಳ ವಿಸ್ತಾರವಾದ ಮೈದಾನ, ಒಳಕ್ಕೆ ಹೋದ ತಕ್ಷಣ, ಟೀಚರ್, ಮಾಸ್ಟರು ನಮ್ಮನ್ನು ಸ್ವಾಗತಿಸಿದರು. ಅವರುಗಳ ಮುಖದಲ್ಲಿದ್ದ ಸಂತೋಷ ಮತ್ತು ಆತ್ಮೀಯತೆ ನಿಜಕ್ಕೂ ನನ್ನನ್ನು ಬೆರಗುಗೊಳಿಸಿತು. ನಾನು ನಮ್ಮ ಲ್ಯಾಂಡ್ಮಾರ್ಕ್ನ ಸ್ನೇಹಿತರಂತೆ ಎನಿಸತೊಡಗಿತು.
ಶಾಲೆಯ ಆವರಣ ತಲುಪಿದಂತೆ ಕಾರನ್ನು ನಿಲ್ಲಿಸಿ, ನನ್ನನ್ನು ಸ್ವಾಗತಿಸಿದ ಮಾಸ್ಟರಿಗೆ ವಂದಿಸಿದೆ. ಕ್ಷಮೆ ಕೇಳಿ ಸಭೆ ಆಯೋಜಿಸಿದ್ದ ರೂಮಿಗೆ ತಲುಪಿದೆ. ಒಬ್ಬರು ವಿದ್ಯಾರ್ಥಿನಿ ನೀರನ್ನು ತಂದು ಕೊಟ್ಟರು, ಲೋಟವು ಬಿಸಿಯಾಗಿತ್ತು. ಅಯ್ಯೋ ಬಿಸಿ ನೀರು ನಾನು ಕುಡಿಯುವುದಿಲ್ಲವೆಂದೆ. ಮಾಸ್ಟರು ಹೇಳಿದರು ಸರ್ ಇಲ್ಲಿ ನಮ್ಮ ಎಲ್ಲಾ ಮಕ್ಕಳಿಗು ಬಿಸಿ ನೀರನ್ನು ಸೇವಿಸಬೇಕೆಂದು ಹೇಳಿದ್ದೇವೆ, ಮತ್ತು ಶಾಲೆಯಲ್ಲಿ ಬಿಸಿ ನೀರನ್ನು ನೀಡುತ್ತೇವೆಂದರು. ನಿಜಕ್ಕೂ ಆಶ್ಚರ್ಯವಾಯಿತು. ಕಾರ್ಯಕ್ರಮ ಶುರುವಾಯಿತು, ಸ್ವಾಗತ ಭಾಷಣ ಮುಗಿಯಿತು. ಇಕೋ ಕ್ಲಬ್ ಸಂಚಾಲಕಿ ಶಿಕ್ಷಕಿ ನಮ್ಮ ಸಂಸ್ಥೆಯ ಬಗ್ಗೆ ಮಾತನಾಡಿದರು. ನಮ್ಮ ಸಂಸ್ಥೆಯ ಬಗ್ಗೆ ಬಹುóಷó ನನ್ನನ್ನು ಬಿಟ್ಟರೇ ಅವರೇ ಸರಿಯಾಗಿ ಹೇಳಿದ್ದು ಎನ್ನುವಷ್ಟು ಕರಾರುವಕ್ಕಾಗಿ ಹೇಳಿದರು. ನನಗೆ ಅಚ್ಚರಿ, ಸಂತೋಷ, ಹೆಮ್ಮೆ ಎಲ್ಲವೂ ಒಟ್ಟಿಗೆ ಬಂದಿತು. ಅದೆಷ್ಟರ ಮಟ್ಟಿಗೆ ಎಂದರೇ ನಮ್ಮ ಸಂಸ್ಥೆಯ ವೆಬ್ಸೈಟ್ ಅಥವಾ ಬ್ರೋಷರ್ ಇಂದ ನೋಡಿ ಹೇಳುವ ಮಾತಲ್ಲ, ಅದರ ಜೊತೆಗೆ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದೇನೆ. ಕಿರಗಂದೂರು ಶಾಲೆಯ ಹೆಸರನ್ನೇ ತಿಳಿದಿರಲಿಲ್ಲ. ಅಲ್ಲಿನ ಶಿಕ್ಷಕರು ಗೊತ್ತಿಲ್ಲ, ಅವರಿಗೆ ನನ್ನ ಪರಿಚಯವೂ ಇಲ್ಲ. ಏಕೆಂದರೇ ಶಾಲೆಯ ಪ್ರಬಾರಿ ಮುಖ್ಯ ಶಿಕ್ಷಕರಿಗೂ ನನ್ನ ಬಗ್ಗೆಯಾಗಲೀ ನಮ್ಮ ಸಂಸ್ಥೆಯ ಬಗ್ಗೆಯಾಗಲೀ ತಿಳಿದಿರಲಿಲ್ಲ. ಏಕೆಂದರೇ, ಅವರು ನನಗೆ ಕರೆ ಮಾಡಿದಾಗ ನನ್ನನ್ನೇ ಕೇಳಿದ್ದರು.
ನಮ್ಮ ಸಂಸ್ಥೆಯ ಕುರಿತು ಮಕ್ಕಳಿಗೆ ನನಗಿಂತಲೂ ಚೆನ್ನಾಗಿ ತಿಳಿಸಿದ್ದನ್ನು ಕಂಡು ನಾನು ನಿಬ್ಬೆರಗಾದೆ. ಇದು ನಿಜಕ್ಕೂ ಅಸಾಧ್ಯವಾದ ವಿಷಯವೂ ಹೌದು. ನಮ್ಮ ಸಂಸ್ಥೆಯ ಬಗ್ಗೆ ನನ್ನನ್ನು ಬಿಟ್ಟರೆ ಬೇರಾವ ವ್ಯಕ್ತಿಯೂ ಅಷ್ಟು ಚೆನ್ನಾಗಿ ಹೇಳಿದ್ದನ್ನು ನಾನು ಕೇಳಿಲ್ಲ. ನಮ್ಮ ಸಂಸ್ಥೆಯ ಮೂರು ಉದ್ದೇಶಗಳು, ಅದರ ಹಿನ್ನಲೆ, ಅದರ ಮುಂದಿನ ಹೆಜ್ಜೆ ಎಲ್ಲವನ್ನು ತಿಳಸಿದರು. ಇದು ಅತಿಶಯೋಕ್ತಿ ಎನಿಸಿದರೂ ಸರಿ, ನಾನು ಇಲ್ಲಿ ಬೇರೆ ಶಾಲೆಯವರನ್ನು ದೂರುತ್ತಿಲ್ಲ. ಆದರೇ, ನನ್ನ ಎಲ್ಲಾ ಶಾಲೆಗಳ ಭೇಟಿಗಳಲ್ಲಿ ಮೊದಲನೆಯ ಶಾಲೆಯಲ್ಲಿ ನಮ್ಮ ಸಂಸ್ಥೆಯ ಕುರಿತು ಪರಿಚಯ ಮಾಡಿಸಿದ್ದು. ಬಹುತೇಕ ಶಾಲೆಗಳಲ್ಲಿ ಎನ್.ಜಿ.ಓ ಸಂಸ್ಥೆಯವರು ಎಂದು, ನಮ್ಮ ಸಂಸ್ಥೆಯ ಹೆಸರನ್ನು ನೆನಪು ಮಾಡಿಕೊಳ್ಳದೇ ಕಾರ್ಯಕ್ರಮ ನಡೆಸಿದ್ದಾರೆ. ನೆನಪಿಟ್ಟಕೊಳ್ಳಬೇಕೆಂಬ ನಿಯಮವಿಲ್ಲ, ಅದನ್ನು ನಾವು ನಿರೀಕ್ಷಿಸುವುದು ಇಲ್ಲ. ಆದರೇ, ಇದು ನಿಜಕ್ಕೂ ಅನಿರೀಕ್ಷಿತ. ಹೌದು ನಾನು ಹೆಚ್ಚು ಬರೆಯುತ್ತಿದ್ದೇನೆ ಎನಿಸುತ್ತದೆ ನಿಮಗೆ! ಆದರೇ, ನಮ್ಮ ಸಂಸ್ಥೆಯ ಬಗ್ಗೆ ನಮ್ಮ ಕನಸುಗಳು ಬೇರೊಬ್ಬರಿಗೆ ತಲುಪಿದಾಗ ಆಗುವ ಸಂತೋಷವೇ ಬೇರೆ. ನಾವು ಪಾಠ ಮಾಡಿದ್ದನ್ನು ಮಕ್ಕಳು ಕಲಿತಾಗ ಆಗುವ ಸಂತೋಷ ಶಿಕ್ಷಕರಿಗೆ ಮಾತ್ರ ಗೊತ್ತು. ಇಲ್ಲಿಯೂ ಅಷ್ಟೆ, ನಮ್ಮ ಸಂಸ್ಥೆ ಮುಂದೊಂದು ದಿನ ಬೆಳೆಯುತ್ತದೆ, ಬೆಳೆದಾಗ ಹೊಗಳುತ್ತಾರೆ, ಆದರೇ, ಬೆಳೆಯುವ ಹಾದಿಯಲ್ಲಿ ಕೈ ಹಿಡಿದವರು, ನಂಬಿಕೆಯಿಟ್ಟು ಸಲುಹಿದವರು ಹತ್ತಿರವಾಗುತ್ತಾರೆ. ನಾನು ಪಿಎಚ್ಡಿ ಮಾಡಿದ ಮೇಲೆ ಬಹಳ ಶಿಕ್ಷಕರು, ಪ್ರೊಫೇಸರ್ಗಳು ನನ್ನನ್ನು ಮೆಚ್ಚುತ್ತಾರೆ, ಆದರೇ, ನಾನು ಪಿಯುಸಿಯಲ್ಲಿ ಫೇಲಾದಾಗ ನನ್ನನ್ನು ಪ್ರೋತ್ಸಾಹಿಸಿದ್ದು ಪ್ರಸನ್ನಮೂರ್ತಿಯವರು ಹಾಗಾಗಿಯೇ ನನ್ನ ಮನಸ್ಸಲ್ಲಿ ಅವರು ಎಂದಿಗೂ ಅಗ್ರಸ್ಥಾನದಲ್ಲಿದ್ದಾರೆ.
ಈ ಸನ್ನಿವೇಶದಲ್ಲಿಯೂ ಅಷ್ಟೇ, ನಾನು ಸುಮಾರು ನೂರೈವತ್ತು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಕೆಲವು ಶಾಲೆಗಳಿಗೆ ನಾನಾಗಿಯೇ ಹೋಗಿದ್ದೇನೆ. ಇನ್ನು ಕೆಲವಕ್ಕೆ ಆಹ್ವಾನದ ಮೇರೆಗೆ ಹೋಗಿದ್ದೇನೆ. ಡಿಎಸ್ಇಆರ್ಟಿ ಜೊತೆಗೆ ಸಾಹಿತ್ಯ ರಚನೆ ಮಾಡಿ, ನೂರಕ್ಕೂ ಹೆಚ್ಚು ಶಿಭಿರಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಿದ್ದೇನೆ, ಹಾಸನ ಮತ್ತು ಕೊಡಗು ಡಯೆಟ್ನಲ್ಲಿ ತರಬೇತಿ ನೀಡಿದ್ದೇನೆ. ಹಲವಾರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ್ದೇನೆ. ಸಾವಿರಾರು ಜನರೊಂದಿಗೆ ನಮ್ಮ ಸಂಸ್ಥೆಯ ಆಶಯಗಳನ್ನು ಹಂಚಿಕೊಂಡಿದ್ದೇನೆ. ವಿವರಗಳನ್ನು, ಮಾಹಿತಿಯನ್ನು ಹೇಳಿದ್ದೇನೆ. ಆದರೇ, ಒಂದು ಶಾಲೆಯಲ್ಲಿ ನಾನು ಯಾವ ಮಾಹಿತಿಯನ್ನು ನೀಡದ ಶಾಲೆಯಲ್ಲಿ, ನಾನು ಹಿಂದೆಂದೂ ಭೇಟಿ ನೀಡದ, ಹಿಂದೆಂದೂ ಕಾಣದ, ಕಂಡಿರದ ಶಾಲೆಯಲ್ಲಿ, ನನಗೆಂದೂ ಪರಿಚಯವಿಲ್ಲದ ಶಿಕ್ಷಕರು ನಮ್ಮ ಸಂಸ್ಥೆಯ ಬಗ್ಗೆ ಇಷ್ಟು ಸವಿವರವಾಗಿ ಮಾತನಾಡಿದ್ದು ಹೃದಯಸ್ಪರ್ಷಿ ಎನಿಸಿತು. ಇದು ನಮ್ಮ ಸಂಸ್ಥೆಯ ಬಗ್ಗೆ ಮಾತನಾಡಿದರು ಎನ್ನುವುದಕ್ಕಲ್ಲ, ಮಾತಿನ ಗಂಭೀರತೆಯ ಬಗ್ಗೆ. ಒಂದು ಸಂಸ್ಥೆಯ ಬಗ್ಗೆ ಮೊದಲನೆಯ ಬಾರಿಗೆ ಮಾತನಾಡುವಾಗ ಸಂಪೂರ್ಣವಾಗಿ ತಿಳಿದು ಮಾತನಾಡುವುದು ಅಚ್ಚರಿ ಹಾಗೂ ಅದ್ಭುತಗಳಲ್ಲಿ ಒಂದು. ಮತ್ತೊಂದು ಗಮನಹರಿಸಬೇಕಾದ ವಿಷಯವೆಂದರೇ, ನಾವು ಪ್ರಯತ್ನಿಸುತ್ತಿರುವಂತೆ, ಅವರು ಕೂಡ ಚಟುವಟಿಕೆಗಳ ಮೂಲಕ ವಿಜ್ಞಾನವನ್ನು ಹೇಳಿಕೊಡುತ್ತಿರುವುದು. ಮಕ್ಕಳಿಗೆ ಅರ್ಥೈಸಲು ಶ್ರಮಿಸುತ್ತಿರುವುದನ್ನು ಕೇಳಿ ಸಂತಸವಾಯಿತು. ಅದರಲ್ಲಿಯೂ ಗಣಿತವನ್ನು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಮನವರಿಕೆ ಮಾಡುವುದು ಸ್ವಲ್ಪ ಕಷ್ಟವೇ ಸರಿ.
ನಾನು ಈ ಮೊದಲು ಎಲ್ಲಾ ಕಡೆಯಲ್ಲಿಯೂ ಉದಾಹರಿಸುತ್ತಿದ್ದದ್ದು ಎರಡು ಶಾಲೆಗಳು, ಮೊದಲನೆಯದು ಮಡಿಕೇರಿ ತಾಲ್ಲೂಕಿನ ಹಾಕತ್ತೂರು ಪ್ರೌಢಶಾಲೆ ಮತ್ತು ಎರಡನೆಯದು ಕಾನ್ಬೈಲ್ ಶಾಲೆ. ಒಂದರಲ್ಲಿ ಹೆಡ್ಮಾಸ್ಟರ್ ಶ್ರಮ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರ ಎರಡನೆಯದರಲ್ಲಿ ಮಕ್ಕಳ ಶಿಸ್ತು ಮತ್ತು ಸ್ವಚ್ಚತೆಯ ಗುಣಮಟ್ಟ. ಈ ಸಭೆಗೆ ಬಂದಮೇಲೆ ಆ ಎರಡು ಶಾಲೆಗಳಿಗಿಂತ ಒಂದು ಹೆಜ್ಜೆ ಮುಂದಿದ್ದಾರೆನಿಸಿತು. ಕಾರ್ಯಕ್ರಮ ಸುಮಾರು ಒಂದು ಗಂಟೆಗಳ ಕಾಲ ನಡೆಯಿತು, ಒಂದು ಮಗು ಕೂಡ ಒಂದೇ ಒಂದು ಸಾರಿಯೂ ಅಕ್ಕ ಪಕ್ಕದಲ್ಲಿರುವ ಮಗುವಿನ ಜೊತೆಗೆ ಮಾತನಾಡುವುದಾಗಲೀ, ಗಲಾಟೆ ಮಾಡುವುದಾಗಲೀ ಮಾಡಲಿಲ್ಲ. ಶಾಲೆ ಬಿಟ್ಟು ಮನೆಗೆ ಹೋಗುವ ಸಮಯದಲ್ಲಿ ಅದರಲ್ಲಿಯೂ ನಾಲ್ಕು ಗಂಟೆಗೆ ಬಿಡಬೇಕಿದ್ದ ಶಾಲೆಯನ್ನು ನಾಲ್ಕು ಮುವತ್ತರವರೆಗು ಮುಂದುವರೆಸಿದೆ, ನಾನು ವಿಧ್ಯಾರ್ಥಿಯಾಗಿದ್ದರೇ ನಿಜಕ್ಕೂ ಕುಳಿತುಕೊಳ್ಳುತ್ತಿರಲಿಲ್ಲ. ಆ ಮಟ್ಟದ ಸಂಯಮ ಶಿಸ್ತು ಒಂದು ದಿನದಲ್ಲ, ಅದು ನಿರಂತರ ಕಾರ್ಯ, ದಿನಿನಿತ್ಯ ಅಭ್ಯಾಸದ ಫಲ. ಅದನ್ನು ಕರಗತಗೊಳಿಸುವಲ್ಲಿ ಶಿಕ್ಷಕರ ಪಾತ್ರ ಅವಿಸ್ಮರಣೀಯ. ಮಕ್ಕಳು ಮತ್ತು ಶಿಕ್ಷಕರು ಸಂಪೂರ್ಣ ತನ್ಮಯರಾಗಿ ನನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಭಾಗ್ಯ.
ಶಾಲೆಗೆ ಬರುವ ಬಹುತೇಕ ಎಲ್ಲಾ ಮಕ್ಕಳು ಕೂಲಿ ಕಾರ್ಮಿಕರ, ತೋಟದಲ್ಲಿ ಕೆಲಸ ಮಾಡುವವರ ಮಕ್ಕಳೆಂಬುದು ಗಮನಾರ್ಹ. ನಗರ ಪ್ರದೇಶಗಳಲ್ಲಿ ಬಡವರ ಮಕ್ಕಳೆಂದರೇ ಗಲೀಜು, ಸ್ವಚ್ಛತೆಯಿಂದ ದೂರವೆಂಬ ಮಾತುಗಳು ಕೇಳಿಬರುತ್ತಿರುತ್ತವೆ. ಈ ಶಾಲೆಯ ಮಕ್ಕಳು ಅದಕ್ಕೆ ಸಂಪೂರ್ಣ ವಿರುದ್ದವೆಂಬದು ಸತ್ಯ. ಅವರ ಮುಖದಲ್ಲಿರುವ ಉಲ್ಲಾಸ, ಕಲಿಯಬೇಕೆನ್ನುವ ಹಂಬಲ, ಮಿಂಚಿನ ನಗು, ಪ್ರಶ್ನೆಗೆ ತಟ್ಟನೆ ಉತ್ತರ ಹೇಳುವ ತವಕ, ಒಬ್ಬೊಬ್ಬರ ಉಡುಪು, ಸಮವಸ್ತ್ರವಾದರೂ ಸ್ವಚ್ಛತೆಯ ಪ್ರತೀಕವೆನ್ನುವಂತಿದ್ದರು. ಕಾರ್ಯಕ್ರಮ ಮುಗಿದ ಮೇಲೆ, ನಮ್ಮ ಹಿರಿಯ ಸ್ನೇಹಿತರಾದ ಶ್ರೀ. ನಲ್ಲತಂಬಿಯವರ ಫೋಟೋಗಳನ್ನು ನೀಡಬೇಕೆನಿಸಿತು. ಕಛೇರಿಯಲ್ಲಿ ಕುಳಿತಿದ್ದ ನನಗೆ ಒಮ್ಮೆ ಶಾಲೆಯನ್ನು ನೋಡೋಣವೆನಿಸಿತು. ಕೊಠಡಿಯ ಒಳಗೆ ನೋಡಿದೆ, ಹೊರಗೆ ನೋಡಿದೆ, ಮೈದಾನ, ಪಡಸಾಲೆಯನ್ನು ಗಮನಿಸಿದೆ. ಯಾವುದೋ ಸೆಳೆತವೆನಿಸಿತು ಆದರೆ ಅರ್ಥವಾಗಲಿಲ್ಲ. ನಾನು ದಡ್ಡನೆಂಬುದು ಸಾಬೀತಾದ ಸಮಯವದು. ಪ್ರಾರ್ಥನೆ ಮುಗಿದು ಹೊರಡುವ ಸಮಯ, ನಾನು ಸಮಾಜ ಶಿಕ್ಷಕರಾದ ರಮೇಶ್ ಮಾಸ್ಟರ ಜೊತೆಗೆ ಮಾತಿಗಿಳಿದೆ. ಈ ರೀತಿಯ ಶಾಲೆಯ ವಿಡೀಯೋ ಬೇಕು ನನಗೆ, ತಾವು ದಯಮಾಡಿ ಕೇವಲ ಎರಡು ನಿಮಿಷದ ಒಂದು ವಿಡಿಯೋ ಮಾಡಿ ಕಳುಹಿಸಿ ಎಂದೆ. ದಿಢೀರನೇ ನೆನಪಾಯಿತು, ವಿಡಿಯೋ ಮಾಡಿ ಕಳುಹಿಸಿ ಎಂದ ಯಾವ ಶಾಲೆಯ ವಿಡಿಯೋ ಕೂಡ ಇನ್ನು ನನ್ನ ಕೈ ತಲುಪಿಲ್ಲ. ನನ್ನ ಬಳಿಯಲ್ಲಿಯೇ ಕ್ಯಾಮೆರಾ ಇದ್ದು ನಾನು ಅವರನ್ನು ಕೇಳುವುದೇ? ನಾನು ಅವರನ್ನು ಕೇಳಿಕೊಂಡೆ ತಮಗೆ ತಡವಾಗುತ್ತದ್ದರೆ ಹೊರಡಬಹುದು, ನನಗೆ ಶಾಲೆ ಇಷ್ಟವಾಗಿದೆ, ಈ ಶಾಲೆಯನ್ನು ನೋಡಿ ಬೇರೆ ಶಾಲೆಯವರು ಸ್ಪೂರ್ತಿಕೊಂಡು ತಾವು ಹೀಗೆ ಮಾಡಬೇಕೆನ್ನಬಹುದೆಂದೆ. ರಮೇಶ್ ಸರ್, ನನಗೆ ವಿವರಿಸತೊಡಗಿದರು. ಸರ್, ತರಕಾರಿ ಎಲ್ಲಾ ಇಲ್ಲೇ ಬೆಳೆಯುವುದು, ಬನ್ನಿ ತೋರಿಸುತ್ತೇನೆಂದರು.
ನಾನು ನನ್ನ ಕ್ಯಾಮೇರಾ ಹಿಡಿದು ಹೋಗುತ್ತಿದಂತೆ ಹೊಸ ವಿಸ್ಮಯವೇ ಕಣ್ಣೆದುರು ಬಂತು. ನೋಡುತ್ತಾ ಹೋದಷ್ಟು ತರಕಾರಿ ಗಿಡಗಳು, ಯಾವ ತರಕಾರಿ ಇಲ್ಲವೆನ್ನುವಂತಿಲ್ಲ. ತರಕಾರಿ ಗಿಡ ನೆಡುವಲ್ಲಿ ಶಿಸ್ತು, ಸಾಲು, ಸ್ವಚ್ಛತೆ. ಒಂದೇ ಒಂದು ಪ್ಲಾಸ್ಟಿಕ್ ಇಲ್ಲ, ಕಸ ಹರಡಿಲ್ಲ, ಮನೆಯ ಒಳಗೆ ಇರುವಷ್ಟೆ ಸ್ವಚ್ಛತೆ ಮೈದಾನದಲ್ಲಿ, ಮೈದಾನ ಮೀರಿಸುವಷ್ಟು ಸ್ವಚ್ಛತೆ ಕೈತೋಟದಲ್ಲಿ. ನಮ್ಮ ಸಂಸ್ಥೆ ಯಾವುದನ್ನು ಮಾಡಬೇಕೆಂದು ಆಶಿಸುತ್ತಿತ್ತೊ ಅದನ್ನು ಆಗಲೇ ಕಾರ್ಯರೂಪಕ್ಕೆ ತಂದಿದೆ ಈ ಶಾಲೆ. ಮತ್ತಾವ ಮಾತು ಬೇಕು, ಮತ್ತಾವ ಜಾಗೃತಿ ಕಾರ್ಯಕ್ರಮ ಮಕ್ಕಳಿಗೆ? ನನಗೆ ನನ್ನ ಬಗ್ಗೆ ಸ್ವಲ್ಪ ಅಂಜಿಕೆಯಾಯಿತು. ಶಾಲೆಯ ಪೂರ್ವಾಪರ ಯೋಚಿಸದೆ ನಾನು ಅರಿವಿನ ಬಗ್ಗೆ ಮಾತನಾಡಿದೆ ಎಂದು. ಎಲ್ಲದಕ್ಕೂ ಮೀರಿದ್ದು ಶಾಲೆಯ ಶೌಚಾಲಯಗಳು, ದೇವರ ಮನೆಯ ನೆಲದಂತೆ ಶುಚಿಗೊಳಿಸಲಾಗಿತ್ತು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ಸರ್ಕಾರಿ ಶಾಲೆ ಈ ಹಂತಕ್ಕೆ ಇರಬೇಕೆಂದರೇ ಅದರಲ್ಲಿ ವಿಧ್ಯಾರ್ಥಿಗಳ, ಶಿಕ್ಷಕರುಗಳ ಹಾಗೂ ಗ್ರಾಮಸ್ಥರ ಸಹಕಾರ ಮತ್ತು ಪಾತ್ರ ಮೆಚ್ಚುವಂತಹದ್ದು. ಅದರ ನಡುವೆ ರಶ್ಮಿ ಟೀಚರು, ನನಗೆ ಕೆಲವು ವಿಷಯಗಳನ್ನು ತಿಳಿಸಿದರು, ಸರ್, ನಾನು ಪ್ಲಾಸ್ಟಿಕ್ ಅನ್ನು ಹಾಕುವುದಕ್ಕೆ ಬಿಡುವುದಿಲ್ಲ. ಮಕ್ಕಳು, ಶಾಲೆಯಿಂದ ಮನೆಗೆ ತೆಗೆದುಕೊಂಡು ಹೋಗುತ್ತಾರೆ, ಅಲ್ಲಿಯಾದರೂ ಏನು ಮಾಡಬೇಕೆಂಬುದು ಅವರ ಪ್ರಶ್ನೆ. ನಾನು ಅದಕ್ಕೆ ಅವರಿಗೆ ಹೇಳಿದ್ದೆ, ಹರೀಶ್ ಸರ್ ಬರುತ್ತಾರೆ ನೀವು ಅವರನ್ನೇ ಕೇಳಿ ಎಂದು, ಎಂದರು. ಸದ್ಯದಲ್ಲಿ ಕಸ ವಿಲೇವಾರಿಗೆ ಏನು ಮಾಡುತ್ತಿದ್ದೀರಿ ಎಂದೆ. ಸರ್, ಹಸಿ ಕಸವನ್ನು ಹೇಗೋ ಎರೆಗೊಬ್ಬರ ಮಾಡುವುದಕ್ಕೆ ಬಳಸುತ್ತಿದ್ದೇವೆ. ಒಣ ಕಸದ್ದು ಪರವಾಗಿಲ್ಲ, ಆದರೇ, ನಮಗೆ ಸಮಸ್ಯೆಯಾಗಿ ಕಾಡುತ್ತಿರುವುದು, ಪ್ಲಾಸ್ಟಿಕ್ ಎಂದರು. ಶಾಲೆಯ ಹಂತದಲ್ಲಿ, ಇಷ್ಟೊಂದು ಸೂಕ್ಷವಾಗಿ ನೋಡಿದ ಮೊದಲ ಗುರು ಇವರು (ನನ್ನ ಜೀವನದಲ್ಲಿ). ನಾನು ಎರಡು ನಿಮಿಷ ಚಕಿತನಾದೆ. ನಾವು ನಗರ ಪ್ರದೇಶದಲ್ಲಿ ಪ್ಲಾಸ್ಟಿಕ್ ಅನ್ನು ಗಂಭೀರತೆಯಿಂದ ನೋಡುವಷ್ಟು ಗ್ರಾಮೀಣ ಪ್ರದೇಶದಲ್ಲಿ ನೋಡುವುದಿಲ್ಲ. ಆದರಿಲ್ಲಿ, ಒಂದು ಅಮೋಘವಾದ ಶಾಲೆಯ ನಿರ್ಮಾಣದಲ್ಲಿದ್ದಾರೆ. ಈ ಕಾರ್ಯಕ್ಕೆ ಕೈಜೋಡಿಸದೇ ಇದ್ದಲ್ಲಿ ಮತ್ತಾವ ಕೆಲಸ ಮಾಡಬೇಕು ನಾನು? ಬೆಂಗಳೂರಿನಲ್ಲಿಯಾದರೇ ಅಥವಾ ಮೈಸೂರಿನಲ್ಲಿಯಾದರೂ, ಹಳೆಯ ಪ್ಲಾಸ್ಟಿಕ್ ಅನ್ನು ಪುನರ್ಬಳಕೆಗೆ ಬಳಸುವ ಕೈಗಾರಿಕೆಗಳು ಸಿಗುತ್ತವೆ. ಆದರೇ, ಸೋಮವಾರಪೇಟೆಯಲ್ಲಿ ಸಿಗುವುದು? ಈ ಪ್ರದೇಶದಲ್ಲಿ ಕಸದ ಬಗ್ಗೆ ಗಮನ ಹರಿಸುವವರು ಸಿಗುವುದೇ ಕಷ್ಟ.
ಒಂದು ಶಾಲೆ, ಅದರಲ್ಲಿಯೂ ಸರ್ಕಾರಿ ಶಾಲೆ, ಅದಕ್ಕೊಂದು ಸುಂದರವಾದ ಮೈದಾನವಿದೆ. ಕಾರಿಡಾರಿನಲ್ಲಿ ಶೋ ಗೆಂದು ಬೆಳೆಸಿರುವು ಅದರಲ್ಲಿಯೂ ಹೂವಿನ ಕುಂಡಗಳಲ್ಲಿ ಗಿಡಗಳಿವೆ. ನೂರಾರು ಕುಂಡಗಳು, ಮುಂದೆ ಹೂವಿನ ಗಿಡಗಳು, ಹಿತ್ತಲಿನಲ್ಲಿ ಕೈತೋಟ, ಅದರಲ್ಲಿ ಎಲ್ಲಾ ಬಗೆಯ ತರಕಾರಿಗಳು. ಕಸದಿಂದ ರಸವೆಂಬಂತೆ, ಎರೆಗೊಬ್ಬರ, ಬೇರೆ ಬೇರೆ ಕಸದ ಗುಂಡಿಗಳು, ಶುಚಿತ್ವಕ್ಕೆ ಮೆರಗು ನೀಡುವಂತೆ ಶುಚಿಯಾಗಿರು ಶೌಚಾಲಯ, ಸ್ವಚ್ಛತೆಯ ಪ್ರತೀಕದಂತಿರುವ ವಿಧ್ಯಾರ್ಥಿಗಳು, ಅವರಿಗೆ ಸ್ಪೂರ್ತಿಯ ಚಿಲುಮೆಯಾಗಿರುವ ಶಿಕ್ಷಕರುಗಳು.
ನಿಜ ಹೇಳಬೇಕೆಂದರೇ ನನಗೆ ಆ ಶಾಲೆಯನ್ನು ಬಿಟ್ಟು ಬರುವುದಕ್ಕೆ ಮನಸ್ಸೇ ಇರಲಿಲ್ಲ. ತಡವಾಗುತ್ತಿತ್ತು ಪಾಪ ಮಾಸ್ಟರು, ಟೀಚರು ಹಾಗೂ ಮೂರು ಜನ ಮಕ್ಕಳು 5.30 ಆದರೂ ಕಾಯುತ್ತಾ ಇದ್ದರು. ನಾನು ವಾಪಸ್ಸು ಹೋಗುವುದು ಹೇಗೆ, ಯಾವ ಮಾರ್ಗ ಸೂಕ್ತವೆಂದು ಕೇಳಿದೆ. ರಮೇಶ್ ಮಾಸ್ಟರು ಸೋಮವಾರಪೇಟೆಗೆ ಹೋಗುತ್ತಿದ್ದರು ಹಾಗೂ ರಶ್ಮಿ ಟೀಚರು ಐಗೂರು ಕಡೆಗೆ ಹೋಗುತ್ತಿದ್ದರು. ಅವರವರೇ ಚರ್ಚಿಸಿ ನಾನು ಐಗೂರು ಮೂಲಕ ಹೋಗುವುದು ಸೂಕ್ತವೆಂದರು. ಅದು ಸಂಪೂರ್ಣ ಕಾಡು, ರಸ್ತೆಯೂ ಸರಿಯಿಲ್ಲ. ಟೀಚರು ಒಬ್ಬರೇ ಸ್ಕೂಟರಿನಲ್ಲಿ ಆ ಕಾಡಿನಲ್ಲಿ ಹೋಗಿ ಸೇವೆ ಸಲ್ಲಿಸುತ್ತಿರುವುದು ನನಗೆ ಅವರ ಬಗ್ಗೆ ಬಹಳ ಹೆಮ್ಮೆ ಎನಿಸಿತು. ಹೊರಡುವ ಸಮಯದಲ್ಲಿ ಕೇಳಿದೆ, ಮೇಡಮ್ ನಮ್ಮ ಸಂಸ್ಥೆಯ ಬಗ್ಗೆ ನಿಮಗೆ ಮಾಹಿತಿ ನೀಡಿದವರು ಯಾರೆಂದು? ಆಗ ಅವರು ಹೇಳಿದರು, ಸರ್. ಕೊಡಗು ಡಯೆಟ್ಗೆ ಬಂದು ನೀವು ವಿಜ್ಞಾನ ಶಿಕ್ಷಕರನ್ನು ಕುರಿತು ಮಾತನಾಡಿದ ಮೇಲೆ ಮನೆಗೆ ಬಂದು ನಿಮ್ಮ ಸಂಸ್ಥೆಯ ವೆಬ್ಸೈಟಿನಲ್ಲಿ ನೋಡಿದೆ. ತಕ್ಷಣ ನಮ್ಮ ಹೆಡ್ ಮಾಸ್ಟರಿಗೆ ತಿಳಿಸಿದೆ ಅವರು ಖುಷಿಯಿಂದ ತಮ್ಮನ್ನು ಕರೆಸಿದರು ಎಂದು. ಒಬ್ಬ ಶಿಕ್ಷಕಿ ತನ್ನ ಮಕ್ಕಳಿಗೆ ಅನುಕೂಲವಾಗಲೆಂದು ತನ್ನ ವಿಷಯದ ಜೊತೆಗೆ ಇತರೆ ವಿಷಯಗಳನ್ನು ಅದರಲ್ಲಿಯೂ ಪರಿಸರ ವಿಷಯವನ್ನು ಅಂತರ್ಜಾಲದಲ್ಲಿ ತಿಳಿದು ಭೋಧಿಸುವುದು ಹೆಮ್ಮೆಯ ವಿಷಯ.
ಕೊನೆಯ ಹನಿಯಾಗಿ ತಮಗೆ ಹೇಳಬೇಕಿರುವುದು, ನಮ್ಮ ಸರ್ಕಾರಿ ಶಾಲೆಗಳಲ್ಲಿಯೂ ಅತ್ಯತ್ತಮ ಶಿಕ್ಷಕರಿದ್ದಾರೆ. ಮಕ್ಕಳಿಗೆ ಮತ್ತು ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಇಂಥಹ ಶಿಕ್ಷಕರಿಗೆ ನಾವು ಬೆಂಬಲ ನೀಡಬೇಕು. ಶಾಲೆಗೆ ಒಬ್ಬರು ಇಂತಹ ಶಿಕ್ಷಕರು ಸಿಕ್ಕರೇ ಸಾವಿರಾರು ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಅನುಮಾನವಿಲ್ಲ. ರಶ್ಮಿ ಮೇಡಮ್ ತಮಗೆ ಶುಭವಾಗಲಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ
ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...
-
ಆತ್ಮೀಯರೇ, ನೀವು ನನ್ನ ಹಳೆಯ ಬರಹಗಳನ್ನು ಓದದೇ ಇದ್ದರೂ ಪರವಾಗಿಲ್ಲ, ಆದರೇ, ಈ ಲೇಖನವನ್ನು ಕಡ್ಡಾಯವಾಗಿಯೂ ಓದಬೇಕೆಂದು ವಿನಂತಿಸುತ್ತೇನೆ. ಒಮ್ಮೆ ಓದಿ, ನಂತರ ಪ್ರತಿ...
-
ಈ ಬರಣಿಗೆಯನ್ನು ನಾನು 2016ರ ರಲ್ಲಿ ನನ್ನೂರು ಬಾನುಗೊಂದಿಯ ಶಾಲಾಭಿವೃದ್ಧಿ ಮಾಡುತ್ತೇನೆಂದು ಹೊರಟು ಅನುಭವಿಸಿದ ಕಥನವನ್ನು ತಿಳಿಸಲು ಬಯಸಿ ಪ್ರಾರಂಭಿಸಿದೆ. ಆದರೆ...
-
ನಾನು ಏನನ್ನೋ ಬರೆಯುತ್ತಿದ್ದವನು ದಿಡೀರನೇ, ಫೇಸ್ ಬುಕ್ ನೋಡಿದೆ, ಅಲ್ಲಿ ಮಂಜೇಸ್ ಹುಟ್ಟಿದ ದಿನವನ್ನು ತೋರಿಸುತ್ತಿತ್ತು. ಹದಿನೈದು ದಿನಗಳ ಹಿಂದೆ ನೆನಪು ಮಾಡಿಕೊಂ...