01 ಜೂನ್ 2016

ಮಜವೋ! ಮದವೊ? ಮಸ್ತಿಯೋ? ಅರಿಯದ ಜಗದೊಳು ಬೇರೆಯುವ ಯತ್ನ!!!!

§ÄzsÀªÁgÀ ¨É½îUÉÎ L¸ÉPï ¬ÄAzÀ ªÀÄ£ÉUÉ §AzÀÄ PÀĽwgÀĪÀ ¸ÀªÀÄAiÀÄPÉÌ J¥sï. Dgï. J¯ï. ºÉZï. n ¬ÄAzÀ ¥sÉÆÃ£ï §AvÀÄ. £Á¼É PÀÆrèVAiÀÄ CUÀæºÁgÀ UÁæªÀiÁgÀtå ¸À«ÄwAiÀÄ°è «ÄÃnAUï EzÉ ºÉÆÃUÀ§ºÀÄzÁ? £Á£ÀÄ ¸Àj ºÉÆÃUÉÆÃtªÉAzÉ. £ÀAvÀgÀ 2.30gÀ ªÉüÉUÉ «ÄÃnAUï EgÀĪÀÅzÀgÀ ªÀiÁ»w ¹QÌvÀÄ. £À£ÀUÉ PÀÆrèV ºÉÃUÉ ºÉÆÃzÀgÉ M½vÉA§ÄzÀÄ w½AiÀİ®è. UÀÆUÀ¯ï £ÉÆÃrzÉ. §¸ï? gÉÊ®Ä? £Á£ÀÄ zÀÆgÀzÀ ¥ÀæAiÀiÁtªÀ£ÀÄß gÉʰ£À°è PÀæ«Ä¸À®Ä §AiÀĸÀÄvÉÛãÉ. ±ÀæªÀÄ PÀrªÉÄ ªÀÄvÀÄÛ £Á¼É vÀ®Ä¦zÁUÀ C°èAiÉÄà gÉʯÉéà ¤¯ÁÝtzÀ°è ¸ÁߣÀ ªÀiÁr ºÉÆgÀqÀ§ºÀÄzÉA§ D¯ÉÆÃZÀ£ÉAiÀÄÄ EgÀÄvÀÛzÉ. ºÁUÁV ¨ÉAUÀ¼ÀÆj¤AzÀ ºÉƸÀ¥ÉÃmÉUÉ gÉʰ£À°è ºÉÆÃUÀĪÀÅzÉAzÀÄ wêÀiÁð¤¹zÉ. ¸ÀjAiÉÄAzÀÄ ºÀA¦ JPÀë¥ÉæÃ¸ïUÉ §ÄPï ªÀiÁrzÉ. ¸ÀAeÉ K¼ÀÄ UÀAmÉAiÀÄ ªÉüÉUÉ UÉÆvÁÛVzÀÄÝ, £À£Àß ¹ÃlÄ UÁågÀAnà E®è? K£ÀÄ ªÀiÁqÀĪÀÅzÉAzÀÄ E£ÀÆß ¸Àé®à ¸ÀA±ÉÆÃzsÀ£É ªÀiÁrzÉ. gÉʰ£À°è avÀæzÀÄUÀðzÀ vÀ£ÀPÀ ºÉÆÃV C°èAzÀ 80QÃ«Ä §¹ì£À°è ºÉÆÃUÀĪÀ D¯ÉÆÃZÀ£É §AvÀÄ. DzÀgÉÃ, £À£ÀUÉ «ÄÃnAUï EgÀĪÀÅzÀÄ ¨É½îUÉÎ 9 UÀAmÉUÉ, vÀqÀªÁzÀgÉ ºÉÆÃzÀ PÉ®¸ÀªÉ®è JqÀªÀmÁÖUÀĪÀÅzÉAzÀÄ, wêÀiÁ𤹠¹èÃ¥Àgï §¹ìUÉ §ÄPï ªÀiÁrzÉ. £Á£ÀÄ AiÀiÁªÁUÀ®Æ vÀqÀªÁV ºÉÆgÀqÀĪÀ §¸ï CxÀªÁ gÉʰ£À°è ºÉÆÃUÀ®Ä ºÉaÑ£À DzÀåvÉ ¤ÃqÀÄvÉÛãÉ. D ¢£À, 9.30gÀ §¹ìUÉ PÁ¬ÄÝj¹zÉ, D §¸ÀÄì 5UÀAmÉUÉ vÀ®Ä¥ÀĪÀÅzÉA§ ªÀiÁ»w EvÀÄÛ. £À£Àß wêÀiÁð£ÀzÀ°è ¸ÀA¥ÀÆtð JlªÀnÖvÉÛA§ÄzÀÄ vÀqÀªÁV CjªÁ¬ÄvÀÄ.

£Á£ÀÄ ¥ÀgÀzÁqÀÄvÀÛ, £À£Àß §mÉÖ §gÉUÀ¼À£ÀÄß ¥ÁåPï ªÀiÁrzÉ. ¸ÀjAiÀiÁV 8 UÀAmÉUÉ ¸Á¬Ä§tÚ£À ¥sÉÆÃ£ï §AvÀÄ. ¸Á¬Ä§tÚ £ÀªÀÄä ¸ÀA¸ÉÜAiÀÄ ¥ÀgÀªÁV PÀ£ÁðlPÀ gÁdå ¸ÉÊPÀ¯ï eÁxÁzÀ°èzÁÝ£É. CªÀ£À ªÀÄvÀÄÛ £À£Àß ¸ÀA¨sÁµÀuÉ ¸ÀĪÀiÁgÀÄ 30 ¤«ÄµÀUÀ¼ÀµÀÄÖ £ÀqɬÄvÀÄ. CzÀgÀ ¥ÀjuÁªÀĪÁV £Á£ÀÄ ªÀÄ£É ©qÀĪÁUÀ¯Éà 9 UÀAmÉAiÀiÁ¬ÄvÀÄ. C°èAzÀ §¸ï ¸ÁÖ¦UÉ §AzÀgÉà AiÀıÀéAvÀ¥ÀÄgÀPÉÌ §¸ÀÄìUÀ¼ÀÄ §gÀ¯Éà E®è. £À£ÀUÉ UÁ§jAiÀiÁUÀvÉÆqÀVvÀÄ. ¸Àj JAzÀÄ N¯Á §ÄPï ªÀiÁrzÉ, CzÀÄ N¯Á ±ÉÃgïUÉ ºÉÆÃ¬ÄvÀÄ. §gÀĪÀÅzÀPÉÌ vÀqÀªÁUÀ§ºÀÄzÉAzÀÄ CzÀ£ÀÄß ¤gÁPÀj¹zÉ. ªÀÄvÉÆÛAzÀÄ §ÄPï ªÀiÁrzÉ. D qÉæöʪÀgï £ÀA§gÀÄ ¹UÀ°®è. F £ÁlPÀzÀ°èAiÉÄà 9.20 DAiÀÄÄÛ. £ÀAvÀgÀ ªÀÄvÉÆÛªÉÄä §ÄPï ªÀiÁr ºÉÆgÀlgÉ, GzÀÝPÀÆÌ mÁæ¦üPï eÁªÀiï. CzÀgÀ £ÀqÀÄªÉ PÉ.J¸ï.Dgï.n.¹. PÀAqÀPÀÖgï ¥sÉÆÃ£ï ªÀiÁrzÀgÀÄ. £Á£ÀÄ CªÀjUÉ eÁ®ºÀ½î PÁæ¹£À°è ºÀvÀÄÛvÉÛãÉAzÀÄ w½¹zÉ. PÁj£À qÉæöʪÀgï CzɵÉÖà PÀµÀÖ ¥ÀlÖgÀÆ gÀ¸ÉÛAiÀÄÄzÀÝPÀÆÌ EzÀÝ mÁæ¦üPï ¨sÉâü¹ ªÀÄÄ£ÀÄßUÀ먀 ¸ÁzsÀåªÁUÀÄwÛgÀ°®è. £À£ÀUÉÆÃ MAzÉqÉUÉ DvÀAPÀ, §¸ï «Ä¸ï DzÀgÉ JA§ PÀ¼ÀªÀ¼À, CzÀgÀ £ÀqÀÄªÉ ¸ÁPÀµÀÄÖ ¥sÉÆÃ£ï PÀgÉUÀ¼ÀÄ, ¸ÀAzÉñÀUÀ¼ÀÄ. CAvÀÆ EAvÀÆ eÁ®ºÀ½î PÁæ¸ï vÀ®Ä¦zÉ, ¸ÀªÀÄAiÀÄ DzÁUÀ¯Éà 10 zÁnvÀÄÛ. N¯Á ©¯ï £ÉÆÃr ¨ÉaÑzÉ, 570 gÀÆ¥Á¬ÄUÀ¼ÀÄ.
£Á£ÀÄ ¸ÁªÀiÁ£ÀåªÁV ¸ÁªÀðd¤PÀ ¸ÁjUÉAiÀİèAiÉÄà ¥ÀæAiÀiÁt¸ÀÄvÉÛãÉ. DzÀgÉ C¥ÀgÀÆ¥ÀPÉÆÌªÉÄä §¼À¸À®Ä ºÉÆÃV »ÃUÁ¬ÄvÀ®èªÉAzÀÄ PÉÆgÀVzÉ. ªÀÄvÀÄÛ ¢rüÃgÀ£Éà £À£Àß ªÁlì¥ï ¸ÉÖÃl¸ï §zÀ¯Á¬Ä¹zÉ. £ÁªÀÅ ªÀiÁqÀĪÀ vÀ¦àUÉ £ÀªÀÄä ªÀÄÆRðvÀ£ÀPÉÌ ¸ÀªÀÄeÁ¬Ä¹ PÉÆqÀĪÀ ºÉ¸ÀgÀÄUÀ¼ÉÃ, C£ÀĨsÀªÀ, PÀ°AiÀÄĪÀ ¥ÁoÀUÀ¼ÀÄ. £ÁªÀÅ §ºÀ¼À ¨sÀAqsÀgÀÄ, £ÁªÀÅ vÀ¥ÀÄà ªÀiÁqÀÄvÉÛÃªÉ DzÀgÉ CzÀ£ÀÄß vÀ¥ÉàAzÀÄ M¥ÀÄàªÀÅ¢®è, ¸ÀªÀÄeÁ¬Ä¹PÉÆ¼ÀÄîvÉÛêÉ. fêÀ£ÀzÀ°è EªÉ®èªÀÇ ¸ÀºÀdªÉ£ÀÄßvÉÛêÉ, M¼ÉîAiÀÄ ¥ÁoÀªÉ£ÀÄßvÉÛêÉ. dnÖ PɼÀUÉ ©zÀÝgÀÆ «ÄÃ¸É ªÀÄuÁÚUÀ°®èªÉA§AvÉ. eÁ®ºÀ½î PÁæ¸ï E½zÀªÀ£ÀÄ ºÁUÉÃAiÉÄà ªÀÄÄAzÉ ºÉÆÃzÉ CµÀÖgÀ°è §¸ï PÀAqÀPÀÖgï ªÀÄvÉÆÛªÉÄä PÀgÉ ªÀiÁrzÀgÀÄ. §¸ï AiÀıÀéAvÀ¥ÀÄgÀ ©qÀÄwÛvÀÄÛ. £Á£ÀÄ eÁ®ºÀ½î PÁæ¹£À°ègÀĪÀ «µÀAiÀÄ w½¹zÉ. ¸Àé®à ªÀÄÄAzÉ ºÉÆÃV MAzÀÄ ¹UÀgÉÃlÄ ºÀaÑzÉ, ºÀaÑ £Á¯ÉÌöÊzÀÄ zsÀªÀiï ºÉÆqÉAiÀÄĪÀÅzÀgÉÆ¼ÀUÉ ¹èÃ¥Àgï §¸ï §AzÀ ºÁUɤ¹vÀÄ. £Á£ÀÄ ¹UÀgÉÃlÄ J¸ÉzÀÄ NrzÉ, £ÉÆÃrzÀgÉ CzÀÄ ¨ÉÃgÉ §¸ï. DvÀÄgÀzÀ°è K£ÀÄ ªÀiÁrzÀgÀÆ »ÃUÉ DUÀÄvÀÛzÉAiÉÄAzÀÄ ¨ÉøÀj¹zÉ. CzÀgÀ £ÀqÀÄªÉ £À£Àß ºÉAqÀwAiÀÄzÀÄÝ £ÀÆgÉAlÄ ¥Àæ±ÉßUÀ¼ÀÄ, eÁ®ºÀ½î PÁæ¹UÉ AiÀiÁPÉ ºÉÆÃV¢ÝÃj? §¼ÁîjUÉ ºÉÆÃUÀĪÀ §¸ï AiÀiÁPÉ D gÀÆn£À°è ºÉÆÃUÀÄvÀÛzÉ JAzÀÄ. £À£ÀUÀÆ PÁqÀĪÀ ¥Àæ±Éß EzÉÆAzÀÄ, §¼Áîj gÀ¸ÉÛAiÉÄAzÀÄ, Kgï¥ÉÆÃmïð gÀ¸ÉÛAiÀÄ£ÀÄß PÀgÉAiÀÄÄvÁÛgÉ, §¸ÀÄìUÀ¼ÀÄ »ÃUÉ ºÉÆÃUÀÄvÀÛªÉ. UÀAqÀ ºÉArgÀ £ÀqÀÄªÉ dUÀ¼À DUÀĪÀÅzÀPÉÌ EµÀÄÖ ¸ÁPÀ®èªÉÃ?

CAvÀÆ §¸ï §AvÀÄ, ºÀwÛzÉ ªÀÄ®VzÉ. ªÀÄ®VzÉ J£ÀߨÉÃPÉ ºÉÆgÀvÀÄ ªÀÄ®VgÀ°®è. ªÀÄ®UÀ®Ä ¥ÀæAiÀÄwß¹zÉ. ªÀÄUÀ먀 §zÀ¯Á¬Ä¹zÉ. ¤zÉÝ §AzÀ ºÁUÉ J¤¸ÀÄwÛvÀÄÛ DzÀgÉ ¤zÉÝ §gÀ°®è. £À£Àß ºÉAqÀwAiÀÄ£ÀÄß ©lÄÖ ºÉÆÃUÀÄwÛzÉÝ£ÉA§ zÀÄBR¢AzÀ®è! vÀ¯ÉAiÀÄ°è ºÀgÀlÄwÛzÀÝ £ÀÆgÉAlÄ ¥Àæ±ÉßUÀ½AzÀ. £ÀªÀÄÆägÀ ±Á¯ÉAiÀÄ ªÉÄïÁÒªÀt ºÁ¼ÁVzÉ CzÀ£ÀÄß ºÁQ¸À®Ä ¸ÀĪÀiÁgÀÄ ¹.J¸ï.Dgï. PÉüÀÄwÛzÉÝãÉ, AiÀiÁªÀ PÀA¥À¤AiÀĪÀgÀÄ ªÀÄÄAzÉ §gÀÄwÛ®è. D ±Á¯ÉAiÀİè DAUÀè ªÀiÁzsÀåªÀÄ ¥ÁægÀA©ü¸À¨ÉÃPÉAzÀÄ §ºÀ¼À ±ÀæªÀĪÀ»¹zÀgÀÄ CzÀÄ ¸ÁzsÀåªÁUÀÄwÛ®è. £ÀªÀÄä ªÀw¬ÄAzÀ ºÉÆgÀl ¸ÉÊPÀ¯ï eÁxÁPÉÌ ¤jÃPÉëAiÀÄ ¸ÀºÀPÁgÀ ¹UÀÄwÛ®è. MAzÀÄ ®PÀë ¸À¹UÀ¼À£ÀÄß £ÉqÀ¨ÉÃPÀÄ, 50 ±Á¯ÉUÀ¼À°è GvÀÛªÀÄ ¥Àj¸ÀgÀ ¤ªÀiÁðtªÁUÀ¨ÉÃPÉA§ £ÀªÀÄä ¸ÀA¸ÉÜAiÀÄ D¸É FqÉÃj®è. ¯ÁåAqïªÀiÁQð£À ºÉƸÀ vÀgÀ¨ÉÃw PÁAiÀÄðPÀæªÀÄPÉÌ ¸ÉÃjzÉÝãÉ, DzÀgÉà CzÀPÉÌ ¨ÉÃQgÀĪÀ ¸ÀªÀÄAiÀÄ ¤ÃqÀ¯ÁV®è. £À£Àß ºÀ¼ÉAiÀÄ ¦.J¥sï. zÀÄqÀÄØ §A¢®è, J¥sÀ.Dgï.J¯ï.JZï.n ¸ÀA¸ÉÜAiÀÄÄ ºÀt ©qÀÄUÀqÉ ªÀiÁr®è.

ºÀ®ªÁgÀÄ «ÄÃnAUïUÀ¼ÀÄ DVzÀÄÝ CzÀÄ AiÀiÁPÉÆÃ J®èªÀÇ »rzÀÄ ¤°è¹zÀAvÁVzÉ. ¯ÁåAqïªÀiÁQð£À C±ÉÆÃPï UÁ¯Áð, ¸ÀÄzsÁ ¨sÀmï, PÁwðPï ¥ÀzÉà ¥ÀzÉà PÀgÉ ªÀiÁr J®èªÀÇ ¸Àj ºÉÆÃUÀÄvÀÛzÉ ¤Ã£ÀÄ £ÀªÀÄä ªÉÄÃ¯É £ÀA©PɬÄlÄÖ ¨Á J£ÀÄßwÛzÁÝgÉ. £À£ÀUÉ £À£ÀßzÉà ¨sÀAiÀÄ DvÀAPÀUÀ¼ÀÄ CrØ¥Àr¸ÀÄwÛªÉ. £À£Àß UɮĪÀÅ PÀnÖlÖ §ÄwÛ DzÀgÉ vÀqÀªÁUÀÄwÛgÀĪÀÅzÀÄ £À£Àß vÁ¼ÉäAiÀÄ£ÀÄß ¥ÀjÃQë¸ÀÄwÛzÉ. MªÉÄä Uɮī£À £ÀUÀÄ ªÀÄvÉÆÛªÉÄä Uɮī£À CAvÀgÀ ¸ÀªÀÄAiÀÄ £Á£ÀÄ ªÀÄ®UÀ®Ä ©qÀzÉà K¼ÀĪÀÅzÀPÀÄÌ ©qÀzÉ PÁqÀÄwÛvÀÄÛ. DUÁÎUÉÎ ¸ÀªÀÄAiÀÄ £ÉÆÃqÀĪÀÅzÀÄ, ªÀÄ®UÀĪÀÅzÀÄ, ªÀÄ®VgÀĪÀ jÃw ¸ÀªÀizsÁ£À ¥ÀnÖPÉÆ¼ÀÄîªÀÅzÁ¬ÄvÀÄ. qÉæöʪÀgï §¹ì£À M¼ÀUÀqÉAiÀÄ ¯ÉÊmïì ºÁQzÀgÀÄ, AiÀiÁªÀÅzÉÆÃ HgÀÄ §AvɣɹvÀÄ. ¨ÉÆÃqïð £ÉÆÃrzÉ, PÀÆrèV! §¸ï ¤AwvÀÄ. AiÀiÁgÉÆÃ §¸ïUÉ ºÀvÀÛ®Ä §AzÀgÀÄ, ¸ÀAqÀÆgÀÄ? eÁ¹Û LvÉ §¸ï ZÁeïð JAzÀgÀÄ. JµÁÖwÃvÉÃ? CgÀªÀvÀÄÛ gÀÆ¥Á¬Ä? ªÀÄÄA¢£À §¸ï §gÁÛLvÁ? §gÁÛLvÉ »AzÀUÀqÉ £ÉÆÃqÀæ¯Á. CªÀj§âgÀ ¸ÀA¨sÁµÀ£ÉAiÀÄ £ÀqÀÄªÉ £Á£ÀÄ ºÉÆÃV PÉýzÉ, PÀÆrèV £Á? ºËzÀÄ. »AzÀPÉÌ §AzÀªÀ£ÀÄ ¨ÉÃgÉ ¨ÉÃgÉ ¢QÌUÉ ªÀÄÄR ªÀiÁr NrºÉÆÃVzÀÝ £À£Àß ±ÀÆUÀ¼À£ÀÄß ºÀÄqÀÄQ vÉUÉzÉ. ¹Ãn£À ªÉÄÃ¯É K£ÀÄ ©nÖ®èªÉAzÀÄ RavÀUÉÆ½¹PÉÆAqÀÄ E½zÉ.

E½zÀªÀ£ÀÄ ¨ÉÊzÀÄPÉÆAqÉ, EzÉAxÀºÀ §¸ÉÆìà ªÀiÁgÁAiÀiÁ? £Á®ÄÌ UÀAmÉUÉ vÀAzÀÄ ©lÖ? K£ÀÄ ªÀiÁqÀĪÀÅzÀÄ? C°èAiÉÄà MAzÀÄ ¯ÁqïÓ ¨ÉÆÃqïð PÀtÂÚUÉ ©vÀÄÛ. ªÉÄnÖ¯ÉÃj M¼ÀPÉÌ ºÉÆÃV ¨ÁV®Ä §rzÉ. JzÀݪÀ£ÀÄ §AzÀÄ PÉýzÀ, K¤æÃ? gÀÆA EzÁå? JµÀÄÖ ªÀÄA¢? M§â£ÉÃ. qÀ§â¯ï gÀÆ«ÄgÉÆÃzÀÄ, 400gÀÆ¥Á¬Ä. ¸Àgï £À£ÀUÉ ªÀÄÄAeÁ£É 8 UÀAmÉ vÀ£ÀPÀ ¸ÁPÀÄ «ÄÃnAUï ºÉÆÃUÉÆÃPÉ ¸Àé®à gɸïÖ vÀUÉÆÃ¨ÉÃPÀÄ, JAzÉ. PÀrªÉÄ E¯Áèjà JAzÀ PÀuÉÆÚgɹPÉÆ¼ÀÄîvÁÛ. ¨ÉÃgÉ AiÀiÁªÀÅÝ E¯Áé E°è ¯ÁqïÓUÀ¼ÀÄ JAzÉ, C°è ªÀÄÄAzÉ C£ÀߥÀÆuÉÃð±Àéj LvÉ £ÉÆÃr JAzÀ. C°è JµÀÄÖ JAzÉ. UÉÆwÛ¯Áè jà JAzÀÄ ¨ÁV®Ä ªÀÄÄaÑzÀ. PɼÀUÉ §AzÀªÀ£ÀÄ, ºÁ¢AiÀÄ°è ºÉÆÃUÀÄwÛzÀݪÀ£À£ÀÄß PÉýzÉ. CªÀ£À ªÀiÁUÀðzÀ±Àð£ÀzÀ°è ºÉÆÃzÉ. ¸Àé®à ªÀÄÄAzÉ ºÉÆÃUÀĪÁUÀ JqÀ§¢AiÀÄ°è ¨ÉÆÃqïð EvÀÄÛ C£ÀߥÀÆuÉð±Àéj r®Pïë ¯ÁqïÓ JAzÀÄ. ¥ÀPÀÌzÀ°èAiÉÄà zÉÆqÀØ CgÀ½ªÀÄgÀ«vÀÄÛ. AiÀiÁªÀ PÀqÉAiÀİèAiÀÄÆ ¨ÁV®Ä PÁt°®è, C°èAiÉÄà M§â ¤AwzÀÝ CªÀ£ÀÄß PÉýzÉ, EzÉãÁ ¯ÁqïÓ? ºËzÉAzÀ. ¨ÁV®Ä vÀnÖzÉ, M¼ÀUÀqÉ M§â¼ÀÄ ºÉAUÀ¸ÀÄ ªÀÄ®VzÀݼÀÄ, ¨ÁV®£ÀÄß ªÀÄvÉÆÛ§â ºÉAUÀ¸ÀgÀÄ vÉUÉzÀgÀÄ. gÀƪÀiï EzÁå JAzÉ, EzÉÃjæÃ JAzÀgÀÄ. JµÀÄÖ? £Á®ÄÌ £ÀÆgÀÄ, Kµï ªÀÄA¢, M§â£ÉÃ. £Á®ÄÌ £ÀÆgÀÄ. PÀrªÉÄ E®èªÁ? E¯Áè. zsÀqsï JAzÀÄ ¨ÁV®Ä ªÀÄÄaÑvÀÄ.

»A¢gÀÄV £ÉÆÃqÀzÉà »A¢gÀÄVzÉ. ¸ÀPÀð°èUÉ §AzÉ. nà PÉýzÉ, ¹UÀgÉÃlÄ vÉUÉzÀÄPÉÆAqÀÄ §ºÀ¼À §Ä¢ÝªÀAvÀ£ÀAvÉ AiÉÆÃa¸ÀÄvÁÛ ¹UÀgÉÃn¤AzÀ ºÉÆUÉ ¹r¹zÉ. nà »ÃjzÉ. nà ªÀiÁgÀĪÀªÀ¤UÉÆAzÉgÀqÀÄ ¥Àæ±ÉßUÀ¼À£ÀÄß ºÁQzÉ. CªÀ¤UÀÆ ªÀÄÄAeÁ£ÉAiÉÄà ¨ÉøÀgÀªÁ¬Ävɤ¸ÀÄvÉÛ CAvÀºÀ ¥ÀæwQæAiÉÄ ¤ÃqÀ°®è. ªÀÄÄAeÁ£É £Á®ÄÌ UÀAmÉ ¸Àé®àªÀÇ ZÀ½¬Ä®è, d£ÀgÀÄ JZÀÑgÀªÁVzÀÝgÀÄ, §¸ÀÄìUÀ¼ÀÄ §gÀÄwÛzÀݪÀÅ, ºÉÆÃUÀÄwÛzÀݪÀÅ. gÁ¶ÖçÃAiÀÄ ºÉzÁÝjAiÀiÁzÀÝjAzÀ d£ÀgÀ NqÁl ºÉaÑvÀÄÛ J¤¸ÀÄvÀÛzÉ. nà PÀÄrzÀÄ zÀÄqÀÄØ PÉÆlÖ ªÉÄÃ¯É ªÀÄvÉÛ CzÉà ¯ÁrÓUÉ §AzÉ, DUÀ ¨ÉÆÃqïð £ÉÆÃrzÉ. ²æÃ ªÀÄÆPÁA©PÁ ¯ÁqïÓ CzÀgÀ JzÀÄgÀÄUÀqÉ ¥ÉÆÃ°¸ï ¸ÉÖõÀ£ï, ªÀÄvÀÄÛ §¸ï ¸ÁÖöåAqï. £Á®ÄÌ £ÀÆgÀÄ eÁ¹ÛAiÀiÁAiÀÄÄÛ PÀrªÉÄ ªÀiÁrPÉÆ½î JAzÉ. E¯Áè ¸Ágï JAzÀ. ¸Àj PÉÆr JAzÉ, Lr PÁqïð ¨ÉÃPÀÄ JAzÀ. Lr ªÀiÁvÀæ AiÀiÁPÉ CqÉæ¸ï ¥ÀÆæ¥sï PÀÆqÀ vÀUÉÆ½î JAzÉ. ºÉ¸ÀgÀÄ «¼Á¸À §gɹPÉÆAqÀªÉÄÃ¯É ºÉýzÀ, n« §gÁ۬Įè, PÉç¯ï E®èªÉAzÀÄ. ¸Àj PÉÆr ªÀÄÆgÀÄ UÀAmÉ ªÀÄ®V K¼ÀĪÀÅzÀPÉÌ n« AiÀiÁPÉ JAzÉ.

gÀƫģÀ M¼ÀPÉÌ §AzÉ. CAxÀºÁ ±ÀÄaAiÉÄãÀÆ PÁt°®è. PÉÆqÀĪÀ 400gÀÆ¥Á¬ÄUÉ E£ÉßAxÀºÀ gÀƪÀÄÄ PÉÆqÀ§ºÀÄzÉAzÀÄ ¸ÀªÀÄzsÁ£À¥ÀlÄÖPÉÆAqÉ. ªÀÄ®UÀ®Ä AiÀÄwß¹zÉ. ªÉÄÊAiÉįÁè vÀÄgÀazÀAvɤ¹vÀÄ. DzÀgÀÆ ¥ÀæAiÀÄwß¹zÉ. ¸ÁzsÀåªÉà DUÀ°®è. ¸ÉƼÉîAiÉÆÃ? QÃlªÉÇÃ? wUÀuÉAiÉÆÃ? PÀÆgÉAiÉÆÃ? ¯ÉÊmï ºÁQzÉ. ¸ÉƼÉîAiÉÆÃ ¸ÉƼÉî, ¨sÀAiÀĪÁ¬ÄvÀÄ, qÉAUÀÆå! PÀqÉUÉ ¯ÉÊmïì ºÁQPÉÆAqÀÄ ªÀÄ®UÀ¯Éwß¹zÉ. DUÀ°®è. D ¸ÀªÀÄAiÀÄzÀ°è ¥sÁgɸÀÖgï ªÀİèPÁdÄð£À¥Àà ªÀÄvÀÄÛ ¹ÃqÀì J£ï.f.M. ²ªÀªÀÄÆwðAiÀĪÀjUÉ J¸ï.JA.J¸ï ªÀiÁrzÉ.

¸Àé®à ¸ÀªÀÄAiÀÄ ¯Áå¥ïmÁ¥ï D£ï ªÀiÁr £À£Àß ªÉƨÉʯï ZÁfðAUï ºÁQzÉÝ, £ÉÆÃrzÀgÉà CzÀÄ DUÀÄwÛ®è. ¨sÀAiÀĪÁ¬ÄvÀÄ, ªÉƨÉʯï D¥sï DzÀgÉà ªÀÄÄVzÉà ºÉÆÃ¬ÄvÀÄ £À£Àß PÉ®¸À! ¨sÁgÀwÃAiÀÄgÉ®ègÀÆ vÀªÀÄä ªÉÆ¨ÉÊ¯ï ¸ÀjAiÀiÁV PÁAiÀÄð¤ªÀð»¸ÀÄwÛ®èªÉAzÀgÉ ªÀiÁqÀĪÀ KPÉÊPÀ PÁAiÀÄð, ¹éZï D¥sï ªÀiÁr ¹éZï D£ï ªÀiÁqÀĪÀÅzÀÄ. £Á£ÀÄ CzÀ£Éßà ªÀiÁrzÉ, £ÀAvÀgÀ ¸Àj ºÉÆÃ¬ÄvÀÄ.¸Àé®à ¸ÀªÀiÁzsÁ£ÀªÁ¬ÄvÀÄ. CAvÀÆ ªÀÄÄAeÁ£É LzÀjAzÀ K¼ÀgÀªÀgÉUÉ DPÀqÉUÉ F PÀqÉUÉ MzÁÝrzÀ £ÀAvÀgÀ K¼ÀÄ UÀAmÉUÉ JzÀÄÝ ªÀİèPÁdÄð£À¥Àà ªÀÄvÀÄÛ ²ªÀªÀÄÆwðAiÀĪÀjUÉ PÀgÉ ªÀiÁrzÉ. ºÉüÀĪÀÅzÀ£ÀÄß ªÀÄgÉvÉ, £À£ÀUÉ gÁd²æÃAiÀĪÀgÀ ¤ÃrzÀ ªÀiÁ»w ¥ÀæPÁgÀ CªÀgÀ ºÉ¸ÀgÀÄ «µÀÄÚªÀÄÆwð! E§âgÀÆ vÀAiÀiÁgÁV 7.45gÀ ªÉüÉUÉ §gÀĪÀÅzÁV w½¹zÀgÀÄ. E§âjUÀÆ ¥sÉÆÃ£ï ªÀiÁrzÁUÀ ªÉÆzÀ® ¸À®zÀ ªÀiÁw£À°èAiÉÄà ²ªÀªÀÄÆwðAiÀĪÀgÀ ªÀiÁvÀÄ »r¹vÀÄ. gɸïÖ DAiÀiÁÛ JAzÀgÀÄ. CzÀPÉÌ £Á£ÀÄ ¦üïïØUÉ §AzÁUÀ AiÀiÁªÀ gɸïÖ §¤ß ¸Ágï JAzÉ. ºÁUÀ®è, gÁwæ ¥ÀæAiÀiÁt ªÀiÁr §AzÀªÀjUÉ MAzÉgÉqÀÄ UÀAmÉUÀ¼À PÁ® ¸Àé®à ¤zÉÝ ¹PÀÌgÉ M¼ÉîAiÀÄzÀÄ JAzÀgÀÄ ¸ÀvÀåªÉ¤¹vÀÄ. ªÀiÁvÀÄ ºÁUÉAiÉÄ ªÀÄÄAzÀĪÀgÉzÀÄ wAr, ªÀÄvÀÄÛ M¼ÉîAiÀÄ HlzÀ PÀqÉUÉ wgÀÄVvÀÄ. £ÀqÉzÀ MAzÀƪÀgÉ ¤«ÄµÀzÀ ¸ÀA¨sÁóµÀuÉAiÀİè EµÉÖ¯Áè vÀ®Ä¥ÀvÀÛzÉAiÉÄAzÀgÉ ¸ÀAvÉÆÃµÀ¥ÀqÀ¨ÉÃPÀÄ.

¸ÁߣÀ ªÀiÁqÀ®Ä ±ÁA¥ÀÆ vÀgÀĪÀÅzÀPÉÌAzÀÄ PɼÀQ̽zÉ. gÀ¸ÉÛ §¢AiÀÄ°è ¤AvÀÄ ¸ÀÄvÀÛ®Æ PÀuÁÚr¹zÉ. ºÉZÀÆÑ PÀrªÉÄ £ÀªÀÄÆägÀÄ CxÀªÁ ¸ÀgÀUÀÆj£À gÀ¸ÉÛAiÀÄAvÉAiÉÄ PÀArvÀÄ. JqÀ¨sÁUÀzÀ°è gÀ¸ÉÛ §¢AiÀÄ ºÉÆÃmÉ®Ä, ¸ÀĪÀiÁgÀÄ LzÁgÀÄ d£ÀgÀÄ wAr w£ÀÄßwÛzÀÝgÀÄ, C°èAiÉÄà GVAiÀÄĪÀÅzÀÄ, vÉÆ¼ÉAiÀÄĪÀÅzÀÄ ªÀiÁªÀÄÆ°AiÉĤ¹vÀÄ. JzÀÄgÀÄUÀqÉAiÀİè vÉÆÃlUÁjPÉ E¯ÁSÉ D¦üøÀÄ ¥ÀPÀÌzÀ°è ¥ÉÆÃ°¸ï oÁuÉ. £Á£ÀÄ ±ÁA¥ÀÆ vÉUÉzÀÄPÉÆAqÀÄ zsÀªÀiï ºÉÆqÉzÀÄ gÀƪÀÄÄ ¸ÉÃjzÉ. £À£Àß ¢£À ¤vÀåzÀ J¯Áè PÁAiÀÄðUÀ¼À£ÀÄß ªÀÄÄV¹, PɼÀUÉ §AzÉ. ²æÃ. ²ªÀªÀÄÆwðAiÀĪÀgÀ DUÀªÀÄ£ÀªÁ¬ÄvÀÄ. ¥ÀPÀÌzÀ°èAiÉÄà EzÀÝ ºÉÆÃmɰèUÉ ºÉÆÃzɪÀÅ. ªÀİèPÁdÄð£À¥Àà£ÀªÀgÀÄ C°èUÉ §AzÀgÀÄ. ²ªÀªÀÄÆwðAiÀĪÀgÀ ¸ÀÄ¢ÃWÀð ¥ÀjZÀAiÀÄ £ÀqɬÄvÀÄ. CªÀgÀÄ E°èAiÀĪÀgÉUÉ ªÀiÁrgÀĪÀ J¯Áè AiÉÆÃd£ÉUÀ¼ÀÄ, CªÀjVgÀĪÀ ¸ÀA¥ÀPÀðeÁ®, CªÀgÀ eÁÕ£À ¨sÀAqÁgÀ »ÃUÉ J®èªÀ£ÀÄß «ªÀgÀªÁV w½¹zÀgÀÄ.

CªÀgÀ ¸ÀA¥ÀÆtð ¥ÀjZÀAiÀÄ ¤ªÀÄUÉ ªÀiÁrPÉÆqÀ¨ÉÃPÉAzÀgÉ £Á£ÀÄ MAzÀÄ PÁzÀA§jAiÀÄ£Éßà §gÉAiÀĨÉÃPÁUÀ§ºÀÄzÀÄ ªÀÄvÀÄÛ ¤ÃªÀÅ ªÀÄÄAzÉA¢UÀÆ £À£Àß §gÀºÀªÀ£ÀÄß NzÀĪÀ ¸ÁºÀ¸ÀªÀ£ÀÄß ªÀiÁqÀ¢gÀ§ºÀÄzÉA§ zsÀÈqsÀ «±Áé¸À¢AzÀ CªÀgÀ §UÉÎ £Á®ÄÌ ¸Á®ÄUÀ¼À°è §gÉzÀÄ ªÀÄÄV¸ÀÄvÉÛãÉ. ²ªÀªÀÄÆwðAiÀĪÀgÀÄ ¸ÀAqÀÆgÀÄ vÁ®ÆèQ£À ¨ÉƪÀÄäWÀlÖªÉA§ Hj£ÀªÀgÀÄ. CªÀgÀÄ ¸ÀªÀiÁdªÀÄÄT PÁAiÀÄðUÀ¼À°è vÉÆqÀV¹PÉÆ¼Àî®Ä MAzÀÄ ¸ÀA¸ÉÜ ¹Ãqïì C£ÀÄß PÀnÖzÀªÀgÀÄ. PÁgÀuÁAvÀgÀUÀ½AzÀ CzÀÄ ¤jÃPÉëAiÀÄ ªÀÄlÖ vÀ®Ä¥À°®è. DzÀgÉÃ, ²ªÀªÀÄÆwðAiÀĪÀgÀ ¸ÁªÀÄxÀåð, eÁÕ£À C£ÀĨsÀªÀ CªÀgÀ£ÀÄß ¥Àj¸ÀgÀ ¸ÀAgÀPÀëuÉAiÀİè zÉÆqÀØ ºÉ¸ÀgÀ£ÀÄß vÀAzÀÄPÉÆnÖzÉ. ªÀåQÛAiÀÄÄ vÀ£Àß ªÀåQÛvÀéªÀ£ÀÄß gÁdåªÁå¦Û «ÄÃj ¨É¼É¹zÉ. ¥Àj¸ÀgÀ, ¸ÀªÀiÁd, ¸ÀªÀÄÄzÁAiÀÄ, ²PÀët, ¸ÁA¥ÀæzÁ¬ÄPÀ eÁÕ£À, ªÀÄ£É ªÀÄzÀÄÝ, »ÃUÉ CªÀgÀÄ ªÀÄÄlÖzÀ «µÀAiÀÄ«®èªÉ£ÀÄߪÀµÀÄÖ «¸ÁÛgÀªÁVzÉ CªÀgÀ C£ÀĨsÀªÀ ªÀÄvÀÄÛ ¸ÉêÉ.
Erè ªÀÄvÀÄÛ nà DzÀ £ÀAvÀgÀ C°èAzÀ £Á£ÀÄ ªÀÄvÀÄÛ ªÀİèPÁdÄð£À¥Àà MAzÀÄ ¨ÉÊPï£À°è ºÁUÀÆ ²ªÀªÀÄÆwð ªÀÄvÀÄÛ E¯ÁSÉAiÀÄ ªÀÄvÉÆÛ§âgÀÄ ¨ÉÃgÉ ¨ÉÊQ£À°è ºÉÆgÀmɪÀÅ. zÁj GzÀÝPÀÆÌ £À£ÀßzÉà DzÀ ºÀvÁÛgÀÄ ¥Àæ±ÉßUÀ½UÉ ªÀİPÁdÄð£À¥Àà£ÀªÀgÀÄ vÁ¼Éä¬ÄAzÀ GvÀæj¹zÀgÀÄ. £Á£ÀÄ »AzÉÆªÉÄä D zÁjAiÀİè ZÀ°¹zÉÝ J¤¹vÀÄÛ DzÀgÉà ¤¢ðµÀÖªÁV AiÀiÁªÁUÀªÉA§ÄzÀÄ ¸ÀàµÀÖªÁUÀ°®è. GzÀÝPÀÆÌ §AiÀÄ®Ä ¨sÀÆ«Ä, ªÀļÉAiÀiÁVzÉ PÉ®ªÀÅ ºÉÆ®UÀ¼ÀÄ G¼ÀĪÉÄ PÀArªÉ, zÀÆgÀPÉÌ¯ÉÆèà ªÀÄgÀUÀ¼ÀÄ, C®è°è PÀ®Äè UÀÄqÀØUÀ¼ÀÄ, ªÉÄʰUÉÆAzÀÄ HgÀÄ, zÀÆgÀPÉÆÌAzÉgÀqÀÄ ªÀÄA¢ d£ÀgÀÄ, CªÀgÉÆA¢UÉ zÀ£ÀUÀ¼ÀÄ EzÀÄ £Á PÀAqÀ zÀȱÀå. ªÀiÁvÀ£ÁrzÉ, £ÁªÀÅ PÀĽwzÀÝ ¸ÀÄgÀhÄÄQ ¨ÉÊPï ¸ÀzÀÄÝ Q« ©Ã¼ÀÄwvÀzÀÝgÀÆ CzÀ£ÀÄß «ÄÃj¸ÀĪÀAvÉ £ÁªÀÅ ªÀiÁvÀ£ÁrzɪÀÅ. C°èAzÀ MAzÀÄ HjUÉ §AzÀÄ ¤AvɪÀÅ, ºÀvÁÛgÀÄ d£ÀgÀÄ £ÀªÀÄä DUÀªÀÄ£ÀªÀ£Éßà PÁAiÀÄÄwÛzÀÝAvɤ¸ÀÄvÀÄ! N EzÉà D HgÀÄ J¤¹vÀÄ. HgÀ ºÉ¸ÀgÀÄ J°èAiÀÄÆ PÁt°®è, EgÀ° CªÀgÉ®è EzÉà HgÀÄ JAzÀ ªÉÄÃ¯É £Á£ÀÄ M¥Àà¯Éà ¨ÉÃPÀÄ. ±Á¯ÉAiÀÄ ªÀÄÄAzÉ §AzÀÄ ¤AvɪÀÅ.

£ÉÆÃrzÀ PÀÆqÀ¯Éà ¸ÀAvÉÆÃµÀªÁ¬ÄvÀÄ. ¸ÀĪÀiÁgÀÄ 30-40 d£ÀgÀÄ ºÀ½îAiÀÄ°è ¸À¨sÉUÉ ¸ÉÃj¸ÀĪÀÅzÀÄ C¸ÁzsÀåzÀ ªÀiÁvÁVzÉ. §A¢zÀݪÀgÉÆqÀ£É ºÀgÀmÉ ºÉÆqÉAiÀÄÄvÀÛ PÀĽvÉ. ªÀiÁqÀ¨ÉÃQzÀÝ PÉ®¸ÀzÀ MvÀÛqÀ ºÉaÑzÀÝjAzÀÀ £À£É߯Áè ¸ÀA¨sÁµÀuÉUÀ¼ÀÄ £À£Àß PÁAiÀÄðzÀ ¸ÀÄvÀÛ¯Éà ¸ÀÄvÀÄÛwÛzÀݪÀÅ. d£ÀgÀ ªÀÄÄRå PÀ¸ÀÄ§Ä ªÀåªÀ¸ÁAiÀÄ, CzÀgÀ eÉÆvÉUÉ PÁr£À ¥ÀPÀÌzÀ°ègÀĪÀ HgÁVgÀĪÀÅzÀjAzÀ PÁr¤AzÀ QgÀÄ GvÀà£ÀßUÀ¼À£ÀÄß vÀAzÀÄ ªÀiÁgÀĪÀÅzÀÄ DyðPÀvÉAiÀÄ C©ªÀÈ¢ÞUÉ ¸ÀºÀPÁjAiÀiÁVzÉ. PÁAiÀÄðPÀæªÀÄ ¥ÁægÀA¨sÀªÁ¬ÄvÀÄ. UÀªÀĤ¹zÀ «µÀAiÀĪÉAzÀgÉ, Hj£À°è CxÀªÁ vÁ®ÆèQ£À°è °AUÁAiÀÄvÀ ªÀÄvÀÄÛ £ÁAiÀÄPÀ d£ÁAUÀzÀ £ÀqÀÄªÉ eÁwAiÀÄvÉAiÀÄ C¸ÀªÀiÁ£ÀvɬÄzÉ. CzÀÄ PÉ®ªÉǪÉÄä Ej¸ÀÄ ªÀÄÄj¸ÁUÀĪÀ ªÀÄlÖPÀÆÌ ºÉÆÃUÀÄvÀÛzÉ. gÁdQÃAiÀÄ ªÀÄvÀÄÛ ZÀÄ£ÁªÀuÉAiÀÄ ¥ÀjuÁªÀĪÁV MUÀÎnÖzÀÝ Hj£À°è ©gÀÄPÀÄAmÁVzÉ. ¥ÀAZÁ¬ÄwAiÀİè UÉ¢ÝgÀĪÀ vÀAqÀ §AzÀgÉ ¸ÉÆÃwgÀĪÀ vÀAqÀ §gÀĪÀÅ¢®è. CAzÀÄ £ÀqÉzÀzÀÄÝ CzÉ.

£À®évÀÛgÀµÀÄÖ d£ÀgÀÄ ¸ÉÃjzÀÝgÀÄ. PÁr¤AzÀ ¥ÀæªÀÄÄRªÁV ¹ÃvÁ¥sÀ®, ºÉÆAUÉ ©Ãd, ªÀÄÄvÀÄÛUÀzÀ J¯É, CAqÀÄ, ªÀiÁPÀ½ ¨ÉÃgÀÄ, ¸ÉÆUÀzÉ ¨ÉÃgÀÄ ºÁUÀÆ ºÁªÀÅ PÀrzÀgÉ ¨ÉÃQgÀĪÀ OµÀ¢üAiÀÄ£ÀÄß vÀgÀÄvÁÛgÉ. Hj£À°è ¸ÀĪÀiÁgÀÄ ºÀvÀÄÛ d£ÀgÀÄ dįÉÊ DUÀ¸ïÖ wAUÀ¼À°è 60 QéAmÁ¯ï ¹ÃvÁ¥sÀ® DAiÀÄÝgÉ, LzÀÄ d£ÀgÀÄ 17-20 QéAmÁ¯ï ºÉÆAUÉ ©Ãd vÀgÀÄvÁÛgÉ. ¸ÀĪÀiÁgÀÄ CgÀªÀvÀÄÛ ¸Á«gÀzÀµÀÄÖ HlzÀ J¯ÉUÀ¼À£ÀÄß ¹zÀÝ¥Àr¸ÀÄvÁÛgÉ. MAzÀÄ QéAmÁ¯ï CµÀÄÖ CAl£ÀÄß ªÀÄvÀÄÛ LzÁgÀÄ QéAmÁ¯ï£ÀµÀÄÖ ¨ÉÃgÀ£ÀÄß ªÀiÁgÀÄwÛzÁÝgÉ. «avÀæªÉAzÀgÉ CªÀgÀÄUÀ¼ÀÄ ªÀiÁgÀÄwÛgÀĪÀ zÀgÀ ªÀÄvÀÄÛ £ÁªÀÅUÀ¼ÀÄ PÉÆAqÀÄ w£ÀÄߪÀ zÀgÀPÀÆÌ DPÁ±À ¨sÀÆ«ÄAiÀĵÀÄÖ CAvÀgÀªÁVzÉ. GzÁºÀgÀuÉUÉ CªÀgÀÄ ªÀiÁgÀÄ ¹ÃvÁ¥sÀ® MAzÀÄ PÉfUÉ 10-12gÀÆ¥Á¬ÄUÀ¼ÀÄ £ÁªÀÅ w£ÀÄߪÀÅzÀÄ!? ¸À¨sÉ ªÀÄÄV¹ C°èAzÀ ºÉÆgÀmɪÀÅ.

PÀÆrèVAiÀÄ ºÉÆgÀªÀ®AiÀÄzÀ°è PÉE© EzÉ CzÀgÀ JzÀÄgÀ°è HlPÉÌ ªÉĸï EzÉ. §ºÀ¼À gÀÄaPÀgÀªÁV zÉÆgÉAiÀÄÄvÀÛzÉ. PÉêÀ LªÀvÀÄÛ gÀÆ¥Á¬ÄUÉ ºÉÆmÉÖ vÀÄA§ Hl ªÀiÁrzɪÀÅ CzÀÄ ºÉÆÃ½UÉ Hl. HlzÀ £ÀAvÀgÀ, £ÉÃgÀ¼É ºÀtÂÚ£À ªÀiÁPÉÃðmï PÀÄjvÀÄ «ZÁj¸À®Ä ºÉÆgÀmɪÀÅ. ªÀÄÆ£Áð®ÄÌ CAUÀrUÀ¼À£ÀÄß ¸ÀÄwÛzɪÀÅ. PÉÆ£ÉUÉ C°èAiÉÄà gÀ¸ÉÛ §¢AiÀİè M§âgÀÄ CfÓ £ÉÃgÀ¼É ºÀtÚ£ÀÄß ªÀiÁgÀÄwÛzÀÝgÀÄ. CªÀgÀ£ÀÄß «ZÁj¹zɪÀÅ. «ZÁj¸À®Ä ºÉÆÃzÁUÀ £À£ÀߣÀÄß PÉýzÀgÀÄ, AiÀiÁªÀÅgÀÄ? ¨ÉAUÀ¼ÀÆgÀÄ. ¤ÃªÀÅ £ÉÃgÀ¼É ºÀtÄÚ ªÀiÁgÉÆÃgÁ? E®èªÀÄä ºÁUÉà w½zÀÄPÉÆ¼ÀÄîªÀÅzÀPÉÌ r¥ÁlðªÉÄAmÉÆßÃgÁ? ºËzÀÄ. £ÀªÀÄUÉ UÉÆwÛ®è¥Àà £ÁªÀÅ PÀzÀÄÝ vÀgÉÆÃ¢®è zÀÄqÀÄØ PÉÆlÄÖ vÀAzÀÄ ªÀiÁjÛ«. £ÁªÀÅ ¤ÃªÀÅ PÀzÀÄÝ vÀgÀÄwÛ¢ÝÃj CAvÁ ºÉüÁ۬Įè vÁ¬Ä, ºÀtÚ£ÀÄß ºÉÃUÉ PÉÆAiÀÄÄåvÁÛgÉ, ºÉÃUÉ ¸ÁV¸ÀÄvÁÛgÉ ªÀÄvÀÄÛ ¤ÃªÀÅ JµÀÄÖ ¢£À ªÀÄvÀÄÛ ºÉÃUÉ ªÀiÁgÀÄwÛÃj JAzÀÄ w½zÀÄPÉÆ¼ÉÆîÃPÉ §A¢¢Ýë JAzÉ. ºËzÁ! EzÀ£Áß £ÉÆÃqÉÆÃPÉ ¨ÉAUÀ¼ÀÆjAzÀ §AzÁæ? JA¢vÀÄ ¥ÀPÀÌzÀ°è PÀļÀwzÀÝ ªÀÄvÉÆÛAzÀÄ ºÉAUÀ¸ÀÄ.

£ÀªÀÄä ¸ÀA¨sÁµÀuÉAiÀÄ ¸ÁgÁA±À, PÀÆrèV¬ÄAzÀ ¸ÀĪÀiÁgÀÄ ºÀ£ÉßgÀqÀÄ QëÄà zÀÆgÀzÀ HgÀÄ PÀPÀ̦à.  D Hj£À°è ºÀvÁÛgÀÄ £ÉÃgÀ¼É ªÀÄgÀUÀ½ªÉ, CªÀÅUÀ¼À£ÀÄß mÉAqÀgÀÄ ªÀÄÆ®PÀ vÉUÉzÀÄPÉÆArzÁÝgÉ. CªÀgÀÄ PÉ®¸ÀzÀªÀgÀ£ÀÄß ©lÄÖ ºÀtÄÚUÀ¼À£ÀÄß PÉÆAiÀÄÄÝ §ÄnÖUÀ½UÉ vÀÄA©¹ ªÀiÁgÀÄwÛzÁÝgÉ. M§â ªÀåQÛ ¢£ÀPÉÌ 10-15PÉf ºÀtÚ£ÀÄß PÉÆAiÀÄÄåvÁÛ£É.

£À£Àß §gÀªÀtÂUÉ AiÀiÁPÉÆÃ D¸ÀQÛPÀgÀªÁV §gÀÄwÛ«®èªÉ¤¸ÀÄwÛzÉ £À£ÀUÉ. EgÀ° ¥ÀæAiÀÄvÀß ¥ÀqÉÆÃt. £Á£ÀÄ ²ªÀªÀÄÆwðAiÀĪÀgÀÄ ¨ÉÊPï Kj, PÀPÀ̦àUÉ ºÉÆÃUÀ®Ä ¤zsÀðj¹zɪÀÅ. ²ªÀªÀÄÆwðAiÀĪÀjUÉ f¯ÉèAiÀÄ ªÀÄÆ¯É ªÀÄÆ¯ÉAiÀÄ ¥ÀjZÀAiÀÄ«zÉ, CªÀgÀÄ ªÁVäUÀ¼ÀÄ ºËzÀÄ. £À£ÀUÉ CªÀgÀ §UÉÎ RĶAiÀiÁVzÀÄÝ CªÀgÀ GvÁìºÀ ªÀÄvÀÄÛ ºÀĪÀÄä¸ÀÄì. ªÀAiÀĹì£À PÁ®zÀ°è AiÀiÁªÀÅzÉÆÃ DzÀ±ÀðPÉÌ ©zÀÄÝ ¸ÀA¸ÉÜ PÀnÖ ºÉtUÁrgÀĪÀÅzÀÄ CAiÉÆåà J¤¸ÀÄvÀÛzÉ. DzÀgÀÆ, CgÀªÀvÀÛgÀ ºÀgÀAiÀÄzÀ°èAiÀÄÆ ¸ÀÄvÁÛqÀĪÀÅzÀÄ, PÀ°AiÀÄÄwÛgÀĪÀÅzÀÄ, d£ÀgÉÆA¢UÉ ¨ÉgÉAiÀÄĪÀÅzÀÄ ¸ÀAvÉÆÃµÀªÉ¤¸ÀÄvÀÛzÉ. £ÁªÀÅ £ÉgÀ¼É ºÀtÄÚ ªÀiÁgÀÄwÛzÀÝ CfÓAiÀÄ ªÀiÁvÀ£ÀÄß PÉý, £ÉÃgÀ¼É ªÀÄgÀzÀ°èUÉ ºÉÆÃV £ÉÆÃr§gÀĪÀÅzÉAzÀÄ wêÀiÁð¤¹zɪÀÅ. C°èAzÀ £ÉÃgÀ PÀPÀ̦àUÉ ºÉÆgÀmɪÀÅ. zÁj GzÀÝPÀÆÌ §AiÀÄ®Ä ¨sÀÆ«Ä, DzÀgÀÆ gÀ¸ÉÛAiÀÄ §¢AiÀÄ°è ªÀÄgÀUÀ½gÀĪÀÅzÀÄ £À£ÀUÉ §ºÀ¼À £ÉªÀÄä¢AiÉĤ¹vÀÄ. CzÀgÀ eÉÆvÉAiÀİè CgÀtå E¯ÁSÉ ¸Á®Ä ªÀÄgÀUÀ¼À£ÀÄß £ÉqÀĪÀÅzÀPÉÌ ªÀÄvÀÄÛ ¨É¼É¸ÀĪÀÅzÀPÉÌ ¥ÀqÀÄwÛgÀĪÀ PÀµÀÖzÀ CjªÀÅ D¬ÄvÀÄ. £ÁªÀÅ §ºÀ¼ÀµÀÄÖ ¸À® §ºÀ¼À GqsÁ¥sÉvÀ£À¢AzÀ CgÀtå E¯ÁSÉAiÀÄ PÁAiÀÄð ªÉÊRj §UÉÎ UÉðªÀiÁqÀÄvÉÛêÉ. CªÀgÀ ±ÀæªÀÄ £ÀªÀÄUÉ CjªÁUÀĪÀÅ¢®è. E¯ÁSÉAiÀÄ £ÉlÖ VqÀUÀ¼À£ÀÄß ¸ÀܽÃAiÀÄgÀÄ zÀ£À PÀgÀÄUÀ½AzÀ ªÉÄìĸÀĪÀÅzÀÄ, ¸À¹UÀ¼À gÀPÀëuÉUÉAzÀÄ ºÁPÀĪÀ ¨ÉðAiÀÄ£ÀÄß PÀnÖUÉUÉAzÀÄ PÀzÉÆÝAiÀÄÄåªÀÅzÀÄ ¥Àj¸ÀgÀzÀ §UÉÎ d£ÀvÉVgÀĪÀ ¤®ðPÀë PÀtÂÚUÉ gÁa¹vÀÄ.

£ÉÃgÀ¼É ªÀÄgÀUÀ¼À£ÀÄß mÉAqÀgï ¥ÀqÉ¢gÀĪÀÅ ºÉÆ®UÀ¥Àà£À£ÀÄß ºÀÄqÀÄPÀ®Ä vÉÆqÀVzɪÀÅ. ºÉÆ®UÀ¥Àà£Á? CªÀ£É°ègÁÛ£É E°è? EzÀÄ ¥Àæ±ÉßAiÉÆÃ? GvÀÛgÀªÉÇÃ! CªÀ£ÀÄ C¯Éèà PÀÆrèVAiÀİègÁÛ£É. ºËzÁ! C°èAzÀ E°èUÉ §AzɪÀÅ. ºÉÆÃV CªÀ£ÀÄ mÉAqÀgï ªÀiÁrPÉÆArgÀĪÀ ªÀÄgÀUÀ¼ÀÄ C°èªÉ, ºÉÆÃV £ÉÆÃrAiÉÄAzÀgÀÄ. £ÁªÀÅ C°èAzÀ ªÀÄÄAzÉ §AzÀÄ JqÀPÉÌ gÀ¸ÉÛAiÉÆÃ? PÁ®ÄªÉAiÉÆÃ? UÀÄArAiÉÆÃ? CjªÁUÀzÀ ºÁ¢AiÀÄ°è ºÉÆÃzɪÀÅ, gÀ¸ÉÛ PÉÆ£ÉUÉÆAqÀAwvÀÄÛ. C®à ¸Àé®à ¤ÃgÀÄ ¤AwzÀÝ vÉÆgÉAiÀÄ£ÀÄß zÁnzɪÀÅ. zÁn ºÉÆÃzÀgÉà «±Á®ªÁzÀ £ÉÃgÀ¼É ªÀÄgÀ! £À£ÀUÉ CZÀÑjAiÀiÁ¬ÄvÀÄ EzÉAvÀºÀ §ÈºÀzÁPÁgÀzÀ ªÀÄgÀªÉ¤¹vÀÄ. £ÉÃgÀ¼É ºÀtÄÚUÀ¼ÀÄ UÉÆAZÀ®ÄUÀ¼ÀÄ. zÀÆgÀ¢AzÀ AiÀiÁgÉÆÃ PÀÆVzÀgÀÄ! K AiÀiÁgÀÄ? AiÀiÁgÉÆæÃ? £ÀªÀÄä PÀqɬÄAzÀ ²ªÀªÀÄÆwðAiÀĪÀgÀ zsÀé¤, ¤Ã£É ¨ÉÃPÀÄ ¨ÁgÀ¥Àà. ªÀåQÛ PÁtvÉÆqÀVvÀÄ. PÀļÀî£ÉAiÀÄ, ¸ÀtÚ zÉúÀ, vÀ¯ÉUÀÆzÀ®Ä £ÉgÉwzÉ, zÉúÀ ¸Àé®à ¨ÁVzÉ, DzÀgÉ zsÀé¤ PÀÄVήè. ºÀwÛgÀPÉÌ §gÀĪÁUÀ¯Éà £ÀªÀÄä ¸ÀA¨sÁµÀuÉ ±ÀÄgÀĪÁ¬ÄvÀÄ. £À£Àß PÉÊAiÀİèzÀÝ PÁåªÉÄgÀ CªÀgÀ PÀtÂÚUÉ ©vÀÄÛ, ªÉÆUÀzÀ°è ¸ÀAvÀ¸À CgÀ½vÀÄ. zÀÆgÀzÀ PÁtzÀ ¨ÉAUÀ¼ÀÆj¤AzÀ §AzÀÄ ºÉÆ®zÀ°è CqÀVgÀĪÁvÀ£À PÀÄjvÀÄ «ZÁj¹zÀgÉ ªÀÄ£À¸ÀÄì ºÀUÀÄgÀªÁUÀĪÀÅ¢®èªÉÃ!

¦üÃ¯ïØ ªÀPïð ªÀiÁqÀĪÁUÀ ºÀ®ªÀgÀÄ ºÉüÀÄvÁÛgÉ ¸Àgï qÉÃmÁ vÀgÀĪÀÅzÀÄ PÀµÀÖ ºÀ½îAiÀĪÀgÀÄ ¨Á¬Ä ©qÀĪÀÅ¢®èªÉAzÀÄ. £ÁªÀÅ PÉ®¸ÀzÀ ªÉÄÃ¯É ºÉÆÃV PÉêÀ® PÉ®¸ÀzÀ «µÀAiÀĪÀ£Éß PÉýzÀgÉà AiÀiÁªÀ ªÀåQÛAiÀÄÆ «µÀAiÀĪÀ£ÀÄß ºÀAaPÉÆ¼ÀÄîªÀÅ¢®è. £ÁªÀÅ CªÀgÀ fêÀ£ÀPÉÌ E½AiÀĨÉÃPÀÄ, CªÀgÀ fêÀ£À ºÉÃUÉ ¸ÁUÀÄwÛzÉ CjAiÀĨÉÃPÀÄ, CzÀÄ £Á£ÀÄ C°è¢Ýä, CªÀgÀ fêÀ£ÀzÀ fêÀAvÀ ªÀåQÛUÀ¼À°è £Á£ÀÄ M§â J¤¸À¨ÉÃPÀÄ. ºÁUÉ ªÀiÁrzÀgÉ CªÀgÉ®ègÀ fêÀ£ÀzÀ ¥ÀĸÀÛPÀªÀ£ÀÄß vÉgÉ¢qÀÄvÁÛgÉ. ºÉÆ®UÀ¥Àà EgÀ°®è CªÀgÀ CtÚ EzÀÝgÀÄ. CªÀgÀÄ ªÀiÁvÀ£ÁqÀvÉÆqÀVzÀgÀÄ, J®è «µÀAiÀĪÀ£ÀÄß ºÀAaPÉÆAqÀgÀÄ. CªÀgÀ PÀµÀÖ PÁ¥Àðtå, ¯Á¨sÀ £ÀµÀÖ »ÃUÉ AiÀiÁªÀÅzÀ£ÀÄß ªÀÄÄZÀÄ ªÀÄgɬĮèzÉ w½¹zÀgÀÄ. £Á£ÀÄ £ÉÃgÀ¼É ºÀtÚ£ÀÄß wA¢zÉÝ wAzÀÝzÀÄÝ. ªÉÆzÀ® ¨ÁjUÉ dªÀÄÄ £ÉÃgÀ¼ÉAiÀÄ£ÀÄß ªÀÄgÀ¢AzÀ QvÀÄÛ C°èAiÉÄà wAzÀzÀÄÝ. £ÀªÀÄÆägÀ°è »AzÉ ªÀÄgÀUÀ½zÀݪÀÅ DzÀgÉ CªÀÅUÀ¼É®è £Á¬Ä £ÉÃgÀ¼É ºÀtÄÚ, CAvÀºÀ gÀÄa¬ÄgÀĪÀÅ¢®è. DzÀgÉ zÀ¥Àà £ÉÃgÀ¼É gÀÄa CzÀÄâvÀªÁVgÀÄvÀÛzÉ.

£ÀªÀÄä ªÀÄvÀÄÛ D »jAiÀÄgÀ £ÀqÀÄªÉ £ÀqÉzÀ ¸ÀA¨sÁµÀuÉAiÀÄ «ªÀgÀuÉ EAwzÉ. CªÀgÀÄ JgÀqÀÄ ªÀÄgÀUÀ¼À£ÀÄß UÀÄwÛUÉ ¥ÀqÉ¢zÁÝgÉ, UÀÄwÛUÉ ªÉÆvÀÛ ºÀvÀÄÛ ¸Á«gÀ gÀÆ¥Á¬ÄUÀ¼ÀÄ, D¼ÀÄUÀ¼ÀÄ ºÀtÚ£ÀÄß PÉÆAiÀÄÄåvÁÛgÉ. CªÀgÀ vÀªÀÄä ¸ÀĪÀiÁgÀÄ 20-30 ªÀÄgÀUÀ¼À£ÀÄß UÀÄwÛUÉ ¥ÀqÉ¢zÁÝgÉ. ºÀtÄß PÉÆ¬Äå¹, PÀÆrèV, ºÉƸÀ¥ÉÃmÉUÉ PÀ¼ÀÄ»¸ÀÄvÁÛgÉ. PÀưAiÀĪÀjUÉ 200gÀÆ¥Á¬Ä, ºÀtÂÚUÉ 100gÀÆ¥Á¬Ä PÉfUÉ. EzÀÄ CªÀgÀÄ PÀ¼ÉzÀ ºÀvÀÄÛ ªÀµÀð¢AzÀ ªÀiÁqÀÄwÛgÀĪÀ ªÀåªÀºÁgÀ. PÉ®¸À¢AzÀ ¯Á¨sÀªÀÇ EzÉ ±ÀæªÀĪÀÇ EzÉ JA§ÄzÀÄ CªÀgÀ £ÀA©PÉ.

C°èAzÀ ºÉÆgÀlÄ §gÀĪÁUÀ ±Á¯ÉAiÀÄ ªÀÄÄAzÉ MAzÀÄ zÉêÀgÀ UÀÄr PÀArvÀÄ. CzÀgÀ ¥ÀPÀÌzÀ°è £Á¯ÉÌöÊzÀÄ ªÀÄgÀUÀ¼ÀÄ, UÀjPÉ ºÀÄ®Äè ºÀ¸À£ÁV ¨É¼É¢vÀÄÛ. ªÀÄzsÁåºÀß ªÀÄÆgÀÄ UÀAmÉAiÀİè Hj£À 20-30 UÀAqÀ¸ÀgÀÄ ºÀgÀmÉ ºÉÆqÉAiÀÄÄvÀÛ ªÀÄ®VzÀÝgÀÄ. £À£ÀUÉ D zÀȱÀåªÀ£ÀÄß £ÉÆÃr D£ÀAzÀªÀÅAmÁ¬ÄvÀÄ. ºÀ½îUÀ¼À°è d£ÀgÀÄ MnÖUÉ ¸ÉÃgÀĪÀzÉà C¥ÀgÀÆ¥ÀªÁVzÉ. CzÀgÀ eÉÆvÉUÉ §gÀ¨sÀÆ«Ä J¤¹PÉÆ¼ÀÄîªÀ ¸ÀAqÀÆgÀÄ vÁ®ÆèQ£À°è ¸ÉÆUÀ¸ÁzÀ ªÀÄgÀzÀr ªÀÄ®VgÀĪÀÅzÀÄ £ÉªÀÄä¢AiÉĤ¹vÀÄ. CzÀgÀ ¥sÉÆÃmÉÆÃªÀ£ÀÄß CzÀgÀ eÉÆvÉUÉ CzÉà Hj£À°è Hj£À ºÉAUÀ¸ÀgÀÄ gÀ¸ÉÛAiÀİèAiÉÄà ¸ÁªÀðd¤PÀ ¤Ãj£À vÉÆnÖAiÀÄ §½AiÀÄ°è §mÉÖ vÉÆ¼ÉAiÀÄĪÀ ¥sÉÆÃmÉÆÃ vÉUÉzÀÄ ºÉÆ®UÀ¥Àà CªÀgÀ ªÀÄ£É ºÀÄqÀÄQzɪÀÅ. ¸ÀtÚ ºÀ½îAiÀÄ°è ¸ÀÄAzÀgÀªÁzÀ ªÀÄ£É PÀnÖzÁÝgÉAzÀgÉ ªÀåQÛAiÀÄ ªÀåªÀºÁgÀ ¯Á¨sÀzÁAiÀÄPÀªÁVzÉAiÉÄAzÀÄ wêÀiÁð¤¹zɪÀÅ. CªÀgÀÄ £ÀªÀÄUÉ ¹UÀ°®è, CªÀgÀ ªÀÄUÀ½AzÀ CªÀgÀ ªÉƨÉÊ¯ï £ÀA§gÀÄ vÉUÉzÀÄPÉÆAqÀÄ ºÉÆgÀmɪÀÅ.

zÁj GzÀÝPÀÆÌ ²ªÀªÀÄÆwðAiÀĪÀgÀ C£ÀĨsÀªÀzÀ ªÀiÁvÀÄUÀ¼ÀÄ ªÀÄÆr§AzÀªÀÅ. PÉ®ªÀgÀÄ CzɵÀÄÖ ¸ÀÆPÀëöäªÁV «ZÁgÀUÀ¼À£ÀÄß CjAiÀÄÄvÁÛgÉA§ÄzÀPÉÌ EzÉÆAzÀÄ ¤zÀ±Àð£À. £ÁªÀÅ ºÉÆÃzÀ Hj£À §UÉÎ, ªÀåQÛUÀ¼À ªÀiÁw£À »£À߯ÉAiÀÄ£ÀÄß CZÀÄÑPÀmÁÖV UÀ滸ÀÄwÛzÀÝgÀÄ ªÀÄvÀÄÛ CµÉÖ CZÀÄÑPÀmÁÖV £À£ÀUÉ «ªÀj¸ÀÄwÛzÀÝgÀÄ. gÁdQÃAiÀÄ, ZÀÄ£ÁªÀuÉUÀ¼ÀÄ ºÉÃUÉ ºÀ½îd£ÀgÀ£ÀÄß ¸ÉÆÃªÀiÁjUÀ¼À£ÁßV¹zÉ ºÁUÀÆ ¸ÀtÚvÀ£ÀQ̽¹zÉ JAzÀÄ w½¹zÀgÀÄ. £ÁªÀÅ C°èAzÀ ¥ÀlÖtPÉÌ §AzɪÀÅ. C°è nà PÀÄrAiÀÄ®Ä PÀĽvɪÀÅ. nà PÀÄrzÀ ªÉÄÃ¯É £Á£ÀÄ zÀÄqÀÄØ PÉÆqÀ®Ä ºÉÆÃzÉ, CAUÀrAiÀÄ CªÀgÀÄ PÉÆqÀÄvÁÛgÉAzÀ, £Á£ÀÄ PÉÆlÖgÉãÀÄ CªÀgÀÄ PÉÆlÖgÉãÀÄ JAzÉ. CzÀPÉÌ ²ªÀªÀÄÆwðAiÀĪÀgÀ GvÀÛgÀ, vÀUÉÆÃ½æ CzɵÀÄÖ PÉÆqÁÛgÉ £ÉÆÃqÉÆÃtªÉAzÀgÀÄ. £Á£ÀÄ ºÉýzÉ, nà gÉÃlÄ J¶ÖzÉ CµÀÖ£ÀÄß PÉÆqÀÄvÉÛãÉ. CªÀgÀÄ F GvÀÛgÀ ¤jÃQë¹gÀ°®è. C°èAzÀ CgÀtå E¯ÁSÉ PÀZÉÃjUÉ ºÉÆgÀmɪÀÅ. ºÉÆgÀqÀĪÀ ªÀiÁUÀðzÀ°è CªÀgÀÄ £À£ÀߣÀÄß PÉýzÀgÀÄ £À£ÀUÉãÁzÀgÀÆ ºÁ£ÉÆÃgÉÃjAiÀÄA PÉÆÃqÉÆÃPÉ ºÉýzÁÝgÁ? £Á£ÀÄ ºËzÉAzÉ.

CgÀtå E¯ÁSÉUÉ §AzÀÄ ¸Àé®à ºÉÆwÛ£À £ÀAvÀgÀ ºÉÆgÀlgÀÄ. £Á£ÀÄ Dgï.J¥sï.N.¨sÉÃn ªÀiÁr G½¢zÀÝ PÉ®¸ÀUÀ¼À£ÀÄß ªÀÄÄV¹. ¯ÁrÓUÉ §AzÉ. §AzÀÄ ¸ÁߣÀ ªÀiÁr §¸ï ¤¯ÁÝtPÉÌ §AzÉ. ¤¯ÁÝt §ºÀ¼À ¸ÀéZÀѪÁVzɬĤ¹vÀÄ. C°èAzÀ §¸ï ºÀwÛzÀgÉ ¸ÀĪÀiÁgÀÄ 8.15gÀ ¸ÀªÀÄAiÀÄPÉÌ ºÉƸÀ¥ÉÃmÉUÉ §AzÉ. ºÉƸÀ¥ÉÃmÉAiÀÄ §¸ï ¤¯ÁÝt §ºÀ¼À ZÉ£ÁßVzÉ. eÉ.J¸ï.qÀ§Äèöå CªÀgÀÄ ªÀiÁr¹gÀĪÀÅzÀÄ. UÀÆUïè ªÀiÁå¥ï ºÁQPÉÆAqÀÄ gÉʯÉéà ¤¯ÁÝtPÉÌ £ÀqÉzÉ. E£ÉßãÀÄ £ÀÆgÀÄ «ÄÃlgï EzÉ J£ÀÄߪÁUÀ JuÉÚ CAUÀrUÉ ºÀÄqÀÄPÁrzÉ. ¸ÀªÀÄAiÀÄ 8.30 DVvÀÄÛ gÉ樀 9.05PÉÌ EvÀÄÛ. JqÀUÀqÉAiÀÄ°è ªÉÊ£ïì £ÉÆÃrzÉ, d£ÀªÉÇà d£À! ºÀwÛgÀPÉÌ ºÉÆÃzÉ, C°èAiÉÄà ¤AwzÀݪÀgÀ£ÀÄß PÉýzÉ, ¸Àgï EzÀÄ ©lÖgÉ ¨ÉÃgÉ AiÀiÁªÀÅzÀÄ E®èªÉÃ? EzÀÄ ©lÖgÉ ºÀA¦ EAlgï£ÁµÀ£À¯ï EzÉ JAzÀÄ vÉÆÃj¹zÀgÀÄ. ¸ÀªÀÄAiÀÄzÀ C¨sÁªÀ«zÉ 9PÉÌ mÉæöÊ£ï JAzÉ. eÉÆvÉAiÀİèzÀÝ ªÀÄvÉÆÛ§âgÀÄ ¸ÀºÁAiÀÄPÉÌ §AzÀgÀÄ. ¸Àgï E°è ¨Ál¯ï vÉUÉzÀÄPÉÆ½î, ªÀÄÄAzÉ £ÉÆÃr D ¯ÉÊmï PÁuÁÛEzÀå®è? C°èUÉ ºÉÆÃV, M¼ÀPÉÌ ºÉÆÃV ¸ÉÊqïì PÉÆqÁÛ£É, JAzÀgÀÄ.

£Á£ÀÄ MAzÀÄ PÁélgï gÁAiÀÄ¯ï ¸ÁÖUï vÉUÉzÀÄPÉÆAqÀÄ ªÀÄÄAzÉ £ÀqÉzÀÄ. ¸Àé®à C¼ÀÄQ¤AzÀ¯É ºÉÆÃV ¸ÉÊqïì K¤zÉ JAzÉ. M¼ÀUÉ ºÉÆÃV PÀĽvÀgÉ ªÀĺÁ£ï C£ÀĨsÀ«UÀ¼À ¨Ágï CzÀÄ! J®ègÀÆ PÀÄqÀÄPÀgÀÄ, ºÉüÀĪÀÅzÀPÉÌ ªÀiÁvÀæ UÁrAiÀÄ°è ¥sÁ¸ïÖ¥sÀÄqï C°ègÀĪÀÅzÀÄ ªÉƨÉÊ¯ï ¨Ágï. «ÄãÀÄ ºÉýzÉ, ZÉ£ÁßVgÀ°®è. ¤ÃgÀÄ ¨ÉÃPÁ¬ÄvÀÄ, ¥ÀPÀÌzÀ CAUÀrAiÀİè 5 gÀÆ¥Á¬ÄUÉ JgÀqÀÄ ¥ÁåPÉÃmï ¤ÃgÀÄ! vÀAzÀÄ PÀ¨Á¨ï wAzÉ. gÉʰ£À ¹ÜwUÀw £ÉÆÃrzÉ, gÉ樀 vÀqÀªÁV 9.30PÉÌ §gÀĪÀÅzÀÄ JAzÀÄ w½¬ÄvÀÄ. JuÉÚ AiÀiÁPÉÆÃ QPï §A¢®èªÉ¤¹vÀÄ. ¸Àgï E£ÉÆßAzÀÄ 90 ¨Ál¯ï vÀjÛ¤ JAzÉ, ¸Àj ©¯ï PÉÆlÄÖ ºÉÆÃV JAzÀ, PÉÆlÄÖ £ÀqÉzÉ. ºÉÆÃV 90 ¨Ánè eÉÆvÉUÉ §AzÀÄ DªÉÄèÃmï ºÉýzÉ, vÀqÀªÁ¬ÄvÀÄ DvÀÄgÀzÀ°è wAzÀÄ PÀÄrzÉ, Hl ªÀiÁr ¸Àgï JAzÀ CAUÀrAiÀÄ. ¸Àgï ¤ÃªÀÅ ¯ÉÃmï ªÀiÁrÛgÀ JAzÉ. E®è ¸Àgï vÀUÉÆ½î JAzÀÄ C£Àß ¸ÁgÀÄ wAzÀÄ ºÉÆgÀmÉ. MmÁÖgÉ ©¯ï PÉêÀ® 130gÀÆ¥Á¬ÄUÀ¼ÀÄ, MAzÀÄ «ÄãÀÄ, MAzÀÄ ¥ÉèÃmï PÀ¨Á¨ï, MAzÀÄ DªÉÄèÃmï ºÁUÀÆ C£Àß ¸ÁgÀÄ. §zÀÄQzÉ §qÀ fêÀªÉà JAzÀÄ ºÉÆgÀqÉ. ªÀÄÄAzÉ ºÉÆÃV MAzÀÄ ¹UÀgÉÃlÄ ºÀwÛ¹zÉ, mÉæöÊ£ï ¸ÀzÁݬÄvÀÄ NrzÉ.

£À£Àß ¨ÉÆÃV £ÀA§gÀÄ J¸ïJPïë2 ªÀÄvÀÄÛ ¹ÃlÄ 4, £Á£ÀÄ J¸ïJPïë ¨ÉÆÃVUÀ¼À §UÉÎ PÉýgÀ°®è. J¸ï2 JAzÀÄ J¸ï2 UÉ ºÀwÛzÉ, ºÀwÛzÀªÀ£ÀÄ ¯Áå¥ïmÁ¥ï vÉUÉzÀÄ PÉ®¸À ±ÀÄgÀĪÀiÁrzÉ. E£ÉßãÀÄ §¼Áîj §gÀ¨ÉÃPÀÄ CµÀÖgÀ°è nPÉmï PÀ¯ÉPÀÖgï §AzÀgÀÄ. £À£Àß ªÉƨÉÊ¯ï ¸ÀAzÉñÀ £ÉÆÃr, EzÀÄ J¸ï2 ¤ªÀÄäzÀÄ J¸ïJPïë2 PÉÆ£ÉAiÀÄ ¨ÉÆÃVUÉ ºÉÆÃV, §¼ÁîjAiÀÄ°è ¤°è¹zÁUÀ ºÉÆÃV M¼ÀUÀqɬÄAzÀ ºÉÆÃUÀĪÀÅzÀPÉÌ DUÀĪÀÅ¢®è. CAiÉÆåà PÀªÀÄðªÉÃ! £Á£ÀÄ §¼ÁîjAiÀİè E½zÀÄ EAzÀPÉÌ ºÉÆÃzÉ CZÀÑjAiÀiÁ¬ÄvÀÄ, gÀµï EzÉ, d£ÀgÀ¯ï ¨ÉÆÃV vÀgÀºÀ EzÉ J¤¹vÀÄ. £Á£ÀÄ §AzÀÄ ¨ÉÃgÉÆ§â nnAiÀÄ£ÀÄß PÉýzÉ, CzÉà ºÉÆÃV PÉÆ£ÉAiÀÄzÀÄ, CzÀÄ JPÁë÷Öç ¨ÉÆÃV JAzÀ. ¸Àgï CµÉÆÖAzÀÄ d£À EzÁÝgÉ JAzÉ, CªÀgÉ®ègÀÆ j¸Àªïð ªÀiÁrgÉÆÃgÀÄ ºÉÆÃVæ JAzÀ, CzÀÄ £À£ÀUÀjAiÀÄzÀ »A¢AiÀİè. M¼ÀUÉ ºÉÆÃzÉ, 4£Éà ¹ÃlÄ PɼÀUÀqÉAiÀÄzÀÄÝ AiÀiÁgÉÆ ºÉAUÀ¸ÀgÀÄ ªÀÄ®VzÀÝgÀÄ, £ÁtÄ H»¹zÉ, §ºÀıÀB 4 ªÀÄvÀÄ 5 CªÀgÀ¢ÝgÀ¨ÉÃPÀÄ £Á£ÀÄ ªÉÄð£À CAzÀgÉ 6£Éà ¹Ãn£À°è ªÀÄ®UÉÆÃ£ÀªÉAzÀÄ ªÀÄ®VzÉ. ªÀÄ®V ¤zÉÝAiÀÄÆ §AvÀÄ, EzÀÝQzÀÝ ºÁUÉà AiÀiÁgÉÆÃ vÀnÖzÀ ºÁUÁ¬ÄvÀÄ. PÀtÄÚ vÉgÉzÉ, CuÁÚªÀÅæ AiÀiÁgÉÆÃ §A¢zÁÝgÉ ¥ÀÆwð »A¢. ¸Àgï EzÀÄ £À£Àß ¹ÃlÄ, 6 £À£Àß £ÀA§gï! £Á£ÀÄ CªÀ£À nPÉmï £ÉÆÃrzÉ, CzÀgÀ°è E£ÀÆß PÀ£ÀáªÀiï DVgÀ°®è, ªÉÊnAUï °¸ïÖ EvÀÄÛ. zÀ¨Á¬Ä¹zÉ, JuÉÚ ªÀÄvÀÛ®èªÉÃ! ºÁUÉà £ÀqÉAiÀÄÄwÛgÀĪÁUÀ £Á£ÀÄ ªÀÄ®VzÀÝ PɼÀV£À ¹Ãn¤AzÀ MAzÀÄ DPÀÈw JzÀÄÝ ºÉÆgÀPÉÌ §AvÀÄ. ¤ÃªÀÅ E°è ªÀÄ®V JA¢vÀÄ. CªÀgÀzÀÄÝ ªÉÊnAUï °¸ïÖ DzÀgÀÄ £ÉªÉÄä¢AiÀiÁV ªÀÄ®VzÀÝgÀÄ. 6£Éà ¹Ãn£ÀªÀ£À£ÀÄß 5£Éà ¹Ãn£À°èAiÉÄà ªÀÄ®V¹zÉ ªÀÄvÀÄÛ £Á£ÀÄ ªÀÄ®VzÉ.


¨É¼ÀPÁ¬ÄvÀÄ gÉ樀 vÀqÀªÁVvÀÄÛ E£ÀÆß ¨ÉAUÀ¼ÀÆgÀÄ zÀAqÀÄ, £ÀUÀgÀ »ÃUÉ §gÁÛ¬ÄvÀÄÛ. £ÀUÀgÀ ¤¯ÁÝtPÉÌ §AzÁUÀ PɼÀV£À ¹Ãn£À°è JgÀqÀÄ »jAiÀÄ zÀA¥ÀwUÀ¼ÀÄ D¹Ã£ÀgÁVzÀÝgÀÄ. CªÀgÀ ªÀiÁvÀÄPÀvÉ ±ÀÄgÀĪÁ¬ÄvÀÄ. gÉʰ£À §UÉÎ ¨ÉAUÀ¼ÀÆj£À §UÉÎ JPïë¥Éæ¸ï ªÀÄvÀÄÛ ¥Áå¸ÉAdgï gÉʰ£À §UÉÎ. ºÀwÛzÀªÀgÀ£É߯Áè PÉüÀÄwÛzÀÝgÀÄ, ¤ÃªÀÅ AiÀiÁªÀ nPÉÃmï vÉUÉzÀÄPÉÆAr¢ÝÃgÁ? EzÀÄ JPïë¥Éæ¸ï 60gÀÆ¥Á¬Ä, ¹Ã¤AiÀÄgï ¹neÉ£ï 40gÀÆ¥Á¬Ä, PÉ®ªÀgÀ£ÀÄß E½¹zÀgÀÄ, PÉ®ªÀgÀ£ÀÄß PÀÆj¹zÀgÀÄ, PÉ®ªÀjUÉ ¨ÉÃgÉ ¥Áèmï¥sÁªÀiïUÉ zÁj vÉÆÃj¹zÀgÀÄ. EzÀgÀ £ÀqÀÄªÉ CªÀjUÉ ªÉÄʸÀÆj£À°ègÀĪÀ ¸ÉÊmïUÀ¼ÀÄ C°ègÀĪÀ CPÀÌ¥ÀPÀÌzÀ M¼ÉîAiÀĪÀgÀÄ ªÀÄvÀÄÛ ¨ÉAUÀ¼ÀÆj£À°ègÀĪÀ PÉlÖªÀgÀ UÀÄtUÁ£À ªÀiÁrzÀgÀÄ. £Á£ÀÄ ªÉƨÉÊ¯ï £ÉÆÃrzÉ CzÀÄ ±ÀQ۬ĮèzÉ ªÀÄ®VvÀÄÛ, MqÀ£ÉAiÉÄ ¥ÀªÀgï ¨ÁåAPï vÉUÉzÀÄ ZÁeïð ºÁQzÉ. PɼÀV½zÀÄ, ¨ÁvïgÀÆAUÉ ºÉÆÃV £À£Àß ªÀÄÄRªÀ£ÀÄß £ÉÆÃrzÉ CZÀÑjAiÀiÁ¬ÄvÀÄ, PÀÄrzÀÄ ºÀuÁÚV ªÀÄÄR ªÀÄÆgÀÄ PÉfAiÀĵÀÄÖ H¢vÀÄÛ. £À£Àß ºÉAqÀw gÉʯÉéà ¸ÉÖõÀ¤ß£À°è PÁAiÀÄÄwÛzÀݼÀÄ §gÀªÀiÁrPÉÆAqÀ¼ÀÄ CªÀ¼À JA¢£À ªÀiÁw£ÀAvÉ jà PÀÄqÉÆåÃPÉ CAvÁ£Éà ¦üïïØUÉ ºÉÆÃVÛÃgÁ? AiÀiÁPÉ? K£ÁAiÉÄÛÃ? xÀÆ ¤ªÀÄä, ¤ªÀÄä ªÀÄÄR £ÉÆÃr¢ÝÃgÁ? CAiÉÆåà gÁwæ ¤zÉݬĮè PÀuÉà CzÉÌ CµÉÖ £ÀrAiÉÄAzÀÄ ªÀÄ£É vÀ®Ä¦zÉ. 

08 ಏಪ್ರಿಲ್ 2016

ಮಾಸಿದ ನೆನಪಿಂದ ಚಿಗುರಿದ ಭರವಸೆ!!!


ಪ್ರತಿ ಬಾರಿ ಬರೆಯುವಾಗಲೂ ಬಹಳ ದಿನಗಳ ನಂತರ ಎಂಬ ಪದ ಪ್ರವೇಶ ಪಡೆಯುತ್ತದೆ. ಇದು ತಿಳಿದು ಬರುತ್ತದೆಯೋ ಅಥವಾ ಒತ್ತಾಯವಾಗಿ ನಾನು ಸೇರಿಸುತ್ತೀನೋ ಗೊತ್ತಿಲ್ಲ, ಆದರೂ ಆ ಪದ ಬಳಕೆಗೆ ಒಗ್ಗಿ ಹೋಗಿದ್ದೇನೆ. ಈ ಬಾರಿ ಬಳಸುತ್ತಿರುವುದು, ಬಹಳ ವರ್ಷಗಳ ನಂತರ ಮೊದಲ ಬಾರಿಗೆ ನಾನು ಮಧ್ಯ ರಾತ್ರಿ ಮೂರು ಗಂಟೆಗೆ ಬರೆಯುತ್ತಿರುವುದು ಅದರಲ್ಲಿಯೂ ವಿಶೇಷತೆ ನಮ್ಮ ಸಂಪ್ರದಾಯಿಕ ಯುಗಾದಿ ಹಬ್ಬದ ದಿನ ಬರೆಯುತ್ತಿರುವುದು. ಮಧ್ಯ ರಾತ್ರಿ ಬರೆಯುವಂತಹ ವಿಶೇಷ ಬರವಣಿಗೆಯಾಗಲೀ ನೀವು ಓದಲೇ ಬೇಕೆಂಬ ಓದುವ ಸರಕಾಗಲೀ ಇದರಲಿಲ್ಲ. ನೇರವಾಗಿ ಹೇಳುವುದಾದರೆ ಬಹಳ ದಿನಗಳ ನಂತರ ನಿದ್ದೆ ಬಾರದೇ ಇರುವುದರಿಂದ ಬೇಗ ಎದ್ದಿದ್ದೇನೆ. ಕೆಲವು ದಿನಗಳು ಬೇಸಿಗೆಯ ದಗೆಗೆ ನಿದ್ದೆ ಬಾರದೆ ಇದ್ದರೂ ಮಗ್ಗಲು ಬದಲಾಯಿಸಿ, ಹೊರಲಾಡುತ್ತಿದ್ದೆ. ಒಂದೆರಡು ಬಾರಿ ಹೆಂಡತಿಯ ಬಾಯಿಯಲ್ಲಿ ಸುಮಧುರ ಬೈಗುಳಗಳು ಬರುತ್ತಿದ್ದವು. ರೀ ಸರಿಯಾಗಿ ಮಲಗೋಕೆ ಆಗಲ್ವಾ? ಯಾಕಿಷ್ಟು ಒದ್ದಾಡ್ತೀರಾ? ಈ ಸೆಕೆಗೆ ಮೊದಲೇ ನಿದ್ದೆ ಬರುವುದಿಲ್ಲ ನಿಮ್ಮದು ಬೇರೆ? ಇಂಥಹ ಮಾತುಗಳನ್ನು ಹಬ್ಬದ ದಿನವು ಕೇಳುವುದು, ಮನಸ್ಸಿಗೆ ಘಾಸಿ ಮಾಡಿಕೊಳ್ಳವುದಕ್ಕಿಂತ ಎದ್ದು ನಾಲ್ಕು ಸಾಲು ಗೀಚಿ, ಫೇಸ್‍ಬುಕ್ಕಿನಲ್ಲಿ ಅಪಡೇಟ್ ಮಾಡಿ, ಯಾರಾದರೂ ಲೈಕ್ ಮಾಡಿದರ? ಕಾಮೆಂಟ್ ಮಾಡಿದ್ದಾರಾ ನೋಡೊಣವೆನಿಸಿತು. 

ಯಾರು ಓದಿದರು ಬಿಟ್ಟರೂ ನಾನು ಬರೆಯುತ್ತೇನೆ ಮತ್ತು ಬರೆಯುತ್ತಲೇ ಇರುತ್ತೇನೆ. ನಾನು ಉತ್ತಮ ಬರಹಗಾರನೆಂಬ ಭ್ರಮೆಯಿಂದಲ್ಲ, ನನ್ನ ಕನ್ನಡ ನನ್ನೊಳಗೆ ಜೀವಂತವಾಗಿರಲೆಂದು ಮಾತ್ರ. ಪೀಠಿಕೆ ಜಾಸ್ತಿಯಾಯ್ತು ವಿಷಯಕ್ಕೆ ಬರೋಣ. ನಾನು ಹಿಂದೆ ಒಂದು ಬರವಣಿಗೆಯಲ್ಲಿ ಯುಗಾದಿಯ ಬಗ್ಗೆ ಬರೆದಿದ್ದೆ. ಈಗ ಅಲ್ಲಿ ಏನು ಬರೆದಿದ್ದೆ ಎಂಬುದರ ಬಗ್ಗೆ ಬರೆಯುವುದಿಲ್ಲ. ಆದರೆ ಇಂದಿನ ನನ್ನ ಮನಸ್ಥಿತಿಯ ಬಗ್ಗೆ ಬರೆಯುತ್ತಿದ್ದೇನೆ. ನನಗೀಗ, ಮೂವತ್ತ್ಮೂರು ತುಂಬುತ್ತಿದೆ, ಮೂವತ್ತಾನಾಲ್ಕಕ್ಕೆ ಕಾಲಿಡುತ್ತಿದ್ದೇನೆ. ಇಷ್ಟೂ ವರ್ಷದಲ್ಲಿ, ನಾನು ಇಷ್ಟಪಟ್ಟು ಆಚರಿಸುತ್ತಿರುವ ಏಕೈಕ ಯುಗಾದಿ ಹಬ್ಬವೆಂದರೆ ಈ ವರ್ಷ ಮಾತ್ರ. ಅತಿ ಕೆಟ್ಟ ಮತ್ತು ನನಗೆ ಬೇಸರ ತರಿಸಿದ ಹಬ್ಬ 2015ರ ಯುಗಾದಿ. ಒಂದು ವರ್ಷ ಮನುಷ್ಯನ ಜೀವನದಲ್ಲಿ ಅಥವಾ ಒಬ್ಬ ವ್ಯಕ್ತಿಯ ಬದುಕಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಬಹುದೆಂಬುದಕ್ಕೆ ನಾನೇ ಜೀವಂತ ಉದಾಹರಣೆ. 

ನಾನು ನನ್ನ ಬಾಲ್ಯದ ಹಲವು ನೆನಪುಗಳನ್ನು ಈ ದೃಷ್ಟಿಕೋನದಿಂದ ನೋಡಲಿಚ್ಛಿಸುತ್ತಿದ್ದೇನೆ. ಇದು ಮೊದಲ ಪ್ರಯತ್ನ. ಹಳ್ಳಿಯಲ್ಲಿ ಜನಿಸಿದ ನನಗೆ ಯುಗಾದಿ ಸಾಮಾನ್ಯವಾಗಿ ದೊಡ್ಡ ಹಬ್ಬವೇ ಸರಿ. ಹಳ್ಳಿಯ ಜನರಿಗೆ ಬೇರೆ ಬೇರೆ ಊರುಗಳಿಗೆ ಬೇರೆ ರೀತಿಯಲ್ಲಿ ಆಚರಣೆಗಳಿರುತ್ತವೆ. ನಾನು ನನ್ನೂರು ಬಾನುಗೊಂದಿಯಲ್ಲಿ ಕಂಡಂತೆ, ಯುಗಾದಿಯ ದಿನ ಬೆಳ್ಳಿಗ್ಗೆ ಎದ್ದು ಮಾವಿನ ಸೊಪ್ಪು ಮತ್ತು ಬೇವಿನ ಸೊಪ್ಪು ತಂದು, ಮನೆಗೆ ತೋರಣ ಕಟ್ಟಿ ನಂತರ ದನ ಕರುಗಳನ್ನು ತೊಳೆದು, ಹಂಬು/ಬಳ್ಳಿಯನ್ನು ಕಟ್ಟಿ, ಕಾವೇರಿ ನದಿಗೆ ಹೋಗಿ ಸ್ನಾನ ಮಾಡಿ, ನಮ್ಮೂರಲ್ಲಿ ಎರಡು ಕಡೆಯಲ್ಲಿ ಹೊಳೆಗೆ ಹೋಗಬಹುದಾದ್ದರಿಂದ, ಹೊಳೆಕಡ/ಬಟ್ಟೆ ಒಗೆಯುವ ಸೋಪಾನ ಕಟ್ಟೆ ಇರುವ ಕಡೆಗೆ ಹೋದವರು ಹೊಳೆ ಬಸಪ್ಪನಿಗೆ ಪೂಜೆ ಹಣ್ಣು ತುಪ್ಪ ಮಾಡಿಕೊಂಡು ನಗರದವರ ಭಾಷೆಯಲ್ಲಿ ರಸಾಯನ, ಅಥವಾ ಕಟ್ಟೆ ಕಡೆಗೆ ಹೋದವರು ಸ್ನಾನ ಮಾಡಿ ನಮ್ಮೂರ ದಾಸಯ್ಯನ ಕೈಯಿಂದ ಹಣೆಗೆ ಎರಡು ಕೆಂಪು ಒಂದು ಬಿಳಿ ಹಾಕಿಸಿಕೊಂಡು, ಮನೆಗೆ ಬರುವಾಗ ಹನೆರಡೋ ಒಂದೋ ಗಂಟೆಯಾಗಿರುತ್ತಿತ್ತು. ಆ ಸಮಯಕ್ಕೆ ಮನೆಯಲ್ಲಿ ಹುಳಿ ಅನ್ನ ಅಥವಾ ಪುಳಿಯೋಗರೆ ನಿಮ್ಮ ಭಾಷೆಯಲ್ಲಿ, ಅದನ್ನು ತಿಂದು ಸ್ವಲ್ಪ ಹೊತ್ತು ಕುಳಿತು ಗಟ್ಟೆ ಮನೆಯೋ, ಹರಳು ಮನೆಯೋ ಆಡಿ, ಸಂಜೆ ಎತ್ತುಗಳಿಂದ ಆರು ಕಟ್ಟಿ ನಾಲ್ಕು ಸುತ್ತು ನೇಗಿಲು ಸುತ್ತಿ ಬರುವುದು ಹಬ್ಬದ ಮುಕ್ತಾಯ. ಮಾರನೆಯ ಬೆಳಿಗ್ಗೆ ಊರಲ್ಲಿ ಅಥವಾ ಹೊರಗಡೆಯಿಂದ ಮಾಂಸ ತಂದು ತಿಂದರೆ ಅಲ್ಲಿಗೆ ಯುಗಾದಿಯ ನೆಲಸಮ. 

ಈ ರೀತಿಯ ಆಚರಣೆಯಲ್ಲಿ ನನಗೆ ಅಂಥಹ ವಿಶೇಷವೇನೂ ಕಾಣಿಸುತ್ತಿರಲಿಲ್ಲ. ನಮ್ಮ ಹೊಸ ವರ್ಷ ಅದೂ ಇದೂ ಇವೆಲ್ಲವೂ ನನಗೆ ಆಗಲಿ ನಮ್ಮ ಊರಿನ ಅನೇಕರಿಗೆ ಆಗಲಿ ಅಂಥಹ ಕಾಳಜಿ ಇರಲಿಲ್ಲ. ನನಗೆ ಈ ಹಬ್ಬಗಳು ಬಂದರೆ ಖುಷಿಗಿಂತ ಬೇಸರವೇ ಹೆಚ್ಚಿರುತ್ತಿತ್ತು. ನಾನು ಮೊದಲೇ ಸೋಮಾರಿ, ಅದರ ಜೊತಗೆ ಅಪ್ಪನ ಬೈಗುಳದ ಕೂಸು. ಮುಂಜಾನೆ ಬೇಗ ಏಳಬೇಕು. ನಮ್ಮೂರು ಹೇಳಿ ಕೊಳ್ಳುವುದಕ್ಕೆ ಹಳ್ಳಿ ಅಷ್ಟೇ, ಒಂದು ಮಾವಿನ ಮರಕ್ಕೆ , ಮಾವಿನ ಸೊಪ್ಪಿಗೆ ಅಲೆದಾಡಬೇಕಿತ್ತು. ತೋಪಿಗೆ ಹೋದರೆ, ಆ ಮರಗಳು ಭೂಮಿಯಿಂದ ಇಪ್ಪತ್ತು ಮೂವತ್ತು ಅಡಿ ಮೇಲಕ್ಕೆ ಇರುತ್ತಿದ್ದವು. ಆ ಮರ ಹತ್ತುವುದಕ್ಕೆ ನನಗೆ ಬರುವುದಿಲ್ಲ, ಅವರನ್ನೋ ಇವರನ್ನೋ ಕಾಡಿ ಬೇಡಿ ಸ್ವಲ್ಪ ಸೊಪ್ಪು ತಂದರೆ ನಮ್ಮಪ್ಪನ ಕೊಂಕು, ಒಳ್ಳೆಯ ಸೊಪ್ಪು ತಂದಿಲ್ಲವೆಂದು. ನಮ್ಮ ಮನೆಯ ಹಿಂದಿದ್ದ ಮಾವಿನ ಮರವನ್ನು ಕಳೆದ ವರ್ಷ ಕಡಿದು ಹಾಕಿದರು, ಆಗ ನನಗೆ ನಾನು ಬಾಲ್ಯದಲ್ಲಿ ಕಷ್ಟ ಪಡುತ್ತಿದ್ದ ನೆನಪು ಬಂತು. ಇನ್ನು ಬೇವಿನ ಸೊಪ್ಪು ಈಗ ನಮ್ಮ ಮನೆಯ ಪಕ್ಕದಲ್ಲಿ ಎರಡು ಮೂರು ಮರಗಳಿವೆ, ಆಗ ಯಾರದೋ ಮನೆಯ ಮುಂದೆ ಹೋಗಬೇಕಿತ್ತು, ಹಳ್ಳಿ ಜನ ಬಹಳ ಸಣ್ಣ ಮನಸ್ಸಿನವರು, ಅವರು ದೊಡ್ಡದನ್ನು ಕೊಡುತ್ತಾರೆ ಚಿಕ್ಕವುಗಳೆಂದರೆ ಸಹಿಸುವುದಿಲ್ಲ. ಪ್ರಾಣ ಕೊಡುತ್ತಾರೆ, ಹೊಟ್ಟೆ ಬಿರಿಯುವಷ್ಟು ಊಟ ಹಾಕುತ್ತಾರೆ ಆದರೆ ಹೂವುಗಳು, ಹಣ್ಣುಗಳು ಇಂಥವೆಂದರೆ ಮೈಮೇಲೆ ಬರುತ್ತಾರೆ. ಈ ಕಷ್ಟಗಳು ಅಥವಾ ನನ್ನ ಸೋಮಾರಿತನ ಈ ಹಬ್ಬಗಳು ಯಾಕೆ ಬರ್ತಾವೆ ಎನಿಸುತ್ತಿದ್ದವು. 

ಅದರ ಜೊತಗೆ ನಮ್ಮನೆಯಲ್ಲಿ ದನಕರುಗಳಿರಲಿಲ್ಲ, ಆದ್ದರಿಂದ ನಾನು ಸೊಪ್ಪನ್ನು ತಂದ ಮೇಲೆ ಸ್ನಾನ ಮಾಡಬೇಕಿತ್ತು. ಊರಿನಲ್ಲಿ ಬಹುತೇಕೆ ಎಲ್ಲರ ಮನೆಯಲ್ಲೂ ದನಕರು ಇದ್ದಿದ್ದರಿಂದ ಅವರು ಹೊಳೆಗೆ ಸ್ನಾನಕ್ಕೆ ಹೋಗುವುದು ತಡವಾಗುತ್ತಿತ್ತು. ನಾನು ಕಾಯ್ದು ಕಾಯ್ದು ಮನೆಯಲ್ಲಿಯೇ ಸ್ನಾನ ಮಾಡುತ್ತಿದ್ದೆ. ನಾನು ತಾಳ್ಮೆಗೇಡಿ, ನನಗೆ ಸಹನೆಯಿಲ್ಲ, ಆತುರ. ನಾನು ಅಂದುಕೊಂಡದ್ದು ಆಗಲೇ ಆಗಬೇಕು. ಕೆಲವೊಮ್ಮೆ ಅಮ್ಮ ನನಗೆ ಬೈಯುತ್ತಿದ್ದರು, ಆಗಲೇ ಹುಟ್ಟಿ ಆಗಲೇ ಬೆಳಕಾಗಬೇಕು ಇವನಿಗೆ ಎಂದು. ಸ್ನಾನ ಮಾಡಿದ ಕೆಲವೇ ಕ್ಷಣಕ್ಕೆ ಪೂಜೆ ಬೇವು ಬೆಲ್ಲ ಅದರ ಹಿಂದೆಯೇ ಹುಳಿ ಅನ್ನ, ಕೊಸಂಬರಿ, ಅದಾದ ಮೇಲೆ ಒಬ್ಬಟ್ಟು. ನನ್ನ ಕವರ್iವೆಂದರೆ ನಾನು ಸಹಿಯಾಗಿರುವುದನ್ನು ಇಷ್ಟಪಡುವುದಿಲ್ಲ, ಪುಳಿಯೊಗರೆ ಇಷ್ಟವಿಲ್ಲ ಇನ್ಯಾವ ಹಬ್ಬವೆಂದು ಆಚರಿಸುವುದು? ಬಟ್ಟೆಯ ಬಗ್ಗೆ ಹೇಳುವುದಾದರೆ ನಮ್ಮ ಅಪ್ಪನೇ ನನಗೆ ಆಯ್ಕೆ ಮಾಡಿ ತರುತ್ತಿದ್ದದ್ದು, ತರುವುದು ಎನ್ನುವುದಕ್ಕಿಂತ ಬಟ್ಟೆ ತೆಗೆದು ಹೊಲಿಸುತ್ತಿದ್ದದ್ದು. ಅವರ ಟೈಲರ್‍ಗಳು ತಲೆ ಹರಟೆಗಳು ಇಲ್ಲವೆಂದರೆ ಮುದುಕರು ತುಂಬಾ ಉದ್ದ ಹೊಲೆಯುವುದು, ಸಾದಾ ಗುಂಡಿಗಳನ್ನು ಹಾಕುವುದು. ಅಪ್ಪ ಆಯ್ಕೆ ಮಾಡುತ್ತಿದ್ದ ಬಣ್ಣವೂ ಅಷ್ಟೇ ಎಲ್ಲವು ಮಾಸಲು ಬಣ್ಣ. ನನ್ನ ಸ್ನೇಹಿತರೆಲ್ಲರು ಮಿಂಚುವ ಬಣ್ಣಗಳು, ಕೆಲವರು ಟಿ-ಷರ್ಟ್‍ಗಳು. ನಾನು ಆ ಕನಸನ್ನು ಕಾಣವಂತೆಯೇ ಇರಲಿಲ್ಲ ಬಿಡಿ. 

ದಿನ ಬೆಳೆದಂತೆ ವರ್ಷಗಳು ಕಳೆದಂತೆ, ಹೈಸ್ಕೂಲಿನಲ್ಲಿ ಸ್ವಲ್ಪ ಚಾಯ್ಸ್ ಹತ್ತಿರ ಬಟ್ಟೆ ಹೊಲೆಸುವುದಕ್ಕೆ ಹಾಕುತ್ತಿದ್ದೆ. ಆ ಪುಣ್ಯಾತ್ಮನೋ ತಡವೆಂದರೆ ತಡ, ಅವನ ಬಳಿಗೆ ಹೋಗಿ ಕೇಳವುದಕ್ಕೂ ಭಯ. ಕೊಣನೂರಿಗೆ ಇದ್ದ ಏಕೈಕ ಫೇಮಸ್ ಟೈಲರ್‍ ಅವನು. ರೇಟು ಜಾಸ್ತಿ ಅಂತ ಅಪ್ಪ, ಆದರೂ ಅಲ್ಲಿಯೇ ಕೊಡಬೇಕೆಂದು ಹಟ ಮಾಡಿ ಕೊಡುತ್ತಿದ್ದೆ. ನಾವು ಸ್ವಲ್ಪ ಲೈನ್ ಹಾಕೋ ವಯಸ್ಸಗೆ ಬಂದೆವು. ಆದರು ಹಬ್ಬ ಆಚರಣೆಯಲ್ಲಿ ಯಾವುದೇ ಬದಲಾವಣೆಗಳು ಕಾಣಲಿಲ್ಲ. ಸಮಾಧಾನಕರವೆಂದರೆ, ಕಟ್ಟೆಯ ಹತ್ತಿರಕ್ಕೆ ಸ್ನಾನಕ್ಕೆ ಹೋಗುತ್ತಿದ್ದೆ, ಅಲ್ಲಿಂದ ಬಂದು ಹೊಸ ಬಟ್ಟೆ ಹಾಕಿಕೊಂಡು ಹೊಳೆ ಬಸಪ್ಪನಿಗೆ ಹಣ್ಣು ತುಪ್ಪ ಮಾಡಿಸಿಕೊಂಡು ಬರುತ್ತಿದ್ದೆ, ಬೇಸಿಗೆಯ ಕಾಲದಲ್ಲಿ ಹಬ್ಬ ಬರುತ್ತಿದ್ದರಿಂದ ಕೆಲವೊಮ್ಮೆ ನಮ್ಮ ಅಜ್ಜಿಯ ಮನೆಗೆ ಹೋಗಿರುತ್ತಿದ್ದೆ ಅಲ್ಲಿದು ಮಜವೋ ಮಜ. ನಾನು ಏನು ಹೇಳುವುದಕ್ಕೆ ಹೋದೆ ಮತ್ತು ನೀವು ಏನನ್ನು ಓದುತ್ತಿದ್ದೀರಾ ಎಂಬ ಗೊಂದಲ ಬೇಡ. ನೀವು ಓದಿತ್ತಿರುವುದು ಸರಿಯಾಗಿದೆ ಮುಂದುವರೆಸಿ. 

ಅಲ್ಲಿಂದ ನಂತರ ಪಿಯುಸಿ ಜೀವನದಲ್ಲಿ ಮೊದ¯ ವರ್ಷ ನೆಮ್ಮದಿ ಎನಿಸಿದರೂ, ಎರಡನೆಯ ವರ್ಷಕ್ಕೆ ಯಾಕೋ ಪರೀಕ್ಷೆಯ ಭಯ, ಅಷ್ಟೊರೊಳಗೆ ದಾರಿ ತಪ್ಪಿದ ಮನಸ್ಸು ಯಾವುದನ್ನು ಆಚರಿಸಲು ಬಿಡಲಿಲ್ಲ. ಪಿಯುಸಿ ಹೆಚ್ಚು ತಿಳಿಯುವ ಸಲುವಾಗಿ ಮತ್ತೊಮ್ಮೆ ಬರೆಯಲು ಯತ್ನಿಸಿದ್ದರಿಂದ ಹಬ್ಬ ಆಚರಣೆಯ ಆಸಕ್ತಿ ಸಂಪೂರ್ಣ ನೆಲಕಚ್ಚಿತು. ಅದಾದ ನಂತರ ಮೈಸೂರು ಮಹರಾಜ ಹಾಸ್ಟೆಲ್ ಸೇರಿದ್ದರಿಂದ ಮಾಚ್ ಅಥವ ಏಪ್ರಿಲ್ ಯಾವಾಗಲೂ ಪರೀಕ್ಷೆಯ ಸಮಯ, ಮೊದಲೆ ಸೋತು ಕಂಗಾಲಾಗಿದ್ದ ನನಗೆ ಓದುವುದನ್ನು ಬಿಟ್ಟರೆ ಬೇರಾವ ಹಬ್ಬದ ಜಗತ್ತು ಕಾಣಲಿಲ್ಲ. ಅಲ್ಲಿಂದ ಬೆಂಗಳೂರಿಗೆ ಬಂದ ಮೇಲೆ ಇಲ್ಲಿನ ಬುದ್ದಿಜೀವಿ ಸಂಘದ ಸಲುವಾಗಿ ಹಬ್ಬ ಆಚರಣೆ ಸ್ವಲ್ಪ ದೂರವೇ ಉಳಿದೆ. ಓದು ಮುಗಿದ ನಂತರ ಐಸೆಕ್, ಆನಂತರ ಒಂದು ವರ್ಷ ಹೈದರಾಬಾದ್, ಮತ್ತೆ ಕೆಲವು ವರ್ಷಗಳು ಬೆಂಗಳೂರು, ಪಿಎಚ್‍ಡಿ ಮದುವೆ ಅದು ಇದು ಅಂತ ಆಗಿ ಯಾವ ವರ್ಷವೂ ಆಚರಣೆಗೆ ಒತ್ತು ನೀಡಲಿಲ್ಲ.

ಈ ವರ್ಷ ಇದ್ದಕ್ಕಿದ್ದ ಹಾಗೆ ಯುಗಾದಿಯ ಬಗ್ಗೆ ವಿಶೇಷ ಕಾಳಜಿ ಬಂತು. ಯಾವುದೇ ಹೊಸ ಧಿರಿಸ್ಸೇನು ತೆಗೆದುಕೊಂಡಿಲ್ಲ. ಆದರೂ, ನಿನ್ನೆ ಬೆಳಿಗ್ಗೆ ಐದು ಗಂಟೆಗೆ ಎದ್ದು ಕೆ.ಆರ್. ಮಾರ್ಕೆಟ್ ಗೆ ಹೋಗಿ ಹೂವು, ಮಾವಿನ ಸೊಪ್ಪು, ಬೇವಿನ ಸೊಪ್ಪು ತಂದೆ. ನನಗೆ ಮುಂಜಾನೆ ಮಾರ್ಕೆಟ್ ಹೋಗುವುದೆಂದರೆ ಬಹಳ ಸಂತಸದ ವಿಷಯ. ನನ್ನ ಎಂಎಸ್ಸಿ ಸಮಯದಲ್ಲಿಯೂ ಅಷ್ಟೆ, ಕಾಲೇಜಿನ ಯಾವುದೇ ಸಮಾರಂಭವೆಂದರು ಮಾರ್ಕೆಟ್ ಹೋಗುತ್ತಿದ್ದೆ. ಅದರಲ್ಲಿಯೂ ಬೆಳಿಗ್ಗೆ ನಾಲ್ಕು ಅಥವಾ ಐದು ಗಂಟೆಗೆ ಹಳ್ಳಿಗಳಿಂದ ಬರುವ ಜನ, ತಾಜಾ ತರಕಾರಿ, ಬಣ್ಣ ಬಣ್ಣದ ಹೂವುಗಳು ಕಣ್ಣೆರೆಡು ಸಾಲದು. ಮೊದಲ ಬಾರಿಗೆ ಮನಸ್ಪೂರ್ತಿಯಾಗಿ ನನ್ನ ಹೆಂಡತಿಗೆ ಸಹಾಯ ಮಾಡಿದೆ. ಮನೆಗೆಲ್ಲ ತೋರಣ ಕಟ್ಟಿ, ಮನೆ ಮುಂದಕ್ಕೆ ಅಲ್ಲಿಗೆ ಇಲ್ಲಿಗೆ ಎಂದೆಲ್ಲಾ ಹಾಕಿದೆವು. ಈ ಬದಲಾವಣೆಗೆ ಕಾರಣವೇನು? ನಾನೇಕೆ ಬದಲಾದೆ? ಬದಲಾವಣೆ ನಿರಂತರ ಆದರೂ ಈ ಪರಿವರ್ತನೆ ಹೇಗೆ ಸಾಧ್ಯವಾಯಿತು ಎಂದು ಹುಡುಕುವಾಗ ಉತ್ತರವೊಂದೆ ಲ್ಯಾಂಡ್‍ಮಾರ್ಕ್.

ನಾನು ನಿನ್ನೆ ಲ್ಯಾಂಡ್‍ಮಾರ್ಕ್ ಸ್ನೇಹಿತೆ ಉಮಾ ಅವರ ವಾಟ್ಸಪ್ ಸ್ಟೇಟಸ್ ನೋಡುತ್ತಿದ್ದೆ. ಆಗ ನನಗೆ ಹೊಳೆದಿದ್ದು ಅದೆಂತಹ ಮಹತ್ತರ ಬದಲಾವಣೆಯ ಪರ್ವ ಕಂಡಿದೆ ನನ್ನ ಬದುಕು ಎಂದು. ನನ್ನ ಫೇಸ್‍ಬುಕ್ ನೋಡುತ್ತಿರುವ ನಿಮ್ಮೆಲ್ಲರಿಗೂ ಅರಿವಾಗಿರುತ್ತದೆ. ಅದರಂತೆಯೇ ನನ್ನ ಸಂಪರ್ಕದಲ್ಲಿರುವ ಪ್ರತಿಯೊಬ್ಬರಿಗು ತಿಳಿದಿದೆ. ನಾನು ಬಯಸಿದ ಬದುಕನ್ನು ಕಟ್ಟುವತ್ತ ಹೆಜ್ಜೆ ಹಾಕಲು ಕಾರಣ ನಾನು ಮಾಡಿದ ಲ್ಯಾಂಡ್‍ಮಾರ್ಕ್ ಎಜುಕೇಷನ್. 2015ರ ಯುಗಾದಿಯ ಕರಾಳ ನೆನಪು ನನ್ನನ್ನು ಬಹುತೇಕ ನಿಷ್ಕ್ರೀಯಗೊಳಿಸಿತ್ತು. ಅದೆಷ್ಟರ ಮಟ್ಟಿಗೆ ನಾನು ನೊಂದಿದ್ದೆ ಎಂದರೇ ಯಾಕೆ ಬೇಕು ಈ ಬದುಕು ಎನಿಸುವಷ್ಟು ಜಿಗುಪ್ಸೆ ಹೊಂದಿದ್ದೆ. ಈ ಭೂಮಿ ಕೇವಲ ಕೆಟ್ಟವರಿಂದ ತುಂಬಿದೆ ಎಂಬ ಭಾವನೆ ಬರುವಂತೆ ನಿಮ್ಮ ಸುತ್ತ ಮುತ್ತಲಿನವರು ನಡೆದುಕೊಳ್ಳುತ್ತಾರ, ಅವರ ನಡುವಳಿಕೆಗಳು ನಮ್ಮನ್ನು ಎಂದೂ ಬಾರದ ನಕರಾತ್ಮಕ ಜೀವನಕ್ಕೆ ದೂಡುತ್ತವೆ. ಉದಾಹರಣೆಗೆ, ರಾಜಕಾರಣಿಗಳು ಮೂರನೆ ದರ್ಜೆಯ ನಡುವಳಿಕೆ, ನಮಗೆ ಅವರನ್ನು ಕಂಡರೆ ಅಸಹ್ಯವೆನಿಸುವಂತೆ ಮಾಡಿ ಜೀವನ ಪರ್ಯಂತ ಅವರಿಂದ ದೂರ ಉಳಿಯಲು ಯತ್ನಿಸುತ್ತೇವೆ. ಕೆಲವರಿಗೆ ಸಹಾಯ ಮಾಡಿರುತ್ತೇವೆ ಅವರು ಬೆನ್ನಿಗೆ ಚೂರಿ ಹಾಕಿದ್ದು, ಹಣ ತೆಗೆದುಕೊಂಡು ಮೊಸ ಮಾಡಿದ್ದು ಬೇರಾವ ಮನುಷ್ಯನನ್ನು ನಂಬದ ಹಾಗೆ ಮಾಡುತ್ತವೆ. 

ನಾನು ನನ್ನೂರು ಬಾನುಗೊಂದಿಯ ಕಾರ್ಯಕ್ರಮ ಮಾಡುವಾಗಲು ಅಷ್ಟೆ, ಕೆಲವರ ಮೂರನೆಯ ದರ್ಜೆಯ ನಡುವಳಿಕೆ ಸಣ್ಣತನ ಅದೆಂತಹ ಘಾಸಿಕೊಳಿಸಿತೆಂದರೆ ಥೂ ಈ ನನ್ ಮಗನ್ ಜನಕ್ಕೆ ಏನೂ ಸಹಾಯ ಮಾಡಬಾರದೆನಿಸುವಷ್ಟು. ಕೆಲವು ನೀಚರಿಂದ ನಾವು ಒಳ್ಳೆಯದನ್ನು ಮಾಡಬಾರದೆಂಬ ತೀರ್ಮಾನಕ್ಕೆ ಬಂದು ನಮ್ಮ ಬದುಕನ್ನು ಚಿಕ್ಕದಾಗಿಸಿಕೊಳ್ಳುತ್ತೇವೆ. ನನ್ನ ಬದುಕು ಅದರತ್ತ ಸಾಗುತ್ತಿತ್ತು. ಯಾರೋ ಹಣ ಪಡೆದವರು ಹಿಂದಿರುಗಿಸಿಲ್ಲ, ಯಾರೋ ನಾಲ್ಕು ಜನ ಮನ ಬಂದಂತೆ ನನ್ನ ಬಗ್ಗೆ ಮಾತನಾಡಿದ್ದು, ಉಂಡ ಮನೆಗೆ ಎರಡು ಬಗೆದದ್ದು, ಯಾರೋ ಮೂರು ಜನ ಅಯೋಗ್ಯರ ನಡುವಳಿಕೆ ನನಗೆ ಯಾರ ಹಂಗು ಬೇಡ, ನನ್ನ ಮನೆ ಬಾಗಿಲಿಗೆ ಯಾರೂ ಬರುವುದು ಬೇಡವೆನಿಸಿಬಿಟ್ಟಿತ್ತು. 

ಆದರೇ, ಈಗ ಹಾಗೆನಿಸುತ್ತಿಲ್ಲ, ಬಾನುಗೊಂದಿ ಶಾಲೆಯ ಕಾರ್ಯಕ್ರಮವೇ ಉದಾಹರಣೆಯಾದರೂ, ಅಲ್ಲಿ ಮೂರು ಮತ್ತೊಂದು ಜನರಿಂದ ಕಾರ್ಯಕ್ರಮದ ಗುಣಮಟ್ಟ ಹಾಳು ಮಾಡಲು ಯತ್ನಿಸಿರಬಹುದು. ಆದರೆ, ಅದೇ ಸಮಯದಲ್ಲಿ ನನಗೆ ಸಹಾಯ ಮಾಡಿದ ಹದಿನೈದು ಯುವಕರ ಅದ್ಬುತ ಶಕ್ತಿ ಮನಸ್ಸಲ್ಲಿ ಉಳಿದಿದೆ. ಅದಮ್ಯರೆನಿಸಿದ ಚನ್ನೇಗೌಡರ ಸಾಂಗತ್ಯ ದೊರಕಿದೆ. ನನ್ನೊಳಗಿದ್ದ ನನಗೆ ತಿಳಿಯದ ಶಕ್ತಿಯೊಂದು ಹೊರಬಂದಿದೆ. ಇವೆಲ್ಲವೂ ಸಾಧ್ಯವಾದದ್ದು ಲ್ಯಾಂಡ್‍ಮಾರ್ಕ್‍ಯಿಂದ ಮಾತ್ರ. ಈ ವರ್ಷ ಮನ ಮೆಚ್ಚಿ ಯುಗಾದಿಯನ್ನು ಸ್ವಾಗತಿಸುತ್ತಿರುವ ಕಾರಣವೂ ನನ್ನ ಲ್ಯಾಂಡ್‍ಮಾರ್ಕ್ ಪಯಣದಿಂದಲೆ. ಏಪ್ರಿಲ್ ಹದಿನೈದರಿಂದ ಲ್ಯಾಂಡ್‍ಮಾರ್ಕಿನ ಮತ್ತೊಂದು ಕೋರ್ಸಿಗೆ ಸೇರುತಿದ್ದೇನೆ. ನನ್ನ ಬದುಕಿನ ಜೊತೆಗೆ ನನ್ನ ಸುತ್ತ ಮುತ್ತಲಿರುವ ನಿಮ್ಮೆಲ್ಲರ ಬದುಕಿನ ಬದಲಾವಣೆಯ ಪರ್ವವನ್ನು ಕಾಣು ದಿಕ್ಕಿಗೆ ಮುಖ ಮಾಡಿದ್ದೇನೆ. 

ಬೇವಿನ ಕಹಿಯನ್ನು ಅಳಿಸಿ, ಬೆಲ್ಲದ ನೆನಪುಗಳು ಮಾತ್ರ ಉಳಿಯಲಿ ಮನದಲಿ. ಬದುಕಿ ಹೋಗುವ ಮೂರು ದಿನದಲಿ, ಸಿಹಿಯನ್ನು ಹಂಚೋಣ, ಪ್ರೀತಿಯ ಪಸರುತ್ತ ಬದುಕನ್ನು ಹಸನಾಗಿಸೋನ. ನಕರಾತ್ಮಕೆ ಬದುಕನ್ನು ಸರಿಸೋನ, ಒಳ್ಳೆಯದನ್ನೆ ಆಲೋಚಿಸೋನ, ಚಿಂತಿಸೋನ, ಸೃಷ್ಟಿಸೋನ. ಭೂಮಿ ಹಸಿರಾಗುವುದು ಮಳೆ ನೀರಿಂದಲ್ಲ, ನೀರುಣಿಸುವ ಕೈಗಳಿಂದ, ಮನ ಮುಟ್ಟುವ ಪ್ರೀತಿಯಿಂದ. ದ್ವೇಷಿಸೋನ ದ್ವೇಷವ, ಪ್ರೀತಿಸೋನ ಸರ್ವವ.
¸ÀªÀðjUÀÆ AiÀÄÄUÁ¢AiÀÄ ±ÀĨsÁµÀAiÀÄUÀ¼ÀÄ, ¤ÃªÀÅ §AiÀĹzÉÝ®èªÀÇ ¤ªÀÄUÉ ¹UÀ°

03 ಏಪ್ರಿಲ್ 2016

ಆಟಿಸಂ ಎಂಬ ಹೊಸ ಲೋಕಕ್ಕೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು!!!


ನಾನು ನನ್ನ ಲ್ಯಾಂಡ್‍ಮಾರ್ಕ್ ಎಸ್.ಇ.ಎಲ್.ಪಿ. ಸಮಯದಲ್ಲಿ ನನ್ನ ಕಿವಿಗೆ ಬಿದ್ದ ಪದ ಆಟಿಸಂ, ಈ ಪದವನ್ನು ಮೊದಲು ಕೇಳಿರಲಿಲ್ಲ. ಇದ್ಯಾವ ಈ ಖಾಯಿಲೆಯೆಂಬ ಕುತೂಹಲವಿತ್ತು. ಡಾ. ಸುಧಾ ಎಂಬ ಕೋಚ್ ಒಬ್ಬರು ಸದಾ ಅವರ ಮಗನ ಬಗ್ಗೆ ಹೇಳುವಾಗ ನನಗೆ ಕುತೂಹಲ ಮೂಡಿತ್ತು. ಅದಾದ ಮೇಲೆ ಸ್ವಲ್ಪ ಗೂಗಲ್ ಮಾಡಿ, ನನ್ನ ಸ್ನೇಹಿತರ ಬಳಿಯಲ್ಲಿ ಕೇಳಿದೆ. ವಿಷಯ ಸ್ವಲ್ಪ ಗಂಬೀರವಾಗಿದೆ ಎನಿಸಿತು. ಅದರ ಬಗ್ಗೆ ಒಂದು ಲೇಖನ ಬರೆಯಬೇಕೆಂದಿದ್ದರು ಅದು ಸಾಧ್ಯವಾಗಲಿಲ್ಲ. ನನ್ನ ಬಳಿಯಲ್ಲಿ ಅಷ್ಟು ಸರಕು ಇರಲಿಲ್ಲ. ಆದರು ಅವರು ಕೊಟ್ಟಿರುವ ಒಂದು ಇಂಗ್ಲೀಷ್ ಬರವಣಿಗೆಯನ್ನು ಕನ್ನಡಕ್ಕೆ ತುರ್ಜುಮೆ ಮಾಡಿದೆ. ಮಾಡುವ ಸಮಯದಲ್ಲಿ ಅಲ್ಪ ಸ್ವಲ್ಪ ಗೊತ್ತಾಯಿತು. ನಿನ್ನೆ ಎಂದರೇ, 2ನೇ ಏಪ್ರಿಲ್ 2016ರಂದು ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಹೋಗಿದ್ದೆ. ಸ್ವಲೀನತೆ ಕುರಿತು ಜಾಗೃತಿ ಕಾರ್ಯಕ್ರಮವಿತ್ತು. 

ನಾನು ಅಲ್ಲಿಗೆ ತಲುಪಿದಾಗ 3.15 ಆಗಿತ್ತು ತಡವಾಯಿತಲ್ಲವೆಂದು ಓಡಿದೆ. ಕಾರ್ಯಕ್ರಮ ಇನ್ನೂ ಶುರುವಾಗಿರಲಿಲ್ಲ. ಹೋದವನು ಡಾ. ಸುಧಾ ಅವರನ್ನು ಭೇಟಿ ಮಾಡಿದೆ. ಅವರು ನನ್ನನ್ನು ಸ್ವಾಗತಿಸಿ, ಸ್ವಲೀನತೆಯಿರುವ ಅವರ ಮಗ ಕವಿನ್ ಅನ್ನು ಪರಿಚಯಿಸಿದರು. ಆ ಮಗುವು ನನ್ನ ಕಡೆಗೂ ಗಮನ ನೀಡದೇ ಹರೀಶ್ ಎಂದು ತನ್ನ ಕೆಲಸದಲ್ಲಿ ತೊಡಗಿತು. ಸಾಮಾಜಿಕತೆಯ ಒಳಗೆ ಮುಳುಗಿರುವ ನಮಗೆ ಇವೆಲ್ಲವು ಇರಿಸು ಮುರಿಸುಂಟಾಗುವಂತವು. ನಮ್ಮ ಮನೆಗಳಲ್ಲಿ ಯಾರಾದರೂ ಮನೆಗೆ ಬಂದರೆ ಅವರನ್ನು ಸರಿಯಾಗಿ ಮಾತನಾಡಿಸಿಲ್ಲವೆಂದರೆ ಯಾವ ಮಟ್ಟಗಿನ ಜಗಳವಾಗಬಹುದು ಅಲ್ಲವೇ? ಅಂತಹದ್ದರಲ್ಲಿ ಆ ಮಗು ಮನೆಗೆ ಯಾರು ಬಂದರೂ ಹೋದರೂ ನನಗೆ ಸಂಬಂಧವೇ ಇಲ್ಲವೆನ್ನುವಂತಿದ್ದರೆ?ಮನಸ್ಸಿಗೆ ಅದೆಷ್ಟು ನೋವಾಗುವುದಲ್ಲವೇ? ನಾನು ಹಾಗೆಯೇ ಸ್ವಲ್ಪ ಆಚೆ ಈಚೆ ಸುತ್ತಾಡಿದೆ. ಮಕ್ಕಳು ನೋಡುವುದಕ್ಕೆ ಸಾಮಾನ್ಯರಂತೆಯೇ ಇದ್ದಾರೆ, ಆದರೆ ಅಲ್ಪ ಸ್ವಲ್ಪ ಬೆಳವಣಿಗೆಯ ಕುಂಠಿತ, ಬೌತಿಕವಾಗಿ ಅಲ್ಲವೇ ಅಲ್ಲ, ಮಾನಸಿಕವಾಗಿ ಮಾತ್ರ. 

ಮೊದಲ ಬಾರಿಗೆ ನೋಡಿದರೆ ನಮಗೇನು ಗೊತ್ತಾಗುವುದಿಲ್ಲ. ನಮ್ಮಂತೆಯೇ ಸಾಮಾನ್ಯರಾಗಿಯೇ ಕಾಣುತ್ತಾರೆ. ಕಾರ್ಯಕ್ರಮ ಶುರುವಾಗುವುದಕ್ಕೂ ಮುಂಚೆ ನಾನು ಒಳಗೆ ಹೋಗಿ ಕುಳಿತಿದ್ದೆ. ಬರುತ್ತಿದ್ದ ಮಕ್ಕಳನ್ನು ಗಮನಿಸುತ್ತಿರುವಾಗ, ಅವರ ತುಂಟತನ, ಮುಗ್ದತೆ, ಪೋಷಕರ ತಾಳ್ಮೆ ಹೆಮೆ ಎನಿಸಿತು. ತಾಯಂದಿರು ಹೇಳಿದ ಸ್ಥಳದಲ್ಲಿ ಮಕ್ಕಳು ಕೂರುವುದಕ್ಕೆ ಇಷ್ಟಪಡುತ್ತಿಲ್ಲ, ವೇದಿಕೆಯ ಮೇಲೆ ಓಡುತ್ತಾರೆ, ಜೋರಾಗಿ ಕೂಗುತ್ತಾರೆ, ಅಳುತ್ತಾರೆ, ನಗುತ್ತಾರೆ ಅವರದ್ದೇ ಪ್ರಪಂಚದಲ್ಲಿ ಅವರಿದ್ದಾರೆ. ಆ ಕ್ಷಣಕ್ಕೆ ನೆನಪಾಗಿದ್ದು ಮನಸಾರೆ ಸಿನೆಮಾದ ಹಾಡು “ನಾನು ಮನಸಾರೆ ನಗುವೇ, ನಗುವೇ”... ಕಾರ್ಯಕ್ರಮದ ಪ್ರಾರಂಭದಲ್ಲಿ ಒಂದು ಸಣ್ಣ ವೀಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಆ ವಿಡಿಯೋ ನನ್ನನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯಿತೆಂದರೆ ತಪ್ಪಿಲ್ಲ. ನನಗೆ ಆಟಿಸಂ ಬಗ್ಗೆ, ಅದರಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಮೂಡಿತೆಂದರು ತಪ್ಪಿಲ್ಲ. ನಾನು ಕೆಲವೊಮ್ಮೆ, ಸ್ವಲೀನತೆಯಿರುವ ಜನರನ್ನು ಹಿಯಾಳಿಸಿದ್ದೆನಾ? ಹಾಗೇನಾದರು ಮಾಡಿದ್ದರೆ ನಾನೆಂಥಹ ಘೋರ ಅಪರಾಧ ಮಾಡಿದ್ದೇನೆ ಎನಿಸಿತು. ಸ್ವಲೀನತೆಯ ಬಗ್ಗೆ ಇಲ್ಲಿ ಬರೆಯುವ ಅವಶ್ಯಕತೆಯಿಲ್ಲ, ಏಕೆಂದರೆ ನನ್ನ ಹಳೆಯ ಬರಹದಲ್ಲಿ ಅದರ ವಿವರಣೆಯನ್ನು ನೀಡಿದ್ದೆ. ಕಾರ್ಯಕ್ರಮದಲ್ಲಿ ಡ್ಯಾನ್ಸ್ ಇತ್ತು, ಅದೆಂತಹ ಅದ್ಬುತಾ ಪ್ರತಿಭೆಗಳು, ಹಾಡು ಹೇಳಿದರು. ಡಾ. ಸುಧಾ ಅವರ ಮಗ ಇಂಗ್ಲೀಷ್‍ನ ಒಂದು ಸಣ್ಣ ಕಥೆಯನ್ನು ವ್ಯಾಕನಿಸಿದ, ಅದ್ಬುತವೆನಿಸಿತು ನನಗೆ. ನಾನು ನಿಜಕ್ಕೂ ಕಳೆದು ಹೋದೆ. ಅದೆಂತಹ ಸೊಗಸಾಗಿ ಮೂಡಿ ಬಂತೆಂದರೆ, ವೇದಿಕೆಯ ಮೇಲೆ ಬಹಳ ಸರಾಳವಾಗಿ ಪದಗಳನ್ನು ಏರಿಳಿತದ ಮೂಲಕ ಪ್ರಸ್ತುತ ಪಡಿಸಿದನು. 

ಒಂದೆರಡು ಮಕ್ಕಳು ಸ್ವಲ್ಪ ತುಂಟತನವನ್ನು, ಕೆಲವರು ನಾಚಿಕೆಯನ್ನು ತೋರ್ಪಡಿಸಿದರು. ಅವರ ತಂದೆ ತಾಯಂದರು ಸ್ವಲ್ಪವೂ ಕೋಪ ಮಾಡಿಕೊಳ್ಳದೇ ಅತಿವಿನಯದಿಂದ, ಪ್ರೀತಿಯಿಂದ ಅವರನ್ನು ಮುದ್ದಾಡಿಸಿದರು. ನನಗೆ ಅನಿಸಿದ್ದು ಆ ಮಟ್ಟದ ತಾಳ್ಮೆ, ಆ ಪ್ರೀತಿ, ಸಂಯಮ ಹೆಮ್ಮೆಯ ವಿಷಯ. ಸಂಗೀತದಲ್ಲಿ ಸಾಧನೆ ಮಾಡಿದವರು ಸ್ವಲೀನತೆಯಿಂದ ಬಳಲಿದ್ದರು ಎಂಬುದನ್ನು ನಂಬುವುದಕ್ಕೆ ಆಗಲಿಲ್ಲ. ನಾವು ನಮ್ಮ ಜೊತೆಯವರಿಗೆ ಸರಿಯಾದ ಪ್ರೀತಿ ನೀಡಿದರೆ ಎಂಥಹ ಅದ್ಬುತವನ್ನು ಬೇಕಿದ್ದರೂ ಸೃಷ್ಟಿಸಬಹುದೆಂಬುದಕ್ಕೆ ನಿನ್ನೆಯ ಕಾರ್ಯಕ್ರಮ ಉತ್ತಮ ಉದಾಹರಣೆ. ಎಲ್ಲರಲ್ಲಿಯೂ ಇದರ ಕುರಿತು ಜಾಗೃತಿಯ ಅನಿವಾರ್ಯತೆಯಿದೆ. ಆ ಹಾದಿಯಲ್ಲಿ ಸಾಗುತ್ತಿರುವ ಡಾ. ಸುಧಾ ತಂಡಕ್ಕೆ ಅಭಿನಂದನೆಗಳು. 

30 ಮಾರ್ಚ್ 2016

Autism Awareness programme - 2nd April 2016, Freedom Park Bangalore

ಮಕ್ಕಳ ಸಮಗ್ರ ಅಭಿವೃದ್ಧಿ ಬಗ್ಗೆ ಗಮನ ನೀಡಿ:
ನಾನು ಲ್ಯಾಂಡ್‍ಮಾರ್ಕ್ ಎಸ್.ಇ.ಎಲ್.ಪಿ ಮಾಡುವಾಗ ಒಬ್ಬರು ವೈದ್ಯರು ನಮ್ಮ ತಂಡಗಳಿಗೆ ಕೋಚ್ ಆಗಿದ್ದರು. ಅವರ ಹೆಸರು ಡಾ. ಸುಧಾ, ಅವರು ಅವರ ಸ್ವಂತ ಅನುಭವವನ್ನು ಹಂಚಿಕೊಳ್ಳುವಾಗ ನನ್ನ ಕಣ್ಣಲ್ಲಿ ನೀರು ತುಂಬಿರುತ್ತಿತ್ತು. ಯಾವುದೇ ತಾಯಿಗೂ ತನ್ನ ಮಗುವೇ ಸರ್ವಸ್ವವಾಗಿರುತ್ತದೆ. ತನ್ನ ಮಗುವು ಮಾನಸಿಕವಾಗಿ ಅಥವಾ ಬೌದ್ಧಿಕವಾಗಿ ಬೆಳವಣಿಗೆ ಹೊಂದಿಲ್ಲದಿದ್ದರೆ ಆ ತಾಯಿಗೆ ಆಗುವ ನೋವೆಷ್ಟಿರಬಹುದು. ಅಂತಹ ನೋವಿಟ್ಟುಕೊಂಡು ಕೊರಗಿ ಸೊರಗಿದ್ದ ಡಾಕ್ಟರಿಗೆ ಮರುಜೀವನ ಕೊಟ್ಟಿದ್ದು ಲ್ಯಾಂಡ್‍ಮಾರ್ಕ್. ನನಗೆ ಶುರುವಿನಲ್ಲಿ ಸ್ವಲೀನತೆ ಅಥವಾ ಆಟೀಸಮ್ ಬಗ್ಗೆ ಹೆಚ್ಚೆನೂ ತಿಳಿದಿರಲಿಲ್ಲ. ಆದರೇ ಅವರು ಯು.ಎಸ್.ಎ. ಗೆ ಹೋಗಿ ತರಬೇತಿ ಪಡೆದು, ತನ್ನ ಮಗುವು ದಿನ ದಿನಕ್ಕೆ ಬೆಳವಣಿಗೆಯತ್ತ ಹೆಜ್ಜೆ ಇಡುವಾಗ ಆ ತಾಯಿಯ ನೆಮ್ಮದಿ ಖುಷಿಯನ್ನು ನಾನು ವಾರ ವಾರವೂ ಗಮನಿಸುತ್ತಿದ್ದೆ. ನಮ್ಮ ಎಸ್.ಇ.ಎಲ್.ಪಿ ಯ ಕೊನೆ ದಿನಗಳಲ್ಲಿ ನಿಮ್ಮ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ನಾನು ಬ್ಲಾಗಿನಲ್ಲಿ ಅಥವಾ ಯಾವುದಾದರೂ ಪೇಪರಿನಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡೋಣವೆಂದಿದ್ದೆ. ಇದಾಗಿ ಎರಡು ತಿಂಗಳುಗಳು ತುಂಬಿದರೂ ನಾನು ಅದನ್ನು ಮಾಡಲಾಗಿಲ್ಲ. ನಾನು ಬ್ಯುಸಿಯಿದ್ದೆ ಎನ್ನುವುದು ಒಂದು ನೆಪ ಮಾತ್ರ. 

ಡಾ. ಸುಧಾ ಅವರು ಜಾಗೃತಿಯನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕೆಂದು, ಏಪ್ರಿಲ್ ತಿಂಗಳ 2ನೇ ತಾರೀಖಿನಂದು ಮಧ್ಯಾಹ್ನ 3ರಿಂದ 6ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜಾಗೃತಿ ಸಮಾವೇಶವನ್ನು ಆಯೋಜಿಸಿದ್ದಾರೆ. ಅದರ ಕುರಿತ ಕನ್ನಡ ಅನುತರಣಿಕೆಯನ್ನು ನಾನು ನಿಮ್ಮ ಮುಂದಿಡುತ್ತದ್ದೇನೆ. ದಯವಿಟ್ಟು ಪಾಲ್ಗೊಳ್ಳಿ.

ಸ್ವಲೀನತೆ
ಸ್ವಲೀನತೆ ಅಥವಾ ಆಟೀಸಮ್ ಎಂಬ ಪದವನ್ನು ಕೆಲವರು ಕೇಳಿದ್ದೇವೆ. ಕೇಲವರಿಗೆ ಅದರ ಬಗ್ಗೆ ಸ್ವಲ್ಪ ಗೊತ್ತಿರಬಹುದು, ಇನ್ನೂ ಬಹಳಷ್ಟು ಮಂದಿಗೆ ಆ ಪದವೇ ಹೊಸದು. ಹಾಗಾದರೇ ಈ ಸ್ವಲೀನತೆ ಅಥವಾ ಆಟೀಸಮ್ ಎಂದರೇ ಏನು? ಅದರ ಬಗ್ಗೆ ನಾವೇಕೆ ತಿಳಿದುಕೊಳ್ಳಬೇಕು? ತಿಳಿದುಕೊಂಡು ನಾವೇನು ಮಾಡಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕೆಳಗಿದೆ.
ಸ್ವಲೀನತೆಯೆಂಬುದು ಮಕ್ಕಳಿಗೆ ಕಾಣಿಸಿಕೊಳ್ಳುವ ನರಗಳ ಅಭಿವೃದ್ದಿ ಕುಂಠಿತಕ್ಕೆ ಸಂಭಂದಿಸಿದ ವೈಕಲ್ಯ. ಈ ವೈಕಲ್ಯದ ಕುರಿತು ಮೂರು ವರ್ಷದ ಒಳಗೆ ತಿಳಿದುಕೊಂಡು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಮಕ್ಕಳು ಭೌತಿಕವಾಗಿ ಮಗುವಿನ ಬೆಳವಣಿಗೆ ಸಹಜವೆನಿಸಿದರೂ, ಭೌದ್ಧಿಕವಾಗಿ ಬೆಳವಣಿಗೆ ಕುಂಠಿತವಾಗಿರುತ್ತದೆ. ಆದರೆ, ಮಗುವಿನ ಭಾಷಾ, ಆಟೋಟಗಳು ಹಾಗೂ ಸಮಾಜಿಕತೆಯಲ್ಲಿ ಸ್ವಲ್ಪ ಅಸಹಜ ಬೆಳವಣಿಗೆಯಿರುತ್ತದೆ. ಸ್ವಲೀನತೆಯ ತೀವ್ರತೆಯು ಸಾಧಾರಣದಿಂದ ವಿಪರೀತವಾಗಿಯೂ ಇರುತ್ತದೆ. ಕೆಲವೊಂದು ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಕುಂಠಿತ ಕಂಡರೂ ಕೆಲವು ಮಕ್ಕಳಲ್ಲಿ ಅತಿಯಾದ ಬುದ್ದಿವಂತಿಕೆಯ ಬಗ್ಗೆಯೂ ಎಚ್ಚರವಹಿಸಬೇಕಾಗುತ್ತದೆ.

ಸ್ವಲೀನತೆಗೆ ಕಾರಣಗಳೇನು?
ಐವತ್ತು ವರ್ಷಗಳು ಕಳೆದರೂ ಸ್ವಲೀನತೆಗೆ ನಿರ್ದಿಷ್ಟವಾದ ಕಾರಣಗಳು ಕಂಡುಬಂದಿಲ್ಲ. ಇದಕ್ಕೆ ಅನುವಂಶಿಕವಾಗಿಯೂ ಕೆಲವೊಮ್ಮೆ ಸುತ್ತ ಮುತ್ತಲಿನ ಪರಿಸರವು ಕಾರಣವಾಗಬಹುದು. ಆದ್ದರಿಂದಲೇ ನಿಖರವಾದ ಔಷಧಿಗಳು ಇಲ್ಲ.

ಸ್ವಲೀನತೆ ಬಗ್ಗೆ ನಾವೇಕೆ ತಿಳಿದುಕೊಳ್ಳಬೇಕು? ಅದರ ವಿಶೇಷತೆ ಏನು?
ಇದು ಎಚ್ಚರಿಕೆಯ ಘಂಟೆ. ಮೂರು ದಶಕಗಳ ಹಿಂದೆ ಎರಡು ಸಾವಿರ ಮಕ್ಕಳಲ್ಲಿ ಒಂದು ಮಗುವಿಗೆ ಸ್ವಲೀನತೆ ಕಾಣಿಸುತ್ತಿತ್ತು. ಆದರೆ ಈಗ 2016ರಲ್ಲಿ 66 ಮಕ್ಕಳಲ್ಲಿ ಒಂದು ಮಗುವಿಗೆ ಈ ವೈಕಲ್ಯ ಕಾಣಿಸುತ್ತಿದೆ. ತಜ್ಞರ ಅನಿಸಿಕೆ ಪ್ರಕಾರ ಇದು 2030ರ ವೇಳೆಗೆ ಶೇ. 600ರಷ್ಟು ಏರುವ ಸಾಧ್ಯತೆಗಳಿವೆ. ನಾವು ಇದರ ಬಗ್ಗೆ ಹೆಚ್ಚಿನ ಜಾಗೃತಿವಹಿಸಿ ಅದನ್ನು ತಡೆಯುವ ಕಡೆಗೆ ಹೆಜ್ಜೆ ಹಾಕುವುದಕ್ಕೆ ಸರಿಯಾದ ಸಮಯ.

ಸ್ವಲೀನತೆ ಇರುವ ಮಕ್ಕಳು ತನ್ನದೆಯಾದ ಪ್ರಪಂಚದಲ್ಲಿರುತ್ತಾರೆ. ಅವರು ಬೇರೆ ಜನರಿಂದ ದೂರ ಉಳಿದಿರುತ್ತಾರೆ. ಸಾಮಾನ್ಯವಾಗಿ ನಾವುಗಳು, ನಮ್ಮ ಸುತ್ತ ಮುತ್ತಲಿನ ಪರಿಸರದಿಂದ, ಬೇರೆ ಜನರಿಂದ, ಅವರ ಹಾವ ಭಾವಗಳಿಂದ ನೋಡುತ್ತ ಬೆಳಯುತ್ತೇವೆ. ಸ್ವಲೀನತೆ ಇರುವ ಮಕ್ಕಳ ನರಗಳು ಸಾಮಾನ್ಯವಾಗಿಲ್ಲದೆ ಇರುವುದರಿಂದ ಅವರು ಅಕ್ಕ ಪಕ್ಕದ ಪರಿಸರವನ್ನು ಗಮನಿಸುವ ಕೌಶಲ್ಯವಿರುವುದಿಲ್ಲ. ಆದ್ದರಿಂದ ಅವರು ತಮ್ಮದೇ ಪ್ರಪಂಚದಲ್ಲಿ ತಮಗೆ ಸುಲಭವೆನಿಸುವ ಚಪ್ಪಾಲೆ ಹೊಡೆಯುವುದು, ಯಾವುದೋ ಒಂದು ಆಟಿಕೆಯೊಂದಿಗೆ ಆಡುವ ಅದೇ ತೆರೆನಾದ ಚಟುವಟಿಕೆಗಳೊಂದಿಗೆ ದಿನ ಕಳೆಯುತ್ತಾರೆ. ಅವರಿಗೆ ಆ ರೀತಿಯ ಚಟುವಟಿಕೆಗಳು ಸಮಾಧಾನಕರವೆನಿಸುತ್ತವೆ. ಅವರ ವಿಶ್ವದಿಂದ ಹೊರಗಿನದೆಲ್ಲಾ ಅವರಿಗೆ ಮಾನ್ಯವೆನಿಸುವುದಿಲ್ಲ, ಅವರ ಹೆಸರನ್ನು ಬೇರೆಯವರು ಕರೆದಾಗ ಅದಕ್ಕೆ ಪ್ರತಿಕ್ರಿಯಿಸುವುದು ಕೂಡ ಅರ್ಥಹೀನವೆನಿಸುತ್ತದೆ ಅವರಿಗೆ.

ಇದೆಲ್ಲವನ್ನು ತಿಳಿದ ಮೇಲೆ ಮುಂದಿನ ಹೆಜ್ಜೆ ಏನು? ಏನು ಮಾಡಬೇಕು? ಹೇಗೆ ಇದನ್ನು ಗುರುತಿಸುವುದು? ರಕ್ತ ಪರೀಕ್ಷೆಯಾಗಲಿ, ಎಂಆರ್‍ಐ ಸ್ಕ್ಯಾನಿಂಗ್ ಆಗಲಿ ಬೇಡ. ಬಹಳ ಸರಳವಾದ ಎಂಚಾಟ್ ಆರ್/ಎಫ್ ಪ್ರಶ್ನಾವಳಿಯನ್ನು ವೈದ್ಯರ ಅಥವಾ ಅನುಭವಿ ನರ್ಸ್‍ಗಳ ಸಹಾಯದಿಂದ ತುಂಬಿದರೆ ಸಾಕು. ಇದನ್ನು ತುಂಬಲು ಹೆಚ್ಚೆಂದರೇ ಹದಿನೈದು ನಿಮಿಷಗಳು ಸಾಕು. ಹದಿನೆಂಟನೇ ತಿಂಗಳಿನಲ್ಲಿ ಇದನ್ನು ಮಾಡಿಸಬೇಕಾಗುತ್ತದೆ. ಕೇವಲ ನೆಡೆಯುವುದಾಗಲಿ ಅಥವಾ ಮಾತನಾಡುವುದಾಗಲಿ ಮಗುವಿನ ಬೆಳವಣಿಗೆ ಎನ್ನಲು ಸಾಧ್ಯವಾಗುವುದಿಲ್ಲ. ಮಗು ತನ್ನ ಆಸಕ್ತಿಯನ್ನು ತನ್ನ ಪೋಷಕರ ಜೊತೆಗೆ ಹಂಚಿಕೊಳ್ಳಬೇಕಾಗುತ್ತದೆ. ತನಗೆ ಇಷ್ಟವಾಗುದನ್ನು ತೋರಿಕೆಯ ಮೂಲಕ ವ್ಯಕ್ತಪಡಿಸುವುದು ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಮತ್ತು ಮೊದಲ ಹೆಜ್ಜೆ. ಯಾವುದಾದರೂ ಹೊಸ ಆಟಿಕೆಯನ್ನು ನೋಡಿದಾಗ ಅದನ್ನು ತನ್ನ ಪೋಷಕರಿಗೆ ಬೆರಳುಗಳ ಮೂಲಕ ತೋರಿಸುತ್ತದೆ. ಆ ರೀತಿಯಿಂದ ಬೆರಳುಗಳ ಬೆಳವಣಿಗೆಯಾಗುತ್ತದೆ. ಇದು ಸಾಮಾನ್ಯವಾಗಿ ಹದಿನೆಂಟನೆಯ ತಿಂಗಳಿನಿಂದ ಪ್ರಾರಂಭವಾಗುತ್ತದೆ.  ಆ ರೀತಿಯ ಬೆಳವಣಿಗೆಯಲ್ಲಿ ಕೊರತೆ ಕಂಡು ಬಂದರೆ ಆ ಕಡೆಗೆ ಗಮನ ಹರಿಸಬೇಕಾಗುತ್ತದೆ.

ಮುಂದಿನ ಹೆಜ್ಜೆ?
ಮಗುವಿನ ಬೆಳವಣಿಗೆಯನ್ನು ಮತ್ತು ಸ್ವಲೀನತೆಯ ಕುರಿತು 18-24 ತಿಂಗಳ ಒಳಗೆ ಗುರುತಿಸುವುದು ಮಗುವಿನ ಸಂಪೂರ್ಣ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮಕ್ಕಳಿಗೆ ಸರಿಯಾದ ಸಹಕಾರ ನೀಡಿದರೆ ಸುಂದರವಾದ ಮಗುವಿನಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಕಾಣಬಹುದು. ಮಗುವನ್ನು ಪ್ರೀತಿಯಿಂದ ಕಾಣುವುದು ಮತ್ತು ಸ್ವೀಕರಿಸುವುದು ಪ್ರಮುಖ ಪಾತ್ರವಹಿಸುತ್ತದೆ.

ಈ ಹಿನ್ನಲೆಯಲ್ಲಿ ಪೋಷಕರ ಪಾತ್ರ ಅವಿಸ್ಮರಣೀಯ. ನನ್ನ ಮಗುವಿಗೆ ಸ್ವಲೀನತೆ ಇದೆ. ನನ್ನ ಮಗುವನ್ನು ನಾನು ಪ್ರೀತಿಸುತ್ತೇನೆ. ಅದರ ಮೂಗು, ಬಾಯಿ, ಕಣ್ಣು ಹೀಗೆ ಅವನ/ಳ ಎಲ್ಲವನ್ನು ನಾನು ಆನಂದಿಸುತ್ತೇನೆ. ಅವನಿಗೆ ಇರುವ ಸ್ವಲೀನತೆಯನ್ನು ಹೋಗಲಾಡಿಸಲು ವೈದ್ಯರ ಸಲಗೆ ಪಡೆದು ಅದರಂತೆಯೆ ನಾನು ಮಾಡುತ್ತೇನೆ ಎಂಬ ದೃಢಸಂಕಲ್ಪ ಪೋಷಕರಿಗೆ ಬರಬೇಕಾಗುತ್ತದೆ.

ಸ್ವಲೀನತೆ ಇರುವ ಮಕ್ಕಳಲ್ಲಿ ವಿಶೇಷ ಶಕ್ತಿಯಿರುತ್ತದೆ. ಕೆಲವರು ಅತಿಯಾದ ಜ್ಞಾಪಕ ಶಕ್ತಿ, ಬುದ್ದಿವಂತಿಕೆ, ಪ್ರಾಮಾನಿಕತೆ, ಸತ್ಯತೆ, ಇವೆಲ್ಲವೂ ಅವರನ್ನು ಜೀವನದ ಉತ್ತುಂಗಕ್ಕೆ ಏರುವುದಕ್ಕೆ ಸಹಾಯ ಮಾಡುತ್ತದೆ.

ವಿಝ್ಥಾರಾ:
ಸ್ವಲೀನತೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಮತ್ತು ಸಹಕಾರ ನೀಡುವುದಕ್ಕೆ ಸ್ಥಾಪಿಸಿರುವ ಸಂಸ್ಥೆ. ಈ ಸಂಸ್ಥೆಯ ಹುಟ್ಟಿಗೆ ಮೂಲ ಕಾರಣ ಡಾ. ಸುಧಾ ಮತ್ತು ಡಾ. ಕೃತಿಕಾ. ಅವರ ಸ್ವಂತ ಮಕ್ಕಳ ಸ್ವಲೀನತೆಯ ಪ್ರಯಾಣದಿಂದ ಸ್ಫೂರ್ತಿಪಡೆದು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಭಾರತದಲ್ಲಿ ಸ್ವಲೀನತೆಯ ಕುರಿತ ಜಾಗೃತಿಯ ಮಟ್ಟ ಇನ್ನೂ ಶೈವಾವಸ್ಥೆಯಲ್ಲಿದೆ. ತಂಡದವರು ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ, ಆಸ್ಪತ್ರೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅರಿವನ್ನು ಮೂಡಿಸುತ್ತಿದೆ. ಏಪ್ರಿಲ್ 2ನೇ ತಾರೀಖಿನಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಧ್ಯಾಹ್ನ 3ರಿಂದ 6ರವರೆಗೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

26 ಜನವರಿ 2016

ಉತ್ತಮ ಪರಿಸರ, ಸೃಜನಶೀಲ ಶಿಕ್ಷಕರ, ಕ್ರಿಯಾತ್ಮಕ ವಿದ್ಯಾರ್ಥಿಗಳ ಕಿರಗಂದೂರು ಶಾಲೆ!!!



ಕಳೆದ ಆರು ತಿಂಗಳಿಂದ ಸುಮಾರು ಎಪ್ಪತ್ತಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಸರ್ಕಾರಿ ಶಾಲೆಗಳ ಮಕ್ಕಳ ಮತ್ತು ಶಿಕ್ಷಕರ ಬಗ್ಗೆ ಜನರಲ್ಲಿ ಸ್ವಲ್ಪ ಮಟ್ಟಿಗೆ ಕೆಟ್ಟ ಅಭಿಪ್ರಾಯವಿದೆ. ನಾನು ಭೇಟಿ ನೀಡುತ್ತಾ ಹೋದಂತೆ ಅದ್ಭತವಾದ ಪ್ರಪಂಚಕ್ಕೆ ದಾರಿಯಾಯಿತು. ಪರ್ಯಟಣೆ ನನಗೆ ಹಳೆಯದಾದರೂ ಶಾಲೆಗಳಿಗೆ ಭೇಟಿ ಅದರಲ್ಲಿಯೂ ಕಾರ್ಯಕ್ರಮ ನೀಡುವುದಕ್ಕಾಗಿ ಹೋಗುವುದು, ಅದರ ಅನುಭವವನ್ನು ಬಣ್ಣಿಸುವುದಕ್ಕೆ ಸ್ವಲ್ಪ ಕಷ್ಟವೇ ಸರಿ. ವಿಷಯಾಂತರವಾಗುವುದು ಬೇಡ, ಇಲ್ಲಿ ನಾನು ಬರೆಯುತ್ತಿರುವುದು ಒಂದು ಶಾಲೆಯ ಕುರಿತು. ಬೇರೆ ಶಾಲೆಗಳ ವಿವರಣೆ ಇಲ್ಲಿಗೆ ಅವಶ್ಯಕತೆಯಿಲ್ಲ. ನಮ್ಮ ಸಂಸ್ಥೆ ವತಿಯಿಂದ ಇಂಧನ ಉಳಿತಾಯದ ಕುರಿತು ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು. ಆ ತಯಾರಿಯಲ್ಲಿದ್ದ ನನಗೆ ಮಂಗಳವಾರ ಬೆಳ್ಳಿಗ್ಗೆ ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ. ಸುರೇಶ್‍ರವರು ಕರೆ ಮಾಡಿ ನಿಮ್ಮ ನಂಬರು ನನಗೆ ಯಾರಿಂದಲೋ ದೊರೆಯಿತು, ನಮ್ಮ ಶಾಲೆಗೆ ಬಂದು ಇಕೋ ಕ್ಲಬ್ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಒಂದು ಕಾರ್ಯಕ್ರಮ ನೀಡಿದರೆ ಅನುಕೂಲವಾಗುವುದು ಎಂದು ತಿಳಿಸಿದರು. ನಿಮಗೆ ನಮ್ಮ ಶಾಲೆಗೆ ತಲುಪುವ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತೇವೆಂದರು.

ನಾನು ಅವರ ಮಾತಿನಿಂದ ಖುಷಿಯಾಗಿ ದಿಢೀರನೇ ಒಪ್ಪಿಕೊಂಡೆ. ಶುಕ್ರವಾರವೆಂದು ಕಾರ್ಯಕ್ರಮದ ದಿನಾಂಕವೂ ನಿಗದಿಯಾಯಿತು. ನನಗೆ ಸುರೇಶ್‍ರವರು ನೀಡಿದ ಮಾಹಿತಿಯ ಪ್ರಕಾರ ಸೋಮವಾರಪೇಟೆಯಿಂದ 6-8 ಕಿಮೀಗಳು, ಹಾಗಾಗಿ ನಮ್ಮೂರಿನಿಂದ ಸುಮಾರು 30-35 ಕೀಮೀ ಆಗಬಹುದೆಂದು ಯೋಚಿಸಿದೆ. ನಮ್ಮ ಕಾರ್ಯಕ್ರಮಕ್ಕೆ ಬೆಂಬಲ ಕೊಡುವುದಕ್ಕೆ ಸುನೀಲ್ ಮತ್ತು ತಂಡ ಸೈಕಲ್‍ನಲ್ಲಿ ಬರುವುದೆಂದು ನಿರ್ಧರಿಸಿದೆವು. ಅದರಂತೆಯೇ, ಶುಕ್ರವಾರ ಬಾನುಗೊಂದಿ ಶಾಲೆ, ಸಿದ್ದಾಪುರ ಗೇಟ್, ರಂಗನಾಥಪುರ ಶಾಲೆಗೆ ಭೇಟಿ ನೀಡಿ ಹೊರಟೆವು. ರಂಗನಾಥಪುರ ಶಾಲೆಯ ನುಗ್ಗೆ ಸೊಪ್ಪಿನ ಸಾರು ನನ್ನನ್ನು ಅಲ್ಲಿಯೇ ಊಟ ಮಾಡುವಂತೆ ಮಾಡಿತು. ನನಗೆ ಸೊಪ್ಪಿನ ಸಾರು ಕೊಡುವ ಖುಷಿಯನ್ನು ಬೇರಾವ ಸಾರು ಕೊಡುವುದಿಲ್ಲ, ಅದರಲ್ಲಿಯೂ ನುಗ್ಗೆ ಸೊಪ್ಪು. ನನ್ನ ಈ ಆಸೆಯಿಂದಾಗಿ, ಒಂದು ಮೂವತ್ತರವರೆಗೂ ರಂಗನಾಥಪುರದಲ್ಲಿಯೇ ಉಳಿದೆ.

ರಂಗನಾಥಪುರದಿಂದ ಹೊರಟು ಸೋಮವಾರಪೇಟೆ ತಲುಪಿದೆ. ಸೋಮವಾರಪೇಟೆಯ ಬಸ್ ಸ್ಟಾಂಡ್ ಮತ್ತು ಮಲ್ಲಹಳ್ಳಿ ಜಲಪಾತದ ರಸ್ತೆ ಬಿಟ್ಟರೆ ಬೇರಾವ ಜಾಗದ ಪರಿಚಯವಿಲ್ಲ. ಅಲ್ಲಿ ಕೆಲವರನ್ನು ದಾರಿ ಕೇಳಿದೆ. ಕಿರಗಂದೂರಿಗೆ ದಾರಿ ಹೇಗೆ? ಯಾವ ಕಿರಗಂದೂರು? ತಾಕೇರಿ ರಸ್ತೆ? ಐಗೂರು ರಸ್ತೆ? ಜಾರಗಂದೂರು? ನಿಮಗೆ ಕಿರಗಂದೂರಿಗೆ ಹೋಗಬೇಕಾ? ತಾಕೇರಿಗಾ? ಅವರು ನನಗೆ ಮರು ಪ್ರಶ್ನೆ ಹಾಕಿದರು. ಪ್ರಶ್ನೆಗೆ ಮರು ಪ್ರಶ್ನೆ ನನ್ನದು, ತಾಕೇರಿ ಮೊದಲೋ ಅಥವಾ ಕಿರಗಂದೂರೋ? ಅವರು ನನಗೆ ಮತ್ತೆ ಹೇಳಿದರು, ಒಂದು ರಸ್ತೆಯಲ್ಲಿ ಹೋದರೇ ತಾಕೇರಿ ಮೊದಲು, ಮತ್ತೊಂದರಲ್ಲಿ ಹೋದರೇ ಕಿರಗಂದೂರು ಮೊದಲು. ಇದು ಅಪ್ಪಾ ಊರೆಂದರೇ, ಆಯ್ಕೆ ನಮ್ಮದು ಅದರಲ್ಲಿಯೂ ಯಾವ ಊರಿನ ಮೇಲೆ ಹೋಗಬೇಕೆಂಬುದು! ಅದ್ಬುತಾ. ಕೆಲವರು ಐಗೂರು ರಸ್ತೆ ಎಂದರು, ಕೆಲವರು ಕಬ್ಬಿಣದ ಸೇತುವೆ ಎಂದರು, ಕೆಲವರು ತಾಕೇರಿ ರಸ್ತೆ ಎಂದರು. ಆದರೂ ದೇವರ ಮೇಲೆ ಭಾರ ಹಾಕಿ, ತಾಕೇರಿಯೋ, ಮಡಿಕೇರಿಯೋ ಕಿರಗಂದೂರು ಶಾಲೆ ಬೇಕೆಂದು ಮುಂದಕ್ಕೆ ನಡೆದೆ. ದೇವರಿಗೆ ಒಂದು ರೂಪಾಯಿದು ಕರ್ಪೂರ ಹಚ್ಚದಿದ್ದರೂ ನನ್ನೆಲ್ಲಾ ಸಮಸ್ಯೆಗಳನ್ನು ಅವನ ಮೇಲೆ ಹಾಕುವುದನ್ನು ನಿಲ್ಲಿಸಿಲ್ಲ ನಾನು.

ಸೋಮವಾರಪೇಟೆ ದಾಟಿ ಸೆಂಟ್. ಜೋಸೆಫ್ ಶಾಲೆ ಬಿಟ್ಟು ಮುಂದಕ್ಕೆ ಬಂದೆ, ಅಲ್ಲೊಂದು ಬೋರ್ಡ್ ಇತ್ತು, ಕಿರಗಂದೂರು, ತಾಕೇರಿ... ಇತ್ತು. ಸದ್ಯ ಸರಿಯಾದ ರಸ್ತೆಗೆ ಬಂದೆ ಎಂದು ಖುಷಿಯಿಂದ ಒಂದು ಕೀಮೀ ಮುಂದೆ ಬಂದರೇ ಎಡಕ್ಕೋ ಬಲಕೋ? ಅನುಮಾನ ಶುರುವಾಯಿತು. ಮಲೆನಾಡಿನಲ್ಲಿ, ಹಗಲು ಹೊತ್ತಿನಲ್ಲಿಯೇ ಒಬ್ಬರು ಸಿಗುವುದಿಲ್ಲವಲ್ಲ, ವಿಳಾಸ ಅಥವಾ ಮಾರ್ಗ ತಿಳಿಸುವುದಕ್ಕೆ ಎಂದು ಆಲೋಚಿಸಿದೆ. ಮೂರೇ ನಿಮಿಷದಲ್ಲಿ ರಾಕೇಟ್ ಬಂದಂತೆ ಒಂದು ಟ್ರಾಕ್ಟರ್ ಬಂತು, ಕಾರಿಗೆ ಗುದ್ದುವಂತೆ ಬಂದು, ಏನು ಎಂದ. ನಾನು ತಾಕೇರಿ ರಸ್ತೆ? ಎಂದೆ, ಕಿರಗಂದೂರು ಎಂದೆ. ಅವನು ಬಹಳ ವಿಶ್ವಾಸದಿಂದ ಈ ರಸ್ತೆ ಹೋಗಬಹುದು ಎನಿಸುತ್ತೆ, ಎಂದ. ನಾನು ಮತ್ತೆ ಕೇಳಿದೆ, ಎಷ್ಟು ದೂರ ಎಂದೆ, ಅದಕ್ಕವನು ಗೊತ್ತಿಲ್ಲ, ನಾನು ಯಾವತ್ತೂ ಹೋಗಿಲ್ಲ, ಜನರು ಹೋಗಿರೋದು ಕೇಳಿದ್ದೇನೆ, ಎಂದ. ಇದು ಚೆನ್ನಾಯಿತಲ್ಲವೆಂದು ನಡೆದೆ. ಹೋಗು ಹೋಗುತ್ತಾ ಸಂಪೂರ್ಣ ಇಳಿಜಾರು! ಅದೆಂಥಹ ಇಳಿಜಾರೆಂದರೇ ಬಹುಷóಃ 80-850 ಅಷ್ಟು! ಅದರ ಜೊತೆಗೆ, ಲೆಕ್ಕವಿಲ್ಲದಷ್ಟು ತಿರುವುಗಳು. ಅಯ್ಯೋ ದೇವರೇ, ನಾನಾವಾ ಪ್ರಪಾತಕ್ಕೆ ಇಳಿಯುತ್ತಿದ್ದೇನೆ ಎನಿಸಿತು. ಹೋಗ ಹೋಗುತ್ತಾ ಇಳಿಜಾರು, ಇನ್ನು ಇಳಿಜಾರು, ಇದ್ಯಾವ ಶಾಲೆ ದೇವರೇ? ಇದ್ಯವಾ ಊರು? ನಾನ್ಯಾಕೆ ಈ ಶಾಲೆಯ ಕಾರ್ಯಕ್ರಮವನ್ನು ಒಪ್ಪಿಕೊಂಡೆ ಎನಿಸತೊಡಗಿತು. ನನ್ನ ಜೊತೆಯಲ್ಲಿ ಬಂದಿದ್ದ ಮಂಜ ಹೇಳಿದ, ಅಲ್ಲಾ ನೀನು ಅಲ್ಲೇ ಹತ್ತಿರದಲ್ಲಿದ್ದ ಶಾಲೆಯನ್ನು ಬಿಟ್ಟು ಇಲ್ಲಿ ತನಕ ಒಪ್ಪಿಕೊಳ್ಳುವ ಅವಶ್ಯಕತೆಯಿತ್ತಾ? ನಾನು ದಿಢೀರನೇ ಹೇಳಿದೆ, ಒಂದು ದಿನ ಬಂದು ಹೋಗುವುದಕ್ಕೆ ನಾನು ಹೀಗೆ ಹೇಳಿದರೇ, ಪಾಪ ಮಾಸ್ಟರುಗಳು, ಟೀಚರುಗಳು ದಿನ ನಿತ್ಯ ಹೋಗಬೇಕಲ್ಲಾ ಅವರ ಗತಿ ಏನು ಎಂದೆ. ಅಲ್ಲಿಂದಲೇ ನನಗೆ ಆ ಶಾಲೆಯ ಶಿಕ್ಷಕರುಗಳ ಬಗ್ಗೆ ಗೌರವ ಬೆಳೆಯತೊಡಗಿತು.

ನಾಲ್ಕೈದು ಕೀಲೋಮೀಟರ್ ಆದಮೇಲೆ, ಇಳಿಜಾರು ಮುಗಿಯಿತು. ಒಂದು ಬೋರ್ಡ್ ಇದೆ, ಮಜವೆಂದರೆ, ಬೋರ್ಡಿನಲ್ಲಿ ಎರಡು ಕಡೆಗೆ ಕಿರಗಂದೂರು 5ಕೀಮೀ ತೋರಿಸಿದೆ. ನಾನು ತಬ್ಬಿಬ್ಬಾದೆ. ಎರಡು ಕಡೆಗೆ ಒಂದೇ ಊರಿಗೆ ಹೋಗುವ ದಾರಿಯ ಹೆಸರು ಮತ್ತು ಸೂಚಿ? ಯಾವ ನನ್ಮಗ ಗುರುವೇ ಬರೆದಿದ್ದು ಯಾವನೋ ಹೆಂಡ ಕುಡಿದು ಬರೆದಿರಬೇಕೆಂದು ಯೋಚಿಸಿ ನಿಂತೆ. ಯಾರದರೂ ಬಂದರೇ ಕೇಳೋಣವೆಂದು. ಪುಣ್ಯಾತ್ಮರೊಬ್ಬ ಕಾರಿನಲ್ಲಿ ಬಂದ ನಾನು ಕೇಳಿದೆ. ಕಿರಗಂದೂರಿಗೆ ದಾರಿ ಎಂದು. ಅವನು ಅಲ್ಲಿಗೆ ಯಾಕೆ? ಎಂದ. ತಲೆ ಹರಟೆ ನನ್ಮಗ ಎಂದುಕೊಂಡೆ. ಸರ್, ಹೈಸ್ಕೂಲಿಗೆ ಹೋಗಬೇಕೆಂದೆ. ಎರಡು ಕಡೆಯಿಂದ ಹೋಗಬಹುದೆಂದ. ನಾನು, ಯಾವುದು ಹತ್ತಿರ ಸರ್ ಎಂದೆ. ಎರಡು ಒಂದೇ ಎಂದ. ಅಯ್ಯೋ ಕರ್ಮವೇ ಎರಡು ಒಂದೇ ದೂರವಿರುವುದಕ್ಕೆ ಸಾಧ್ಯವೇ ಇಲ್ಲ. ಹೇಗೆ ತೀರ್ಮಾನ ತೆಗೆದುಕೊಳ್ಳುವುದು. ನಾನು ಬರುವಾಗ, ಒಂದು ಬೆಕ್ಕು ಅಡ್ಡ ಬಂದಿತ್ತು. ನಾನು ಅದನ್ನು ಲೆಕ್ಕಿಸದೇ ಬಂದಿದ್ದೆ. ಮಂಜ, ನನಗೆ ಹೇಳಿದ್ದ, ಬೆಕ್ಕು ಅಡ್ಡ ಬಂದಾಗ ನಿಲ್ಲಿಸಿ ಹೋಗು ಎಂದು. ಈಗ ಅವನ ರಾಗ ಶುರುವಾಯಿತು. ನಾನು ಹೇಳಿದೆ, ಲೋ ತಂದೆ ಸುಮ್ಮನೆ ಕೂತ್ಕೊಳ್ಳಪ್ಪ, ಹೋಗೋ ಬರೋ ಬೆಕ್ಕು ನಾಯಿಗೆ ಕಾರು ನಿಲ್ಲಿಸಿ ಬಂದರೇ ನಾವು ಮುಂದೆ ಹೋಗೋದಿಲ್ಲ ಅಲ್ಲೇ ಇರ್ತಿವಿ ಎಂದೆ.

ಕೊನೆಗೂ ತೀರ್ಮಾನ ಮಾಡಿ ನೇರ ರಸ್ತೆ, ಎಂದರೇ ಎಡಕ್ಕೆ ಚಲಿಸಿದೆ. ಸದ್ಯ ಹತ್ತಿರಕ್ಕೆ ಬಂದಿದ್ದೇವೆಂದು ನಡೆದೆ. ಹೋಗುತ್ತ ಹೋಗುತ್ತಾ ಕಾಡು, ಸಂಪೂರ್ಣ ಕಾಡು, ಕಾಫಿ ತೋಟ, ಬೆಟ್ಟವೆಂದರೇ ಕಡಿಮೆ ಬೆಟ್ಟವಲ್ಲ, ಏರಿದಷ್ಟು ಎತ್ತರ. ನನ್ನ ಕಾರು ಎರಡನೆಯದು ಹೋಗಲಿ ಮೊದಲನೆಯ ಗೇರಿನಲ್ಲಿಯೇ ಹತ್ತುವುದಕ್ಕೆ ಅಳತೊಡಗಿತು. ನಾನು ಸಮಧಾನ ಮಾಡುತ್ತ, ನೋಡು ಇನ್ನು ಕೆಲವು ದಿನಗಳಷ್ಟೆ, ಸಮಧಾನವಾಗು ಎಂದು ಚಲಿಸಿದೆ. ಯಾಕೆ ಸ್ವಲ್ಪ ದಿನವೆಂದು ಕಾರು ಕೇಳಿತು. ಅದಕ್ಕೆ ನಾನು, ಬೇರೆ ಕಾರು ತೆಗೆದುಕೊಳ್ಳೊಣವೆಂದಿದ್ದೇನೆ, ನಿನಗೆ ಕಷ್ಡ, ವಯಸ್ಸಾಯಿತಲ್ಲವೇ ಎಂದೆ. ಮಗನೇ, ಬೆಂಗಳೂರಿನಿಂದ ರಾತ್ರೋ ರಾತ್ರಿ ದೂಧ್ ಸಾಗರ ಹೋದಾಗ, ಹಗಲು ರಾತ್ರಿ ಎನ್ನದೇ ಗೋವಾಕ್ಕೆ ಹೋದಾಗ, ಬಳ್ಳಾರಿ ಸಂಡೂರಿನ ಹೊಂಡದ ರಸ್ತೆಂiÀiಲ್ಲಿ ಸುತ್ತಾಡಿದಾಗ, ಶೃಂಗೇರಿ, ಧರ್ಮಸ್ಥಳದ ಗುಂಡಿ ರಸ್ತೆಯಲ್ಲಿ ದಢೂತಿ ಐದು ಜನರನ್ನು ಹಾಕಿಕೊಂಡು ಹಿಂಸೆ ನೀಡಿದಾಗ ವಯಸ್ಸಾಗಿರಲಿಲ್ಲವೇ ನನಗೆ ಎಂದಿತು. ಅದು ಹಾಗಲ್ಲ ಗುರುವೇ ಎಂದೆ, ಲೋ ಹರೀಶ ಸುಮ್ಮನೇ ಇರು, ಬೆಂಗಳೂರು ಬಾನುಗೊಂದಿ ರಸ್ತೆ ಹಾಳಾಗಿದ್ದ ಸಮಯದಲ್ಲಿ ವಾರಕ್ಕೆ ಹದಿನೈದು ದಿನಕ್ಕೆ ಊರಿಗೆ ನಿನ್ನನ್ನು ಕರೆದುಕೊಂಡು ಬಂದಿದ್ದು ನಾನು, ಯಾವತ್ತಾದರೂ ಒಂದು ದಿನ ನಿನಗೆ ತೊಂದರೆ ಕೊಟ್ಟಿದ್ದೀನಾ? ಎಲ್ಲಿಯಾದರೂ ನನಗೆ ಆರೋಗ್ಯ ಸರಿ ಇಲ್ಲವೆಂದು ಸಬೂಬು ಹೇಳಿದ್ದೀನಾ? ಆಸ್ಪತ್ರೆಯ ಕಡೆಗೆ ಮುಖ ಮಾಡಿ ತಿಂಗಳುಗಳಾಗಿದ್ದರೂ ನಾನು ನಿನ್ನನ್ನು ಬಿಸಿಲೆ ಘಾಟಿಗೆ ಕರೆದೊಯ್ದಿರಲಿಲ್ಲವೇ? ತಪ್ಪಾಯ್ತು ಬಿಡು ತಂದೆ ಎಂದು ಮುಂದಕ್ಕೆ ಹೋದೆ. 

ಬೆಟ್ಟ ಹತ್ತಿದಷ್ಟು ದೂರ ಹತ್ತಿದ್ದೇ ಆಯಿತು. ಯಾರಾದರೂ ಇದ್ದಾರೆಯೇ ಕೇಳೋಣವೆಂದುಗೊಂಡರೇ ಯಾರು ಇಲ್ಲ. ಅದರ ನಡುವೆ ಶಾಲೆಯಿಂದ ರಮೇಶ್ ಹಾಗೂ ಅದರ ಜೊತೆಯಲ್ಲಿಯೇ ಮೇಡಂ ಒಬ್ಬರು ಕರೆ ಮಾಡಿದರು. ಅವರು ನನ್ನನ್ನು ಕೇಳಿದರು ಸರ್ ಏನಿದೆ ನಿಮ್ಮ ಸುತ್ತ ಮುತ್ತ ಎಂದರು. ಸುತ್ತಲೂ ಕಾಡು, ಮತ್ತು ಕಾಫಿ ತೋಟವೆಂದೆ. ಸರ್, ನನಗೂ ಗೊತ್ತಾಗುತ್ತಿಲ್ಲ, ಯಾರಾದರೂ ಸಿಗಬಹುದು ವಿಚಾರಿಸಿಕೊಂಡು ಬನ್ನಿ ಎಂದರು. ಅದೇ ಸಮಯಕ್ಕೆ, ಕಡೆಗೂ ಒಬ್ಬ ಅವತಾರ ಪುರುಷನ ದರುಶನವಾಯಿತು. ಅಣ್ಣ ಕಿರಗಂದೂರು ಶಾಲೆಗೆ ದಾರಿ ಎಂದೆ. ಅವನು ಮೂವತ್ತು ಸೆಕೆಂಡ್‍ಗಳು ಯೋಚಿಸಿ ಹೇಳಿದ, ಅಲ್ಲಿ ಆ ಕಡೆ ಹೋಗಿ, ಅಲ್ಲಿ ಕಬ್ಬಿಣದ ಸೇತುವೆ ಬರುತ್ತದೆಯೆಂದ. ನಾವು ಬಂದಿರುವ ದಿಕ್ಕಿಗೆ ಕಳುಹಿಸುತಿದ್ದಾನೆ ಎನಿಸಿತು. ಆದರೂ ಮುಂದಕ್ಕೆ ಹೋಗಿ ಎಡಕ್ಕೆ ಚಲಿಸಿದೆ, ಮೂರು ರಸ್ತೆಗಳು ಕೂಡುವ ಸ್ಥಳ, ಸುಸ್ವಾಗತ ಕಿರಗಂದೂರು ಗ್ರಾಮಕ್ಕೆ ಎಂದಿದೆ ಬೋರ್ಡ್. ನಾನು ವಿಚಾರಿಸಿದ ಮೊದಲನೆಯ ವ್ಯಕ್ತಿ ಹೇಳಿದ್ದು ಎಡಕ್ಕೆ, ಈಗ ನಾನು ಮತ್ತೊಬ್ಬರನ್ನು ವಿಚಾರಿಸಿದೆ, ಅವರು ಮತ್ತೊಂದು ದಿಕ್ಕಿಗೆ ಹೇಳಿದರು. ನನಗೋ ದಿಗಿಲು, ಸಮಯ ಮೂರು ಮುಟ್ಟುತ್ತಿದೆ, ನಾನು ಹೇಳಿದ ಸಮಯ ಮೀರಿದೆ, ಕೊಟ್ಟ ಸಮಯಕ್ಕೆ ತಲುಪಿಲ್ಲವೆಂದರೇ ಹೇಗೆ? ಸರ್, ಬೋರ್ಡ್ ಈ ಕಡೆಗಿದೆ ಎಂದೆ. ನಿಮಗೆ ಬೇಕಿರುವುದು ಸ್ಕೂಲ್ ತಾನೇ? ಆ ಕಡೆಗೆ ಹೋಗಿ ಎಂದು ಸುಮ್ಮನಾದ. ನಾನು ಧೈರ್ಯ ಮಾಡಿ ಕಾರನ್ನು ಹಿಂದಕ್ಕೆ ತಿರುಗಿಸಿದೆ. ಸ್ವಲ್ಪ ದೂರ ಹೋದ ನಂತರ ಕೆಲವು ಮನೆಗಳು ಕಂಡವು. ಬಸ್‍ಗೆ ಕಾಯುತ್ತಿದ್ದವರೆನಿಸುತ್ತದೆ, ನಾನು ಕೇಳಿದೆ ಕಿರಗಂದೂರು ಶಾಲೆ ಎಲ್ಲಿದೆ? ಅವರು ಅಯ್ಯೋ ನೀವಾ ಹೋಗಿ ಮುಂದೆ ಇದೆ, ನಿಮ್ಮನ್ನೇ ಕಾಯ್ತಾ ಇದ್ದಾರೆ, ನಾನು ಕೂಡ ಬೆಳ್ಳಿಗ್ಗೆಯಿಂದ ಇಲ್ಲಿ ತನಕ ಕಾಯ್ದು ಕಾಯ್ದು ಬಂದೆ ಎಂದರು. ಹೋ ಹೋ ನಾವು ಪುಲ್ಲು ಪೇಮಸ್ಸು ಎಂದುಕೊಂಡು ಮುಂದೆ ಸಾಗಿದೆವು. ಬಹಳ ನಿಶಬ್ಧದ ಊರು, ಸ್ವಲ್ಪವೂ ಗದ್ದಲವಿಲ್ಲ, ಮುಂದೆ ಹೋದರೇ ಗ್ರಾಮ ಪಂಚಾಯಿತಿ ಆಫೀಸು, ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡಿತು. ಇನ್ನೂ ಸ್ವಲ್ಪ ಮುನ್ನೆಡೆದರೆ, ಎಡ ಬದಿಯಲ್ಲಿ ಶಾಲಾ ಕಾಪೌಂಡು ಕಂಡಿತು. ಶಾಲಾವರಣದೊಳಗೆ ಹೋಗುವಾಗ ಬಹಳ ಶಿಸ್ತಿನಿಂದಿರುವ ಗೇಟು, ಬಹಳ ವಿಸ್ತಾರವಾದ ಮೈದಾನ, ಒಳಕ್ಕೆ ಹೋದ ತಕ್ಷಣ, ಟೀಚರ್, ಮಾಸ್ಟರು ನಮ್ಮನ್ನು ಸ್ವಾಗತಿಸಿದರು. ಅವರುಗಳ ಮುಖದಲ್ಲಿದ್ದ ಸಂತೋಷ ಮತ್ತು ಆತ್ಮೀಯತೆ ನಿಜಕ್ಕೂ ನನ್ನನ್ನು ಬೆರಗುಗೊಳಿಸಿತು. ನಾನು ನಮ್ಮ ಲ್ಯಾಂಡ್‍ಮಾರ್ಕ್‍ನ ಸ್ನೇಹಿತರಂತೆ ಎನಿಸತೊಡಗಿತು.

ಶಾಲೆಯ ಆವರಣ ತಲುಪಿದಂತೆ ಕಾರನ್ನು ನಿಲ್ಲಿಸಿ, ನನ್ನನ್ನು ಸ್ವಾಗತಿಸಿದ ಮಾಸ್ಟರಿಗೆ ವಂದಿಸಿದೆ. ಕ್ಷಮೆ ಕೇಳಿ ಸಭೆ ಆಯೋಜಿಸಿದ್ದ ರೂಮಿಗೆ ತಲುಪಿದೆ. ಒಬ್ಬರು ವಿದ್ಯಾರ್ಥಿನಿ ನೀರನ್ನು ತಂದು ಕೊಟ್ಟರು, ಲೋಟವು ಬಿಸಿಯಾಗಿತ್ತು. ಅಯ್ಯೋ ಬಿಸಿ ನೀರು ನಾನು ಕುಡಿಯುವುದಿಲ್ಲವೆಂದೆ. ಮಾಸ್ಟರು ಹೇಳಿದರು ಸರ್ ಇಲ್ಲಿ ನಮ್ಮ ಎಲ್ಲಾ ಮಕ್ಕಳಿಗು ಬಿಸಿ ನೀರನ್ನು ಸೇವಿಸಬೇಕೆಂದು ಹೇಳಿದ್ದೇವೆ, ಮತ್ತು ಶಾಲೆಯಲ್ಲಿ ಬಿಸಿ ನೀರನ್ನು ನೀಡುತ್ತೇವೆಂದರು. ನಿಜಕ್ಕೂ ಆಶ್ಚರ್ಯವಾಯಿತು. ಕಾರ್ಯಕ್ರಮ ಶುರುವಾಯಿತು, ಸ್ವಾಗತ ಭಾಷಣ ಮುಗಿಯಿತು. ಇಕೋ ಕ್ಲಬ್ ಸಂಚಾಲಕಿ ಶಿಕ್ಷಕಿ ನಮ್ಮ ಸಂಸ್ಥೆಯ ಬಗ್ಗೆ ಮಾತನಾಡಿದರು. ನಮ್ಮ ಸಂಸ್ಥೆಯ ಬಗ್ಗೆ ಬಹುóಷó ನನ್ನನ್ನು ಬಿಟ್ಟರೇ ಅವರೇ ಸರಿಯಾಗಿ ಹೇಳಿದ್ದು ಎನ್ನುವಷ್ಟು ಕರಾರುವಕ್ಕಾಗಿ ಹೇಳಿದರು. ನನಗೆ ಅಚ್ಚರಿ, ಸಂತೋಷ, ಹೆಮ್ಮೆ ಎಲ್ಲವೂ ಒಟ್ಟಿಗೆ ಬಂದಿತು. ಅದೆಷ್ಟರ ಮಟ್ಟಿಗೆ ಎಂದರೇ ನಮ್ಮ ಸಂಸ್ಥೆಯ ವೆಬ್‍ಸೈಟ್ ಅಥವಾ ಬ್ರೋಷರ್ ಇಂದ ನೋಡಿ ಹೇಳುವ ಮಾತಲ್ಲ, ಅದರ ಜೊತೆಗೆ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದೇನೆ. ಕಿರಗಂದೂರು ಶಾಲೆಯ ಹೆಸರನ್ನೇ ತಿಳಿದಿರಲಿಲ್ಲ. ಅಲ್ಲಿನ ಶಿಕ್ಷಕರು ಗೊತ್ತಿಲ್ಲ, ಅವರಿಗೆ ನನ್ನ ಪರಿಚಯವೂ ಇಲ್ಲ. ಏಕೆಂದರೇ ಶಾಲೆಯ ಪ್ರಬಾರಿ ಮುಖ್ಯ ಶಿಕ್ಷಕರಿಗೂ ನನ್ನ ಬಗ್ಗೆಯಾಗಲೀ ನಮ್ಮ ಸಂಸ್ಥೆಯ ಬಗ್ಗೆಯಾಗಲೀ ತಿಳಿದಿರಲಿಲ್ಲ. ಏಕೆಂದರೇ, ಅವರು ನನಗೆ ಕರೆ ಮಾಡಿದಾಗ ನನ್ನನ್ನೇ ಕೇಳಿದ್ದರು.

ನಮ್ಮ ಸಂಸ್ಥೆಯ ಕುರಿತು ಮಕ್ಕಳಿಗೆ ನನಗಿಂತಲೂ ಚೆನ್ನಾಗಿ ತಿಳಿಸಿದ್ದನ್ನು ಕಂಡು ನಾನು ನಿಬ್ಬೆರಗಾದೆ. ಇದು ನಿಜಕ್ಕೂ ಅಸಾಧ್ಯವಾದ ವಿಷಯವೂ ಹೌದು. ನಮ್ಮ ಸಂಸ್ಥೆಯ ಬಗ್ಗೆ ನನ್ನನ್ನು ಬಿಟ್ಟರೆ ಬೇರಾವ ವ್ಯಕ್ತಿಯೂ ಅಷ್ಟು ಚೆನ್ನಾಗಿ ಹೇಳಿದ್ದನ್ನು ನಾನು ಕೇಳಿಲ್ಲ. ನಮ್ಮ ಸಂಸ್ಥೆಯ ಮೂರು ಉದ್ದೇಶಗಳು, ಅದರ ಹಿನ್ನಲೆ, ಅದರ ಮುಂದಿನ ಹೆಜ್ಜೆ ಎಲ್ಲವನ್ನು ತಿಳಸಿದರು. ಇದು ಅತಿಶಯೋಕ್ತಿ ಎನಿಸಿದರೂ ಸರಿ, ನಾನು ಇಲ್ಲಿ ಬೇರೆ ಶಾಲೆಯವರನ್ನು ದೂರುತ್ತಿಲ್ಲ. ಆದರೇ, ನನ್ನ ಎಲ್ಲಾ ಶಾಲೆಗಳ ಭೇಟಿಗಳಲ್ಲಿ ಮೊದಲನೆಯ ಶಾಲೆಯಲ್ಲಿ ನಮ್ಮ ಸಂಸ್ಥೆಯ ಕುರಿತು ಪರಿಚಯ ಮಾಡಿಸಿದ್ದು. ಬಹುತೇಕ ಶಾಲೆಗಳಲ್ಲಿ ಎನ್.ಜಿ.ಓ ಸಂಸ್ಥೆಯವರು ಎಂದು, ನಮ್ಮ ಸಂಸ್ಥೆಯ ಹೆಸರನ್ನು ನೆನಪು ಮಾಡಿಕೊಳ್ಳದೇ ಕಾರ್ಯಕ್ರಮ ನಡೆಸಿದ್ದಾರೆ. ನೆನಪಿಟ್ಟಕೊಳ್ಳಬೇಕೆಂಬ ನಿಯಮವಿಲ್ಲ, ಅದನ್ನು ನಾವು ನಿರೀಕ್ಷಿಸುವುದು ಇಲ್ಲ. ಆದರೇ, ಇದು ನಿಜಕ್ಕೂ ಅನಿರೀಕ್ಷಿತ. ಹೌದು ನಾನು ಹೆಚ್ಚು ಬರೆಯುತ್ತಿದ್ದೇನೆ ಎನಿಸುತ್ತದೆ ನಿಮಗೆ! ಆದರೇ, ನಮ್ಮ ಸಂಸ್ಥೆಯ ಬಗ್ಗೆ ನಮ್ಮ ಕನಸುಗಳು ಬೇರೊಬ್ಬರಿಗೆ ತಲುಪಿದಾಗ ಆಗುವ ಸಂತೋಷವೇ ಬೇರೆ. ನಾವು ಪಾಠ ಮಾಡಿದ್ದನ್ನು ಮಕ್ಕಳು ಕಲಿತಾಗ ಆಗುವ ಸಂತೋಷ ಶಿಕ್ಷಕರಿಗೆ ಮಾತ್ರ ಗೊತ್ತು. ಇಲ್ಲಿಯೂ ಅಷ್ಟೆ, ನಮ್ಮ ಸಂಸ್ಥೆ ಮುಂದೊಂದು ದಿನ ಬೆಳೆಯುತ್ತದೆ, ಬೆಳೆದಾಗ ಹೊಗಳುತ್ತಾರೆ, ಆದರೇ, ಬೆಳೆಯುವ ಹಾದಿಯಲ್ಲಿ ಕೈ ಹಿಡಿದವರು, ನಂಬಿಕೆಯಿಟ್ಟು ಸಲುಹಿದವರು ಹತ್ತಿರವಾಗುತ್ತಾರೆ. ನಾನು ಪಿಎಚ್‍ಡಿ ಮಾಡಿದ ಮೇಲೆ ಬಹಳ ಶಿಕ್ಷಕರು, ಪ್ರೊಫೇಸರ್‍ಗಳು ನನ್ನನ್ನು ಮೆಚ್ಚುತ್ತಾರೆ, ಆದರೇ, ನಾನು ಪಿಯುಸಿಯಲ್ಲಿ ಫೇಲಾದಾಗ ನನ್ನನ್ನು ಪ್ರೋತ್ಸಾಹಿಸಿದ್ದು ಪ್ರಸನ್ನಮೂರ್ತಿಯವರು ಹಾಗಾಗಿಯೇ ನನ್ನ ಮನಸ್ಸಲ್ಲಿ ಅವರು ಎಂದಿಗೂ ಅಗ್ರಸ್ಥಾನದಲ್ಲಿದ್ದಾರೆ.

ಈ ಸನ್ನಿವೇಶದಲ್ಲಿಯೂ ಅಷ್ಟೇ, ನಾನು ಸುಮಾರು ನೂರೈವತ್ತು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಕೆಲವು ಶಾಲೆಗಳಿಗೆ ನಾನಾಗಿಯೇ ಹೋಗಿದ್ದೇನೆ. ಇನ್ನು ಕೆಲವಕ್ಕೆ ಆಹ್ವಾನದ ಮೇರೆಗೆ ಹೋಗಿದ್ದೇನೆ. ಡಿಎಸ್‍ಇಆರ್‍ಟಿ ಜೊತೆಗೆ ಸಾಹಿತ್ಯ ರಚನೆ ಮಾಡಿ, ನೂರಕ್ಕೂ ಹೆಚ್ಚು ಶಿಭಿರಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಿದ್ದೇನೆ, ಹಾಸನ ಮತ್ತು ಕೊಡಗು ಡಯೆಟ್‍ನಲ್ಲಿ ತರಬೇತಿ ನೀಡಿದ್ದೇನೆ. ಹಲವಾರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ್ದೇನೆ. ಸಾವಿರಾರು ಜನರೊಂದಿಗೆ ನಮ್ಮ ಸಂಸ್ಥೆಯ ಆಶಯಗಳನ್ನು ಹಂಚಿಕೊಂಡಿದ್ದೇನೆ. ವಿವರಗಳನ್ನು, ಮಾಹಿತಿಯನ್ನು ಹೇಳಿದ್ದೇನೆ. ಆದರೇ, ಒಂದು ಶಾಲೆಯಲ್ಲಿ ನಾನು ಯಾವ ಮಾಹಿತಿಯನ್ನು ನೀಡದ ಶಾಲೆಯಲ್ಲಿ, ನಾನು ಹಿಂದೆಂದೂ ಭೇಟಿ ನೀಡದ, ಹಿಂದೆಂದೂ ಕಾಣದ, ಕಂಡಿರದ ಶಾಲೆಯಲ್ಲಿ, ನನಗೆಂದೂ ಪರಿಚಯವಿಲ್ಲದ ಶಿಕ್ಷಕರು ನಮ್ಮ ಸಂಸ್ಥೆಯ ಬಗ್ಗೆ ಇಷ್ಟು ಸವಿವರವಾಗಿ ಮಾತನಾಡಿದ್ದು ಹೃದಯಸ್ಪರ್ಷಿ ಎನಿಸಿತು. ಇದು ನಮ್ಮ ಸಂಸ್ಥೆಯ ಬಗ್ಗೆ ಮಾತನಾಡಿದರು ಎನ್ನುವುದಕ್ಕಲ್ಲ, ಮಾತಿನ ಗಂಭೀರತೆಯ ಬಗ್ಗೆ. ಒಂದು ಸಂಸ್ಥೆಯ ಬಗ್ಗೆ ಮೊದಲನೆಯ ಬಾರಿಗೆ ಮಾತನಾಡುವಾಗ ಸಂಪೂರ್ಣವಾಗಿ ತಿಳಿದು ಮಾತನಾಡುವುದು ಅಚ್ಚರಿ ಹಾಗೂ ಅದ್ಭುತಗಳಲ್ಲಿ ಒಂದು. ಮತ್ತೊಂದು ಗಮನಹರಿಸಬೇಕಾದ ವಿಷಯವೆಂದರೇ, ನಾವು ಪ್ರಯತ್ನಿಸುತ್ತಿರುವಂತೆ, ಅವರು ಕೂಡ ಚಟುವಟಿಕೆಗಳ ಮೂಲಕ ವಿಜ್ಞಾನವನ್ನು ಹೇಳಿಕೊಡುತ್ತಿರುವುದು. ಮಕ್ಕಳಿಗೆ ಅರ್ಥೈಸಲು ಶ್ರಮಿಸುತ್ತಿರುವುದನ್ನು ಕೇಳಿ ಸಂತಸವಾಯಿತು. ಅದರಲ್ಲಿಯೂ ಗಣಿತವನ್ನು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಮನವರಿಕೆ ಮಾಡುವುದು ಸ್ವಲ್ಪ ಕಷ್ಟವೇ ಸರಿ.

ನಾನು ಈ ಮೊದಲು ಎಲ್ಲಾ ಕಡೆಯಲ್ಲಿಯೂ ಉದಾಹರಿಸುತ್ತಿದ್ದದ್ದು ಎರಡು ಶಾಲೆಗಳು, ಮೊದಲನೆಯದು ಮಡಿಕೇರಿ ತಾಲ್ಲೂಕಿನ ಹಾಕತ್ತೂರು ಪ್ರೌಢಶಾಲೆ ಮತ್ತು ಎರಡನೆಯದು ಕಾನ್‍ಬೈಲ್ ಶಾಲೆ. ಒಂದರಲ್ಲಿ ಹೆಡ್‍ಮಾಸ್ಟರ್ ಶ್ರಮ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರ ಎರಡನೆಯದರಲ್ಲಿ ಮಕ್ಕಳ ಶಿಸ್ತು ಮತ್ತು ಸ್ವಚ್ಚತೆಯ ಗುಣಮಟ್ಟ. ಈ ಸಭೆಗೆ ಬಂದಮೇಲೆ ಆ ಎರಡು ಶಾಲೆಗಳಿಗಿಂತ ಒಂದು ಹೆಜ್ಜೆ ಮುಂದಿದ್ದಾರೆನಿಸಿತು. ಕಾರ್ಯಕ್ರಮ ಸುಮಾರು ಒಂದು ಗಂಟೆಗಳ ಕಾಲ ನಡೆಯಿತು, ಒಂದು ಮಗು ಕೂಡ ಒಂದೇ ಒಂದು ಸಾರಿಯೂ ಅಕ್ಕ ಪಕ್ಕದಲ್ಲಿರುವ ಮಗುವಿನ ಜೊತೆಗೆ ಮಾತನಾಡುವುದಾಗಲೀ, ಗಲಾಟೆ ಮಾಡುವುದಾಗಲೀ ಮಾಡಲಿಲ್ಲ. ಶಾಲೆ ಬಿಟ್ಟು ಮನೆಗೆ ಹೋಗುವ ಸಮಯದಲ್ಲಿ ಅದರಲ್ಲಿಯೂ ನಾಲ್ಕು ಗಂಟೆಗೆ ಬಿಡಬೇಕಿದ್ದ ಶಾಲೆಯನ್ನು ನಾಲ್ಕು ಮುವತ್ತರವರೆಗು ಮುಂದುವರೆಸಿದೆ, ನಾನು ವಿಧ್ಯಾರ್ಥಿಯಾಗಿದ್ದರೇ ನಿಜಕ್ಕೂ ಕುಳಿತುಕೊಳ್ಳುತ್ತಿರಲಿಲ್ಲ. ಆ ಮಟ್ಟದ ಸಂಯಮ ಶಿಸ್ತು ಒಂದು ದಿನದಲ್ಲ, ಅದು ನಿರಂತರ ಕಾರ್ಯ, ದಿನಿನಿತ್ಯ ಅಭ್ಯಾಸದ ಫಲ. ಅದನ್ನು ಕರಗತಗೊಳಿಸುವಲ್ಲಿ ಶಿಕ್ಷಕರ ಪಾತ್ರ ಅವಿಸ್ಮರಣೀಯ. ಮಕ್ಕಳು ಮತ್ತು ಶಿಕ್ಷಕರು ಸಂಪೂರ್ಣ ತನ್ಮಯರಾಗಿ ನನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಭಾಗ್ಯ.

ಶಾಲೆಗೆ ಬರುವ ಬಹುತೇಕ ಎಲ್ಲಾ ಮಕ್ಕಳು ಕೂಲಿ ಕಾರ್ಮಿಕರ, ತೋಟದಲ್ಲಿ ಕೆಲಸ ಮಾಡುವವರ ಮಕ್ಕಳೆಂಬುದು ಗಮನಾರ್ಹ. ನಗರ ಪ್ರದೇಶಗಳಲ್ಲಿ ಬಡವರ ಮಕ್ಕಳೆಂದರೇ ಗಲೀಜು, ಸ್ವಚ್ಛತೆಯಿಂದ ದೂರವೆಂಬ ಮಾತುಗಳು ಕೇಳಿಬರುತ್ತಿರುತ್ತವೆ. ಈ ಶಾಲೆಯ ಮಕ್ಕಳು ಅದಕ್ಕೆ ಸಂಪೂರ್ಣ ವಿರುದ್ದವೆಂಬದು ಸತ್ಯ. ಅವರ ಮುಖದಲ್ಲಿರುವ ಉಲ್ಲಾಸ, ಕಲಿಯಬೇಕೆನ್ನುವ ಹಂಬಲ, ಮಿಂಚಿನ ನಗು, ಪ್ರಶ್ನೆಗೆ ತಟ್ಟನೆ ಉತ್ತರ ಹೇಳುವ ತವಕ, ಒಬ್ಬೊಬ್ಬರ ಉಡುಪು, ಸಮವಸ್ತ್ರವಾದರೂ ಸ್ವಚ್ಛತೆಯ ಪ್ರತೀಕವೆನ್ನುವಂತಿದ್ದರು. ಕಾರ್ಯಕ್ರಮ ಮುಗಿದ ಮೇಲೆ, ನಮ್ಮ ಹಿರಿಯ ಸ್ನೇಹಿತರಾದ ಶ್ರೀ. ನಲ್ಲತಂಬಿಯವರ ಫೋಟೋಗಳನ್ನು ನೀಡಬೇಕೆನಿಸಿತು. ಕಛೇರಿಯಲ್ಲಿ ಕುಳಿತಿದ್ದ ನನಗೆ ಒಮ್ಮೆ ಶಾಲೆಯನ್ನು ನೋಡೋಣವೆನಿಸಿತು. ಕೊಠಡಿಯ ಒಳಗೆ ನೋಡಿದೆ, ಹೊರಗೆ ನೋಡಿದೆ, ಮೈದಾನ, ಪಡಸಾಲೆಯನ್ನು ಗಮನಿಸಿದೆ. ಯಾವುದೋ ಸೆಳೆತವೆನಿಸಿತು ಆದರೆ ಅರ್ಥವಾಗಲಿಲ್ಲ. ನಾನು ದಡ್ಡನೆಂಬುದು ಸಾಬೀತಾದ ಸಮಯವದು. ಪ್ರಾರ್ಥನೆ ಮುಗಿದು ಹೊರಡುವ ಸಮಯ, ನಾನು ಸಮಾಜ ಶಿಕ್ಷಕರಾದ ರಮೇಶ್ ಮಾಸ್ಟರ ಜೊತೆಗೆ ಮಾತಿಗಿಳಿದೆ. ಈ ರೀತಿಯ ಶಾಲೆಯ ವಿಡೀಯೋ ಬೇಕು ನನಗೆ, ತಾವು ದಯಮಾಡಿ ಕೇವಲ ಎರಡು ನಿಮಿಷದ ಒಂದು ವಿಡಿಯೋ ಮಾಡಿ ಕಳುಹಿಸಿ ಎಂದೆ. ದಿಢೀರನೇ ನೆನಪಾಯಿತು, ವಿಡಿಯೋ ಮಾಡಿ ಕಳುಹಿಸಿ ಎಂದ ಯಾವ ಶಾಲೆಯ ವಿಡಿಯೋ ಕೂಡ ಇನ್ನು ನನ್ನ ಕೈ ತಲುಪಿಲ್ಲ. ನನ್ನ ಬಳಿಯಲ್ಲಿಯೇ ಕ್ಯಾಮೆರಾ ಇದ್ದು ನಾನು ಅವರನ್ನು ಕೇಳುವುದೇ? ನಾನು ಅವರನ್ನು ಕೇಳಿಕೊಂಡೆ ತಮಗೆ ತಡವಾಗುತ್ತದ್ದರೆ ಹೊರಡಬಹುದು, ನನಗೆ ಶಾಲೆ ಇಷ್ಟವಾಗಿದೆ, ಈ ಶಾಲೆಯನ್ನು ನೋಡಿ ಬೇರೆ ಶಾಲೆಯವರು ಸ್ಪೂರ್ತಿಕೊಂಡು ತಾವು ಹೀಗೆ ಮಾಡಬೇಕೆನ್ನಬಹುದೆಂದೆ. ರಮೇಶ್ ಸರ್, ನನಗೆ ವಿವರಿಸತೊಡಗಿದರು. ಸರ್, ತರಕಾರಿ ಎಲ್ಲಾ ಇಲ್ಲೇ ಬೆಳೆಯುವುದು, ಬನ್ನಿ ತೋರಿಸುತ್ತೇನೆಂದರು.

ನಾನು ನನ್ನ ಕ್ಯಾಮೇರಾ ಹಿಡಿದು ಹೋಗುತ್ತಿದಂತೆ ಹೊಸ ವಿಸ್ಮಯವೇ ಕಣ್ಣೆದುರು ಬಂತು. ನೋಡುತ್ತಾ ಹೋದಷ್ಟು ತರಕಾರಿ ಗಿಡಗಳು, ಯಾವ ತರಕಾರಿ ಇಲ್ಲವೆನ್ನುವಂತಿಲ್ಲ. ತರಕಾರಿ ಗಿಡ ನೆಡುವಲ್ಲಿ ಶಿಸ್ತು, ಸಾಲು, ಸ್ವಚ್ಛತೆ. ಒಂದೇ ಒಂದು ಪ್ಲಾಸ್ಟಿಕ್ ಇಲ್ಲ, ಕಸ ಹರಡಿಲ್ಲ, ಮನೆಯ ಒಳಗೆ ಇರುವಷ್ಟೆ ಸ್ವಚ್ಛತೆ ಮೈದಾನದಲ್ಲಿ, ಮೈದಾನ ಮೀರಿಸುವಷ್ಟು ಸ್ವಚ್ಛತೆ ಕೈತೋಟದಲ್ಲಿ. ನಮ್ಮ ಸಂಸ್ಥೆ ಯಾವುದನ್ನು ಮಾಡಬೇಕೆಂದು ಆಶಿಸುತ್ತಿತ್ತೊ ಅದನ್ನು ಆಗಲೇ ಕಾರ್ಯರೂಪಕ್ಕೆ ತಂದಿದೆ ಈ ಶಾಲೆ. ಮತ್ತಾವ ಮಾತು ಬೇಕು, ಮತ್ತಾವ ಜಾಗೃತಿ ಕಾರ್ಯಕ್ರಮ ಮಕ್ಕಳಿಗೆ? ನನಗೆ ನನ್ನ ಬಗ್ಗೆ ಸ್ವಲ್ಪ ಅಂಜಿಕೆಯಾಯಿತು. ಶಾಲೆಯ ಪೂರ್ವಾಪರ ಯೋಚಿಸದೆ ನಾನು ಅರಿವಿನ ಬಗ್ಗೆ ಮಾತನಾಡಿದೆ ಎಂದು. ಎಲ್ಲದಕ್ಕೂ ಮೀರಿದ್ದು ಶಾಲೆಯ ಶೌಚಾಲಯಗಳು, ದೇವರ ಮನೆಯ ನೆಲದಂತೆ ಶುಚಿಗೊಳಿಸಲಾಗಿತ್ತು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ಸರ್ಕಾರಿ ಶಾಲೆ ಈ ಹಂತಕ್ಕೆ ಇರಬೇಕೆಂದರೇ ಅದರಲ್ಲಿ ವಿಧ್ಯಾರ್ಥಿಗಳ, ಶಿಕ್ಷಕರುಗಳ ಹಾಗೂ ಗ್ರಾಮಸ್ಥರ ಸಹಕಾರ ಮತ್ತು ಪಾತ್ರ ಮೆಚ್ಚುವಂತಹದ್ದು. ಅದರ ನಡುವೆ ರಶ್ಮಿ ಟೀಚರು, ನನಗೆ ಕೆಲವು ವಿಷಯಗಳನ್ನು ತಿಳಿಸಿದರು, ಸರ್, ನಾನು ಪ್ಲಾಸ್ಟಿಕ್ ಅನ್ನು ಹಾಕುವುದಕ್ಕೆ ಬಿಡುವುದಿಲ್ಲ. ಮಕ್ಕಳು, ಶಾಲೆಯಿಂದ ಮನೆಗೆ ತೆಗೆದುಕೊಂಡು ಹೋಗುತ್ತಾರೆ, ಅಲ್ಲಿಯಾದರೂ ಏನು ಮಾಡಬೇಕೆಂಬುದು ಅವರ ಪ್ರಶ್ನೆ. ನಾನು ಅದಕ್ಕೆ ಅವರಿಗೆ ಹೇಳಿದ್ದೆ, ಹರೀಶ್ ಸರ್ ಬರುತ್ತಾರೆ ನೀವು ಅವರನ್ನೇ ಕೇಳಿ ಎಂದು, ಎಂದರು. ಸದ್ಯದಲ್ಲಿ ಕಸ ವಿಲೇವಾರಿಗೆ ಏನು ಮಾಡುತ್ತಿದ್ದೀರಿ ಎಂದೆ. ಸರ್, ಹಸಿ ಕಸವನ್ನು ಹೇಗೋ ಎರೆಗೊಬ್ಬರ ಮಾಡುವುದಕ್ಕೆ ಬಳಸುತ್ತಿದ್ದೇವೆ. ಒಣ ಕಸದ್ದು ಪರವಾಗಿಲ್ಲ, ಆದರೇ, ನಮಗೆ ಸಮಸ್ಯೆಯಾಗಿ ಕಾಡುತ್ತಿರುವುದು, ಪ್ಲಾಸ್ಟಿಕ್ ಎಂದರು. ಶಾಲೆಯ ಹಂತದಲ್ಲಿ, ಇಷ್ಟೊಂದು ಸೂಕ್ಷವಾಗಿ ನೋಡಿದ ಮೊದಲ ಗುರು ಇವರು (ನನ್ನ ಜೀವನದಲ್ಲಿ). ನಾನು ಎರಡು ನಿಮಿಷ ಚಕಿತನಾದೆ. ನಾವು ನಗರ ಪ್ರದೇಶದಲ್ಲಿ ಪ್ಲಾಸ್ಟಿಕ್ ಅನ್ನು ಗಂಭೀರತೆಯಿಂದ ನೋಡುವಷ್ಟು ಗ್ರಾಮೀಣ ಪ್ರದೇಶದಲ್ಲಿ ನೋಡುವುದಿಲ್ಲ. ಆದರಿಲ್ಲಿ, ಒಂದು ಅಮೋಘವಾದ ಶಾಲೆಯ ನಿರ್ಮಾಣದಲ್ಲಿದ್ದಾರೆ. ಈ ಕಾರ್ಯಕ್ಕೆ ಕೈಜೋಡಿಸದೇ ಇದ್ದಲ್ಲಿ ಮತ್ತಾವ ಕೆಲಸ ಮಾಡಬೇಕು ನಾನು? ಬೆಂಗಳೂರಿನಲ್ಲಿಯಾದರೇ ಅಥವಾ ಮೈಸೂರಿನಲ್ಲಿಯಾದರೂ, ಹಳೆಯ ಪ್ಲಾಸ್ಟಿಕ್ ಅನ್ನು ಪುನರ್ಬಳಕೆಗೆ ಬಳಸುವ ಕೈಗಾರಿಕೆಗಳು ಸಿಗುತ್ತವೆ. ಆದರೇ, ಸೋಮವಾರಪೇಟೆಯಲ್ಲಿ ಸಿಗುವುದು? ಈ ಪ್ರದೇಶದಲ್ಲಿ ಕಸದ ಬಗ್ಗೆ ಗಮನ ಹರಿಸುವವರು ಸಿಗುವುದೇ ಕಷ್ಟ.

ಒಂದು ಶಾಲೆ, ಅದರಲ್ಲಿಯೂ ಸರ್ಕಾರಿ ಶಾಲೆ, ಅದಕ್ಕೊಂದು ಸುಂದರವಾದ ಮೈದಾನವಿದೆ. ಕಾರಿಡಾರಿನಲ್ಲಿ ಶೋ ಗೆಂದು ಬೆಳೆಸಿರುವು ಅದರಲ್ಲಿಯೂ ಹೂವಿನ ಕುಂಡಗಳಲ್ಲಿ ಗಿಡಗಳಿವೆ. ನೂರಾರು ಕುಂಡಗಳು, ಮುಂದೆ ಹೂವಿನ ಗಿಡಗಳು, ಹಿತ್ತಲಿನಲ್ಲಿ ಕೈತೋಟ, ಅದರಲ್ಲಿ ಎಲ್ಲಾ ಬಗೆಯ ತರಕಾರಿಗಳು. ಕಸದಿಂದ ರಸವೆಂಬಂತೆ, ಎರೆಗೊಬ್ಬರ, ಬೇರೆ ಬೇರೆ ಕಸದ ಗುಂಡಿಗಳು, ಶುಚಿತ್ವಕ್ಕೆ ಮೆರಗು ನೀಡುವಂತೆ ಶುಚಿಯಾಗಿರು ಶೌಚಾಲಯ, ಸ್ವಚ್ಛತೆಯ ಪ್ರತೀಕದಂತಿರುವ ವಿಧ್ಯಾರ್ಥಿಗಳು, ಅವರಿಗೆ ಸ್ಪೂರ್ತಿಯ ಚಿಲುಮೆಯಾಗಿರುವ ಶಿಕ್ಷಕರುಗಳು.

ನಿಜ ಹೇಳಬೇಕೆಂದರೇ ನನಗೆ ಆ ಶಾಲೆಯನ್ನು ಬಿಟ್ಟು ಬರುವುದಕ್ಕೆ ಮನಸ್ಸೇ ಇರಲಿಲ್ಲ. ತಡವಾಗುತ್ತಿತ್ತು ಪಾಪ ಮಾಸ್ಟರು, ಟೀಚರು ಹಾಗೂ ಮೂರು ಜನ ಮಕ್ಕಳು 5.30 ಆದರೂ ಕಾಯುತ್ತಾ ಇದ್ದರು. ನಾನು ವಾಪಸ್ಸು ಹೋಗುವುದು ಹೇಗೆ, ಯಾವ ಮಾರ್ಗ ಸೂಕ್ತವೆಂದು ಕೇಳಿದೆ. ರಮೇಶ್ ಮಾಸ್ಟರು ಸೋಮವಾರಪೇಟೆಗೆ ಹೋಗುತ್ತಿದ್ದರು ಹಾಗೂ ರಶ್ಮಿ ಟೀಚರು ಐಗೂರು ಕಡೆಗೆ ಹೋಗುತ್ತಿದ್ದರು. ಅವರವರೇ ಚರ್ಚಿಸಿ ನಾನು ಐಗೂರು ಮೂಲಕ ಹೋಗುವುದು ಸೂಕ್ತವೆಂದರು. ಅದು ಸಂಪೂರ್ಣ ಕಾಡು, ರಸ್ತೆಯೂ ಸರಿಯಿಲ್ಲ. ಟೀಚರು ಒಬ್ಬರೇ ಸ್ಕೂಟರಿನಲ್ಲಿ ಆ ಕಾಡಿನಲ್ಲಿ ಹೋಗಿ ಸೇವೆ ಸಲ್ಲಿಸುತ್ತಿರುವುದು ನನಗೆ ಅವರ ಬಗ್ಗೆ ಬಹಳ ಹೆಮ್ಮೆ ಎನಿಸಿತು. ಹೊರಡುವ ಸಮಯದಲ್ಲಿ ಕೇಳಿದೆ, ಮೇಡಮ್ ನಮ್ಮ ಸಂಸ್ಥೆಯ ಬಗ್ಗೆ ನಿಮಗೆ ಮಾಹಿತಿ ನೀಡಿದವರು ಯಾರೆಂದು? ಆಗ ಅವರು ಹೇಳಿದರು, ಸರ್. ಕೊಡಗು ಡಯೆಟ್‍ಗೆ ಬಂದು ನೀವು ವಿಜ್ಞಾನ ಶಿಕ್ಷಕರನ್ನು ಕುರಿತು ಮಾತನಾಡಿದ ಮೇಲೆ ಮನೆಗೆ ಬಂದು ನಿಮ್ಮ ಸಂಸ್ಥೆಯ ವೆಬ್‍ಸೈಟಿನಲ್ಲಿ ನೋಡಿದೆ. ತಕ್ಷಣ ನಮ್ಮ ಹೆಡ್ ಮಾಸ್ಟರಿಗೆ ತಿಳಿಸಿದೆ ಅವರು ಖುಷಿಯಿಂದ ತಮ್ಮನ್ನು ಕರೆಸಿದರು ಎಂದು. ಒಬ್ಬ ಶಿಕ್ಷಕಿ ತನ್ನ ಮಕ್ಕಳಿಗೆ ಅನುಕೂಲವಾಗಲೆಂದು ತನ್ನ ವಿಷಯದ ಜೊತೆಗೆ ಇತರೆ ವಿಷಯಗಳನ್ನು ಅದರಲ್ಲಿಯೂ ಪರಿಸರ ವಿಷಯವನ್ನು ಅಂತರ್ಜಾಲದಲ್ಲಿ ತಿಳಿದು ಭೋಧಿಸುವುದು ಹೆಮ್ಮೆಯ ವಿಷಯ.

ಕೊನೆಯ ಹನಿಯಾಗಿ ತಮಗೆ ಹೇಳಬೇಕಿರುವುದು, ನಮ್ಮ ಸರ್ಕಾರಿ ಶಾಲೆಗಳಲ್ಲಿಯೂ ಅತ್ಯತ್ತಮ ಶಿಕ್ಷಕರಿದ್ದಾರೆ. ಮಕ್ಕಳಿಗೆ ಮತ್ತು ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಇಂಥಹ ಶಿಕ್ಷಕರಿಗೆ ನಾವು ಬೆಂಬಲ ನೀಡಬೇಕು. ಶಾಲೆಗೆ ಒಬ್ಬರು ಇಂತಹ ಶಿಕ್ಷಕರು ಸಿಕ್ಕರೇ ಸಾವಿರಾರು ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಅನುಮಾನವಿಲ್ಲ. ರಶ್ಮಿ ಮೇಡಮ್ ತಮಗೆ ಶುಭವಾಗಲಿ.


31 ಡಿಸೆಂಬರ್ 2015

ಬಯಸಿಯೋ ಬಯಸದೆಯೋ ಮುಳುಗುತ್ತಿದೆ 2015, ಎಲ್ಲವನ್ನೂ ಮೀರಿ ದಾಟಿಸಿದ ನಿನಗೆ ನಮನ

       ಈ ವರ್ಷದ ಕೊನೆಯ ಬರವಣಿಗೆ ಇದು ಎನ್ನುವುದು ನಿರ್ಧಾರವಾಗಿದೆ. ಈ ಬರವಣಿಗೆಯ ಅಂಶಗಳು ನಿಮ್ಮ ಗಮನಕ್ಕೆ ಬಂದಿರುತ್ತದೆ. ವರ್ಷದ ಕೊನೆಯಲ್ಲಿ ಒಂದು ಇಡೀ ವರ್ಷದಲ್ಲಾದ ಬೆಳವಣಿಗೆಗಳನ್ನು ಅವಲೋಕಿಸುವುದು ಮುಖ್ಯ ಉದ್ದೇಶವಾಗಿರುತ್ತದೆ. ಮುಳುಗುತ್ತಿರುವ 2015 ಎಂಬ ವರ್ಷ ಸ್ವಲ್ಪ ಸುಮಾರಾಗಿಯೇ ಪ್ರಾರಂಭವಾಯಿತು. 2014 ರ ಡಿಸೆಂಬರ್ 31ರ ರಾತ್ರಿ ನಂದಗೋಪಾಲರವರ ಮನೆಯಲ್ಲಿ ಸಣ್ಣದೊಂದು ಪಾರ್ಟಿ ಮಾಡಿ ಮಧ್ಯ ರಾತ್ರಿ ಮನೆಗೆ ಬಂದು ಮಲಗಿದೆ. ಮುಂಜಾನೆ ಎದ್ದು ಹೆಂಡತಿ ಮತ್ತು ಅವರ ಕುಟುಂಬದವರೊಂದಿಗೆ ಮೇಲುಕೋಟೆಗೆ ಹೋಗುವುದೆಂದು ತೀರ್ಮಾನಿಸಿದ್ದರೂ, ಕೊನೆಗೆ ಎಡಿಯೂರು ಬಳಿಯಲ್ಲಿರುವ ಹಟ್ಟಿಲಕ್ಕಮ್ಮ ದೇವಸ್ಥಾನಕ್ಕೆ ಹೋಗಿ ಬಂದೆವು. ಬರುವಾಗ ಯಾವುದೋ ಒಂದು ಮಿಲ್ಟ್ರಿ ಹೋಟೆಲ್ ಹುಡುಕಿಕೊಂಡು ಹೋಗಿ ಸ್ವಲ್ಪವೂ ಚೆನ್ನಾಗಿಲ್ಲದ ಊಟ ಮಾಡಿದೆವು. ಹೀಗೆ ಶುರುವಾದ 2015 ಅನೇಕ ಏರು ಪೇರನ್ನು ನನಗೆ ತೋರಿಸಿ ಮುಳುಗುತ್ತಿದೆ. ಈ ವರ್ಷದಲ್ಲಿ ನನಗೆ ಆಗಿರುವ ಕಷ್ಟಗಳೇ ಹೆಚ್ಚು ಎಂದರೂ ತಪ್ಪಿಲ್ಲ. 

ವೃತ್ತಿ ಜೀವನದಲ್ಲಿ ನಾನು ಸಿಡಿಡಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ತರಬೇತಿ ವಿಭಾಗದಲ್ಲಿ ನಾನಿದ್ದರೂ, ನಾನು ಯಾವುದೇ ತರಗತಿಯನ್ನೂ ತೆಗೆದುಕೊಳ್ಳಲಿಲ್ಲ. ಅದಕ್ಕೆ ಕಾರಣಗಳು ಹಲವಾರಿದ್ದರೂ ಇಲ್ಲಿ ಹೇಳುವ ಅಗತ್ಯವಿಲ್ಲ. ಸಂಸ್ಥೆಯ ಬಗ್ಗೆ ನಾನು ಮಾತನಾಡುವ ಹಕ್ಕು ಈಗ ಇಲ್ಲದೇ ಇದ್ದರೂ ಹಳೆಯ ನೌಕರ ಎನ್ನುವ ಸಲುಗೆಯಿಂದ ಎರಡು ಮಾತುಗಳನ್ನು ಹೇಳುತ್ತೇನೆ. ನಾನು ಅನೇಕಾ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿದ್ದೇನೆ. ಕೆಲವನ್ನು ಬಿಟ್ಟರೇ ಬಹುತೇಕ ಎಲ್ಲವೂ ದುರಂತವೇ ಸರಿ. ಹಿರಿಯ ಅಧಿಕಾರಿಗಳಿಂದ ಹಿಡಿದು ಕೊನೆಯವರ ತನಕ ಅಸೂಯೆ, ಚಾಡಿತನ, ಬೆನ್ನಿಗೆ ಚೂರಿ, ಇಂತಹ ಸಂಸ್ಥೆಗಳು ದೇಶಕ್ಕೆ ಅಥವಾ ಸಮಾಜಕ್ಕೆ ಏನು ಕೊಡುಗೆ ಕೊಡಬಹುದು? ಅದೇನೆ ಇರಲಿ, ಇಲ್ಲಿ ನನ್ನ ಜೀವನಕ್ಕೆ ನೇರ ಸಂಭಂಧ ಇರುವ ವಿಷಯಗಳನ್ನು ಮಾತ್ರ ತಿಳಿಸುತ್ತೇನೆ. ಸಿಡಿಡಿ ಸಂಸ್ಥೆಯಲ್ಲಿ ಸುಮಾರು 9 ತಿಂಗಳು ಕೆಲಸ ಮಾಡಿದೆ. ಯಾವೊಂದು ದಿನವೂ ನನಗೆ ತೃಪ್ತಿ ಸಿಗಲಿಲ್ಲ ಅಥವಾ ಸಂತೋಷವಾಗಲಿಲ್ಲ. ಇದು ಬಹುಷಃ ನನ್ನ ಮನಸ್ಥಿತಿಯ ಕಾರಣವೋ ಏನೋ ನನಗೆ ತಿಳಿದಿಲ್ಲ. ಅಲ್ಲಿ ಯಾರನ್ನೂ ನಂಬಲಾಗುತ್ತಿರಲ್ಲಿಲ್ಲ. ಚಾಡಿ ಹೇಳುವುದು, ಅಸೂಯೆ ಪಡುವುದು, ನನ್ನ ಪರಿಸ್ಥಿತಿ ಹೇಗಿತ್ತೆಂದರೇ ಹೆಚ್ಚೂ ಕಡಿಮೆ ಹುಚ್ಚನಾಗಿದ್ದೆ. ನನಗೆ ಬಹಳ ನನ್ನ ಬಗ್ಗೆ ಇದ್ದ ದೊಡ್ಡ ತೊಡಕೆಂದರೇ ನನಗಿಂತ ಕಡಿಮೆ ತಿಳಿದಿರುವವರ ಜೊತೆಯಲ್ಲಿ ಕೆಲಸ ಮಾಡುವುದು. ನಾನು ಪಿಎಚ್‍ಡಿ ಮಾಡಿದ್ದೇನೆಂಬ ಅಹಂಕಾರವಿಲ್ಲದಿದ್ದರೂ ವಿಷಯವನ್ನು ಅರಿತಿದ್ದೇನೆಂಬ ಅರಿವು ಹೆಚ್ಚಾಗಿತ್ತು. ಮಾನಸಿಕವಾಗಿಯೂ ಹಿಂಸೆಯಾಗುತ್ತಿತ್ತು. ಮನೆಗೆ ಹತ್ತಿರವಿದ್ದ ಕಾರಣ ಸಹಿಸಿಕೊಂಡಿದ್ದೆ ಎನಿಸುತ್ತದೆ. 
ಮಾರ್ಚ್ ತಿಂಗಳಲ್ಲಿ ನನಗೂ ನನ್ನ ತಂದೆ ತಾಯಿ ಮತ್ತು ಹಲವು ನೆಂಟರಿಗೂ ಮನಸ್ತಾಪವುಂಟಾಯಿತು. ಎಲ್ಲರನ್ನು ದೂರವಿಟ್ಟೆ. ಯಾರೊಂದಿಗೂ ಮಾತುಕತೆ ನಡೆಸಲಿಲ್ಲ. ಊರಿಗೂ ಸ್ವಲ್ಪ ದಿನ ಹೋಗಿರಲಿಲ್ಲ. ಮನೆಯಲ್ಲಿ ಹೆಂಡತಿಯೊಂದಿಗೆ ನಿತ್ಯ ಕಾದಾಟವಿರುತ್ತಿತ್ತು. ಏಪ್ರಿಲ್ ತಿಂಗಳಲ್ಲಿ ಮನೆ ಬದಲಾಯಿಸುವ ಕ್ರಮ ತೆಗೆದುಕೊಂಡೆವು. ಬದಲಾಯಿಸಿ ಮತ್ತೆ ಅದೇ ಹಳೆಯ ಮನೆಗೆ ಬಂದೆವು. ಇವೆಲ್ಲವೂ ನಾನು ದಿಢೀರನೆ ಯೋಚಿಸದೆ ತೆಗೆದುಕೊಂಡ ನಿರ್ಧಾರಗಳು. ನನ್ನ ಮನಸ್ಥಿತಿಗೆ ಉದಾಹರಣೆಗಳು. ಮನೆ ಬದಲಾಯಿಸುವ ಕೆಲಸದಲ್ಲಿ ಸ್ವಲ್ಪ ಹಣವು ವ್ಯರ್ಥವಾಯಿತು. ಒಂದು ವಾರ ಪ್ಯಾಕ್ ಮಾಡಿದ್ದು ಮತ್ತೊಂದು ವಾರ ಅನ್‍ಪ್ಯಾಕ್ ಮಾಡಿದ್ದಾಯಿತು. ಮನಸ್ಸೋ ಇಚ್ಚೇ ಸುತ್ತಾಡಿದೆ. ದುಡ್ಡನ್ನು ಕಳೆದೆ, ಅತಿಯಾಗಿ ಕುಡಿದೆ. ಕುಡಿದು ಹಣ ಕಳೆದಮೇಲೆ ನೊಂದೆ. ಹೆಂಡತಿಯೊಂದಿಗೆ ಕೂಗಾಡಿದೆ, ಕಿರುಚಾಡಿದೆ, ಎಗರಾಡಿದೆ ಕೊನೆಗೆ ಕೈ ಕೂಡ ಮಾಡಿದೆ. ಇಂತಹ ಪರಿಸ್ಥಿತಿ ತಲುಪಿದೆ ಎಂಬುದು ನನ್ನ ನೋವಾದರೇ, ನನ್ನ ಮಗ ಹೀಗಾಗಿ ಹೋದನಲ್ಲ ಎಂಬುದು ನನ್ನ ಹೆತ್ತವರ ಅಳಲು. ಅವರು ಮೂರ್ನಾಲ್ಕು ದೇವರಿಗೆ ಹರಕೆ ಕಟ್ಟಿದರು. ಶಾಸ್ತ್ರ ಕೇಳಿದರು, ತಡೆ ಹೊಡೆಸಿದರು, ಆದರೂ ಏನೂ ಪ್ರಯೋಜನವಾಗಲಿಲ್ಲ. 
ಜುಲೈ ತಿಂಗಳ ಕೊನೆಯ ವಾರದಿಂದ ನನ್ನ ಪೂರ್ತಿ ನಸೀಬು ಬದಲಾಗತೊಡಗಿತ್ತು. ಲ್ಯಾಂಡ್‍ಮಾರ್ಕ್ ಕೋರ್ಸ್ ಮಾಡಿದಮೇಲೆ ಬದುಕಿನ ದಿಕ್ಸೂಚಿಯೇ ತಿರುಗಿತ್ತು. ನಾನು ಕೆಲಸ ಬಿಟ್ಟೆ, ಅದೇ ಸಮಯಕ್ಕೆ ನನ್ನ ಹೆಂಡತಿಯ ಆರೋಗ್ಯ ಹದಗೆಟ್ಟಿತು. ಕೈಯಲ್ಲಿ ಸಂಪಾದನೆಯಿಲ್ಲ? ಆಸ್ಪತ್ರೆಗೆ ಓಡಾಟ? ಏನು ಮಾಡುವುದು? ಒಂದು ತಿಂಗಳು ಪೂರ್ತಿ ಮನೆಯಲ್ಲಿಯೇ ಉಳಿಯಬೇಕಾಯಿತು. ಕೆಲಸ ಬಿಟ್ಟಿದ್ದು ಸರಿಯೋ ತಪ್ಪೋ? ಮುಂದೇನು ಹೀಗೆ ಅಳುಕುಂಟಾಯಿತು. ಆ ಸಮಯದಲ್ಲಿ ನನಗೆ ಕೆಲವು ಸ್ನೇಹಿತರ ಬಹಳ ಸಹಾಯ ಮಾಡಿದರು. ನೋವಿನಿಂದ ಹೊರ ಬರುವುದಕ್ಕೆ ಸಹಕಾರಿಯಾದರು. ನಿಧಾನಗತಿಯಲ್ಲಿ ಹೆಜ್ಜೆ ಹಾಕತೊಡಗಿದೆ. 
2015 ರಲ್ಲಿ ಅನುಭವಿಸಿದ ನೋವುಗಳು:
1. ಸಿಡಿಡಿ ಸಂಸ್ಥೆಯಲ್ಲಿ ಕಳೆದ ಕೆಟ್ಟ ದಿನಗಳು
2. ಅತಿಯಾಗಿ ಕುಡಿದು ದುಂದುವೆಚ್ಚ ಮಾಡಿದ್ದು
3. ಹೆಂಡತಿಯೊಂದಿಗೆ ಮಿತಿ ಮೀರಿ ವರ್ತಿಸಿದ್ದು
4. ಹೆತ್ತವರೊಂದಿಗೆ ಜಗಳ
5. ಹಣಕಾಸಿನ ಮೇಲೆ ಹಿಡಿತವಿಲ್ಲದ್ದು
2015ರಲ್ಲಿ ಅನುಭವಿಸಿದ ಸುಖಗಳು:
1. ಸೀಕೋ ಮುನ್ನೆಡೆಸುವ ನಿರ್ಧಾರ
2. ಲ್ಯಾಂಡ್ ಮಾರ್ಕ್ ಅನುಭವ ಅದರಲ್ಲಿಯೂ ಎಸ್.ಇ.ಎಲ್.ಪಿ ಪ್ರಯಾಣ
3. ಶಿಕ್ಷಣ ಇಲಾಖೆಯ ಜೊತೆಗೆ ರಾಜ್ಯ ಮಟ್ಟದ ತರಬೇತಿ ಸಾಹಿತ್ಯ ರಚನೆ ಮತ್ತು ತರಬೇತಿ
4. ಇಪ್ಪತ್ತು ಶಾಲೆಗಳಲ್ಲಿ ಕಾರ್ಯಕ್ರಮ
5. ನಾಲ್ಕು ಕಾಲೇಜುಗಳಲ್ಲಿ ಕಾರ್ಯಕ್ರಮ
6. ವಿಶ್ವ ಶೌಚಾಲಯ ದಿನಾಚರಣೆ
7. ಎಫ್.ಸಿ.ಆರ್.ಎ ಅರ್ಜಿ ಹಾಕಿದ್ದು ಮತ್ತು ಸಕರಾತ್ಮಕ ಬೆಳವಣಿಗೆ
8. 25ಎಸಿ ಅರ್ಜಿ ಹಾಕಿದ್ದು
9. ಸಿಇಇ ಜೊತೆಗೆ ಮಾತುಕತೆ
10. ಹನ್ನೆರಡಕ್ಕೂ ಹೆಚ್ಚು ಬಾರಿ ಸೀಕೋ ಚಟುವಟಿಕೆಗಳು ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದು
11. ಬಾನುಗೊಂದಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವ ತೀರ್ಮಾನ ಕೈಗೊಂಡಿದ್ದು
2015ರಲ್ಲಿ ಬಾಕಿ ಉಳಿದ ಅಥವಾ ಸಂಪೂರ್ಣಗೊಳಿಸದ ಕಾರ್ಯಗಳು:
1. ಸಿಇಇ ಗೆ ಯೋಜನೆಗೆ ಅರ್ಜಿ ಹಾಕದೇ ಇರುವುದು
2. ದೇವನಹಳ್ಳಿ ಶಾಲೆ ಕಾರ್ಯಕ್ರಮ ಮುಂದೂಡಿಕೆ
3. ಆರ್ಥಿಕ ಅಭಿವೃದ್ಧಿಯಾಗದೇ ಇರುವುದು
4. ಸಾಲ ತೀರಿಸದೇ ಇರುವುದು (ವೈಯಕ್ತಿಕ ಮತ್ತು ವಾಹನಗಳ)
5. ಸೀಕೋ ಹೊಸ ವಿನ್ಯಾಸದ ಮಾಹಿತಿ ಪುಸ್ತಕ, ವೆಬ್‍ಸೈಟ್ ವಿನ್ಯಾಸ, ವಿಸಿಟಿಂಗ್ ಕಾರ್ಡ್‍ಗಳು

2015 ನನ್ನ ಪಾಲಿಗೆ ಅರ್ಧ ವರ್ಷ ಕಷ್ಟ ಮತ್ತು ಅರ್ಧ ವರ್ಷ ಸುಖವೆನ್ನಬಹುದು. ಸುಖಕ್ಕಿಂತ ಕಷ್ಟವೇ ಹೆಚ್ಚೆಂದರೂ ತಪ್ಪಿಲ್ಲ.  ಆದರೂ ಎರಡನ್ನು ಸಮತೂಗಿಸಿಯೋ, ಅಥವಾ ಏರು ಪೇರು ಮಾಡಿಯೋ ದಿನ ಕಳೆದಿದ್ದೇನೆ. ಒಮ್ಮೊಮ್ಮೆ ಬಹಳ ನೋವಿದ್ದರೂ ನಕ್ಕಿದ್ದೇನೆ, ನಗಿಸಿದ್ದೇನೆ. ಚೆನ್ನಾಗಿದ್ದವನು ದಿಢೀರನೇ ರೇಗಿದ್ದೇನೆ, ಎಗರಾಡಿದ್ದೇನೆ. ಚಿಕ್ಕ ವಿಷಯವನ್ನು ದೊಡ್ಡದು ಮಾಡಿ ಜಗಳ ಕಾದಿದ್ದೇನೆ. ನನ್ನ ಉಢಾಫೆತನದ ಪರಮಾವಧಿ ತಲುಪಿ ಕೆಲವರನ್ನು ನಿರ್ಲಕ್ಷಿಸಿದ್ದೇನೆ. ಆರ್ಥಿಕವಾಗಿ ಬಹಳ ಜರ್ಜರಿತನಾಗಿದ್ದೇನೆ. ನಾನು ಹಣಕಾಸನ್ನು ನಿರ್ವಹಿಸಲು ಬರುವುದಿಲ್ಲವೆಂಬುದು ನನ್ನು ಹಳೆಯ ನಂಬಿಕೆ. ಹಾಗಾಗಿಯೇ, ಸಾಲ ಮಾಡುವುದು, ಮನಸ್ಸಿಗೆ ಬಂದಂತೆ ಖರ್ಚು ಮಾಡುವುದು. ಅದು ಆದ ಮೇಲೆ ಸಮಜಾಯಿಸಿ ಕೊಡುವುದು. ನನ್ನ ಕೈ ತೂತು ಎಂದು. ಅದಕ್ಕೆಲ್ಲವು ಕೊನೆ ಹಾಕುವ ದಿನ ಬಂದಿದೆ. ಈ ಎಲ್ಲದರ ಜೊತೆಗೆ, ನಾನು 2016ನ್ನು ಸ್ವಾಗತಿಸಲು ಕಾತುರನಾಗಿದ್ದೇನೆ. ನನ್ನ ಹಳೆಯ ತಪ್ಪುಗಳನ್ನು ನಿಮ್ಮ ಮಡಿಲಿಗೆ ಹಾಕಿಕೊಳ್ಳಿ ಹೊಸ ಬದುಕನ್ನು ಹರಸಿ. 

12 ಡಿಸೆಂಬರ್ 2015

ಕಂಡರಿಯದ ಬದುಕನ್ನು ಕರುಣಿಸಿದ ಲ್ಯಾಂಡ್ ಮಾರ್ಕ್ ಎಸ್.ಇ.ಎಲ್.ಪಿ. ಕೋರ್ಸ್


ಕಂಡರಿಯದ ಬದುಕನ್ನು ಕರುಣಿಸಿದ ಲ್ಯಾಂಡ್ ಮಾರ್ಕ್ ಎಸ್.ಇ.ಎಲ್.ಪಿ. ಕೋರ್ಸ್

ಅಂತೂ ಬಹಳ ದಿನಗಳ ನಂತರ ನಾಲ್ಕು ಸಾಲುಗಳನ್ನು ಬರೆಯಬೇಕೆಂದು ನಿರ್ಧರಿಸಿದ್ದೇನೆ. ಬರೆಯುವ ವಿಷಯವು ತಿಳಿದಿz ಮತ್ತು ಬರೆಯುವ ರೀತಿಯೂ ತಿಳಿದಿದೆ. ಕಡಿಮೆ ಸಾಲುಗಳಲ್ಲಿ ಹೇಳಬೇಕಿರುವುದನ್ನು ಹೇಳಿ ಮುಗಿಸುತ್ತೇನೆ. ನೀವು ಕಳೆದ ನಾಲ್ಕು ತಿಂಗಳಿಂದ ಎಂದರೇ ಜುಲೈ ತಿಂಗಳಿಂದ ನನ್ನ ಬಾಯಿಯಲ್ಲಿ ಆಗ್ಗಾಗ್ಗೆ ಕೇಳಿ ಬರುತ್ತಿರುವ ಒಂದು ಪದ ಲ್ಯಾಂಡ್ ಮಾರ್ಕ್ ಎಜುಕೇಷನ್ ಎಂಬುದನ್ನು ಗಮನಿಸಿದ್ದೀರಿ. ಕೆಲವರಿಗೆ ಈ ಪದವನ್ನು ಕೇಳಿ ಕೇಳಿ ಬೇಸರ ಬಂದಿರಬಹುದು. ಆದರೂ ನಾನು ನನ್ನ ಮಾತನ್ನು ನಿಲ್ಲಿಸಿಲ್ಲ ಮತ್ತು ನಿಲ್ಲಿಸಬೇಕೆಂದು ಕಾಣುವುದಿಲ್ಲ. ಅದಕ್ಕೆ ಕಾರಣವೂ ಇದೆ. ಅದರ ಕುರಿತು ಸ್ವಲ್ಪ ವಿಷಯವನ್ನು ನನ್ನ ಹಿಂದಿನ ಬರಹದಲ್ಲಿ ತಿಳಿಸಿದ್ದೆ. ಆ ಬರವಣಿಗೆಯ ಮುಂದುವರೆದ ಭಾಗ ಮತ್ತು ನನ್ನ ಜೀವನದ ಬೆಳವಣಿಗೆಯ ಭಾಗವೇ ಈ ಕೆಳಗಿನ ಸಾಲುಗಳು.

ಮುಂದಿನ ಬರವಣಿಗೆಗೆ ಹೋಗುವ ಮುನ್ನಾ ನಾನು ಲ್ಯಾಂಡ್ ಮಾರ್ಕ್ ಸಂಸ್ಥೆಯ ಬಗ್ಗೆ ಕೆಲವು ಮಾಹಿತಿಯನ್ನು ನೀಡುತ್ತೇನೆ. ಲ್ಯಾಂಡ್ ಮಾರ್ಕ್ ಎನ್ನುವುದು ಮಾನವನ ಬಗ್ಗೆ ಮಾನವನ ಗುಣಗಳ ಅಥವಾ ಜೀವನದ ಅಡವಳಿಕೆಯ ಜೊತೆಗೆ, ಮಾನವ ಮಾನವನಾಗಿ ಬದುಕುವ ಕುರಿತು ನೀಡುವ ತರಬೇತಿ. ಸಂಸ್ಥೆಯು ಸುಮಾರು ನಲ್ವತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. 25ಕ್ಕೂ ಹೆಚ್ಚೂ ದೇಶಗಳಲ್ಲಿ 150 ಕ್ಕೂ ಹೆಚ್ಚೂ ನಗರಗಳಲ್ಲಿ ತರಬೇತಿಯನ್ನು ನೀಡುತ್ತಿದೆ. ಸುಮಾರು 20 ಲಕ್ಷಕ್ಕೂ ಹೆಚ್ಚೂ ಜನರು ಇದರಿಂದ ತರಬೇತಿಯನ್ನು ಪಡೆದಿರುತ್ತಾರೆ. ಇದೆಲ್ಲಾ ಸರಿ ದೇವರು, ಆದರೇ ಅಲ್ಲಿ ಏನು ಮಾಡುತ್ತಾರೆ? ಅದರಿಂದ ನಮಗೆ ಏನು ಅನುಕೂಲ?ನಿನಗೆ ಏನು ಲಾಭವಾಯ್ತು? ಅದರ ಬಗ್ಗೆ ಹೇಳಪ್ಪಾ ಎನ್ನುತ್ತಿದ್ದೀರಿ. ನಾನು ನನ್ನ ಜೀವನದ ಬದಲಾವಣೆಯ ಪರ್ವದ ಬಗ್ಗೆ ಹೇಳುತ್ತೀನಿ.

ನಾವು ಜೀವನದಲ್ಲಿ ನಮಗೆ ತಿಳಿದೋ ತಿಳಿಯದೆಯೋ ದುಃಖವನ್ನು ಅನುಭವಿಸುತ್ತಿರುತ್ತೇವೆ. ನಮಗೆ ಎಲ್ಲಾ ಸಾಮಥ್ರ್ಯವಿದ್ದು ಜೀವನದ ಯಶಸ್ಸಿಗೆ ಪರದಾಡುತ್ತಿರುತ್ತೇವೆ. ಯಾರೋ ನಮ್ಮನ್ನು ಬೆಳೆಸುತ್ತಾರೆ, ಯಾರೋ ನಮಗೆ ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಕೆಲವರಿದ್ದರೆ, ಮತ್ತು ಕೆಲವರು ಯಾರೂ ನನಗೆ ಸಹಾಯ ಮಾಡುವುದಿಲ್ಲ ನನ್ನ ಬದುಕಿಗೆ ಯಾರೂ ಇಲ್ಲವೆಂದು ಕೊರಗುತ್ತಿರುತ್ತಾರೆ. ಹೀಗೆ ನಮ್ಮದೆ ಕಲ್ಪನೆಗಳ ಸರಪಣಿಗಳನ್ನು ಹೆಣೆದುಕೊಂಡು ಜೀವಿಸುತ್ತಿರುತ್ತೇವೆ. ನಾವು ನಮ್ಮ ಸಾಮಥ್ರ್ಯವೇ ಇಷ್ಟು ಎಂದು ನಿರ್ಧರಿಸಿ ಮುಂದೆ ಹೋಗುವುದಕ್ಕೂ ದೈರ್ಯ ಮಾಡುವುದಿಲ್ಲ. ನಾವು ಯಾಕೆ ಮುಂದುವರೆಯುತ್ತಿಲ್ಲವೆಂಬ ಅಂಶವನ್ನು ಗಮನಿಸುವುದಿಲ್ಲ. ಯಾವುದೋ ತಿಳಿಯದ ಭಯ ನಮ್ಮನ್ನು ಆವರಿಸಿರುತ್ತದೆ. ಸೋಲಿನ ಭಯ, ಸೋತ ಮೇಲೆ ಅನುಭವಿಸುವ ಅವಮಾನದ ಭಯ ನಮ್ಮನ್ನು ಮುನ್ನುಗ್ಗದ ಹಾಗೆ ಬಂಧಿಸಿರುತ್ತದೆ. ಭಯ ಸ್ವಾಭಾವಿಕ ಗುಣ. ಆದರೇ ಭಯವನ್ನು ಹಿಂದೆ ಇಟ್ಟುಕೊಂಡು ಆಟವಾಡಿ ಗೆಲ್ಲುವುದು ಮುಖ್ಯ. ಭಯವಿಲ್ಲವೆನ್ನುವವನು ಹುಂಬ, ಭಯವಿಲ್ಲವೆಂದು ರಸ್ತೆಯಲ್ಲಿ ಬರುವ ಲಾರಿಗೆ ಅಡ್ಡ ನಿಲ್ಲಲಾಗುವುದಿಲ್ಲ. ಲೆದರ್ ಬಾಲ್ ಬ್ಯಾಟಿಂಗ್ ಸಮಯದಲ್ಲಿ ಹೆಲ್ಮೆಟ್ ಇರದೆ ಆಡಲು ಸಾಧ್ಯವಿಲ್ಲ. ಭಯದ ಹಿನ್ನಲೆಯಲ್ಲಿ ಕೆಲಸ ಮಾಡುವವನು ಮಾತ್ರ ಗೆಲ್ಲುತ್ತಾನೆ. ಆ ಗೆಲುವಿನ ಕಲೆಯನ್ನು ಲ್ಯಾಂಡ್ ಮಾರ್ಕ್ ಕಲಿಸಿಕೊಡುತ್ತದೆ. ಭಯವಿದ್ದು ಗೆಲ್ಲುವುದು ಜೀವನದ ಯಶಸ್ಸಿಗೆ ಮುಖ್ಯ ಅದು ಲ್ಯಾಂಡ್ ಮಾರ್ಕ್‍ನಲ್ಲಿ ದೊರೆಯುತ್ತದೆ.


ಈ ಕಲೆಯನ್ನು ರೂಪಿಸುವಲ್ಲಿ ಲ್ಯಾಂಡ್ ಮಾರ್ಕ್ ಯಶಸ್ವಿಯಾಗಿದೆ.  ಜೀವನಕ್ಕೆ ಬೇಕಿರುವ ಸಾಧನಗಳನ್ನು ಅರ್ಥೈಸಿಕೊಳ್ಳಲು ಮೂರು ಹಂತಗಳಲ್ಲಿ ಸಹಾಯ ಮಾಡುತ್ತದೆ, ಮೂರು ಕಾರ್ಯಕ್ರಮಗಳು ಬೇರೆ ಬೇರೆ ರಿತಿಯಲ್ಲಿ ನಡೆಯುತ್ತವೆ. ಮೊದಲನೆಯದಾಗಿ, ಲ್ಯಾಂಡ್ ಮಾರ್ಕ್ ಫೋರಂ, ಇದು ಮೂರು ದಿನದ ಕಾರ್ಯಕ್ರಮವಾಗಿದ್ದು ಸಾಮಾನ್ಯವಾಗಿ ಶುಕ್ರವಾರ, ಶನಿವಾರ ಮತ್ತು ಭಾನುವಾರ, ಬೆಳ್ಳಿಗ್ಗೆ 9ರಿಂದ ರಾತ್ರಿ 10ರವರೆಗೆ ನಡೆಯುತ್ತದೆ. ಈ ತರಬೇತಿಯಲ್ಲಿ ನಾನು ಏನು? ಜೀವನ ಏನು? ನಾನು ಎಲ್ಲಿ ಮುಂದುವೆರಯುವುದಕ್ಕೆ ಆಗದೇ ಹೆಣಗಾಡುತ್ತಿದ್ದೇನೆ? ಯಾಕೆ ನಾನು ಒಂದೇ ರೀತಿಯ ಜೀವನವನ್ನು ನಡೆಸುತ್ತಿದ್ದೇನೆ? ಎಲ್ಲಿ ಸೋಲುತ್ತಿದ್ದೇನೆ? ಎಂಬುದನ್ನು ತಿಳಿಸಿಕೊಡುತ್ತದೆ. ಈ ಕಾರ್ಯಕ್ರಮದಲ್ಲಿ ಹತ್ತು ಪ್ರಮುಖ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ. ನಾವು  ಕಳೆದ ಮೂವತ್ತು ವರ್ಷಗಳಿಂದ ನಮ್ಮದೇ ಭ್ರಮೆಯಲ್ಲಿ, ನಮ್ಮದೇ ರೀತಿಯಲ್ಲಿ ಬದುಕುತ್ತಿರುವುದರಿಂದ ಅಲ್ಲಿ ಹೇಳುವ ಹಲವಾರು ಅಂಶಗಳು ಬೇಗ ತಲೆಗೆ ಹೋಗುವುದಿಲ್ಲ ಮತ್ತು ಒಪ್ಪಿಕೊಳ್ಳಲು ಬಹಳ ಇರಿಸು ಮುರಿಸುಂಟುಮಾಡುತ್ತವೆ. ಆದರೂ, ಅಂಗನವಾಡಿಗೆ ಹೋದ ಮಗುವಿನಂತೆ ನಾವು ಕೇಳಲೇಬೇಕು. ನಾವು ಪ್ರೈಮರಿ ಸ್ಕೂಲಿನಲ್ಲಿ ನಮ್ಮ ಮಾಷ್ಟರುಗಳ ಮಾತನ್ನು ಕೇಳದಿದ್ದರೇ, ಅವರ ಹೊಡೆತಗಳನ್ನು ತಿನ್ನದಿದ್ದರೆ ಇಂದು ಸುಶಿಕ್ಷಿತರಾಗಿರುತ್ತಿರಲಿಲ್ಲ. ಹಾಗೇಯೇ, ಲ್ಯಾಂಡ್ ಮಾರ್ಕ್ ಫೋರಂನಲ್ಲಿ ಜೀವನವನ್ನು ಬದಲಾಯಿಸುವ ಆಸೆಯಿದ್ದರೆ ಮಾತ್ರ ಅವರ ಮಾತಿಗೆ ಬೆಲೆ ಕೊಟ್ಟು ಪಾಲಿಸಬೇಕು. ನಮ್ಮ ಜೀವನವನ್ನು ಅವರ ಕೈಗೆ ಕೊಡಬೇಕು ಮತ್ತು ನಿಮಗೆ ಏನು ಬೇಕು ಎಂಬುದನ್ನು ಹೇಳಿ ಪಡೆಯಬೇಕು. ನಮಗೆ ಟೈಲರ್ ಗೊತ್ತಿಲ್ಲದಿದ್ದರು ನಮ್ಮ ಬಟ್ಟೆಗಳನ್ನು ಕೊಟ್ಟು ಹೊಳಿಸಿಕೊಳ್ಳುವಂತೆ ಇಲ್ಲಿಯೂ ಜೀವನವನ್ನು ರೂಪಿಸಿಕೊಳ್ಳಬೇಕು. ಬೇಡವೆನಿಸಿದರೇ,  ಇರುವ ಜೀವನವನ್ನೇ ತಳ್ಳಬೇಕು ಮತ್ತು ಸವೆಸಬೇಕು. ಮೂರು ದಿನಗಳು ಕಲಿತಿರುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಅದಕ್ಕಾಗಿಯೇ, ಕಲಿತಿರುವುದನ್ನು ಅಳವಡಿಸಿಕೊಳ್ಳುವುದಕ್ಕೆ ಹತ್ತು ವಾರಗಳು ಸಂಜೆ ಮೂರು ಗಂಟೆಗಳ ತರಗತಿ ನಡೆಯುತ್ತವೆ. ಹೀಗೆ ನಡೆಯುವ ಸೆಮಿನಾರ್ ಗಳು ಉಚಿತವಾಗಿರುತ್ತವೆ. ಲ್ಯಾಂಡ್ ಮಾರ್ಕ್ ಫೋರಂನಲ್ಲಿ ತಿಳಿದು ಅಳವಡಿಸಲು ಸಾಧ್ಯವಾಗದ ಬಹುತೇಕ ಅಂಶಗಳನ್ನು ಇಲ್ಲಿ ಅಳವಡಿಸಿಕೊಳ್ಳಬಹುದು. ಸೆಮಿನಾರ್ ಸಿರಿಸ್ ನಮಗೆ ಬಹಳ ಕೊಡುಗೆಯನ್ನು ಕೊಡುತ್ತದೆ.

ಎರಡನೆಯದಾಗಿ, ಲ್ಯಾಂಡ್ ಮಾರ್ಕ್ ಅಡ್ವಾನ್ಸ್ ಕೋರ್ಸ್, ಇದು ಕೂಡ ಶುಕ್ರವಾರ, ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ಬೆಳಿಗ್ಗೆ 10ರಿಂದ ರಾತ್ರಿ ಹನ್ನೆರಡರವರೆಗೂ ನಡೆಯುತ್ತದೆ. ಈ ತರಬೇತಿಯಲ್ಲಿ ನಾವು ನಮ್ಮ ಆತ್ಮೀಯರೊಂದಿಗೆ ಹೇಗೆ ವ್ಯವಹರಿಸುತ್ತಿದ್ದೇವೆ? ನಾವು ಎಲ್ಲಿ ಎಡವಿದ್ದೇವೆ? ಎಲ್ಲಿ ಎಡವುತಿದ್ದೇವೆಂಬುದನ್ನು ತಿಳಿಸಿಕೊಡಲಾಗುತ್ತದೆ. ನಿಮ್ಮ ಆತ್ಮೀಯರು ನಿಮ್ಮ ಬಗ್ಗೆ ಇಟ್ಟಿರುವ ಅಗಾಧ ಪ್ರೀತಿಯು ಇಲ್ಲಿ ನಿಮಗೆ ಅರ್ಥವಾಗುತ್ತದೆ. ನಾವು ಮಾನವ ಜೀವಿಯಾಗಿ ಒದ್ದಾಡುತ್ತಿರುವುದರ ಕಡೆಗೆ ಬೆಳಕು ಚೆಲ್ಲಲಾಗುತ್ತದೆ. ಈ ಸಮಯದಲ್ಲಿ ನಾವು ಒಂದು ಗುಂಪಾಗಿ ಹೇಗೆ ಬದುಕುತ್ತಿವಿ ಎನ್ನುವುದನ್ನು ತಿಳಿಸಿಕೊಡಲಾಗುತ್ತದೆ. ಒಂದು ಗುಂಪಿನ ನಾಯಕನಾಗುವುದನ್ನು ಇಲ್ಲಿ ಕಲಿಯಬಹುದು. 

ಲ್ಯಾಂಡ್ ಮಾರ್ಕ್ ಎಜುಕೇಷನ್‍ನಲ್ಲಿ ಬಹಳ ಮುಖ್ಯವಾದ ಹಂತ ಸೆಲ್ಫ್ ಎಕ್ಷ್ ಪ್ರೆಷನ್ ಮತ್ತು ಲೀಡರ್‍ಶಿಪ್ ಕಾರ್ಯಕ್ರಮ. ಈ ಕಾರ್ಯಕ್ರಮವು ತಿಂಗಳಿಗೊಂದು ಭಾನುವಾರದಂತೆ ಮೂರು ತಿಂಗಳು ನಡೆಯುತ್ತದೆ. ಅದರ ಜೊತೆಗೆ ವಾರಕ್ಕೊಮ್ಮೆ ಪ್ರತಿ ಶನಿವಾರ ಸಂಜೆ ತರಗತಿಗಳು ನಡೆಯುತ್ತವೆ. ನಾನು ಮೂರನೆ ಹಂತದ ಕೊನೆಯಲ್ಲಿದ್ದೇನೆ. ನಾನು ಈ ತರಬೇತಿಯಿಂದ ಆದ ಲಾಭವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯುತ್ತಿದ್ದೇನೆ. ಮುಂದಿನ ಪ್ಯಾರಾಗ್ರಾಫ್ ಗಳು ಅದರ ಬಗ್ಗೆಯೇ ಇರುತ್ತವೆ. ಈ ಓದು ನಿಮ್ಮನ್ನು ನಾನು ಲ್ಯಾಂಡ್ ಮಾರ್ಕ್ ಇಂದ ಪಡೆದ ಲಾಭಗಳ ಬಗ್ಗೆ ತಿಳಿಯುವಂತೆ ಮಾಡಿದರೇ ನಾನು ಧನ್ಯ.

ನಾನು ನನ್ನ ಸಂಸ್ಥೆ, ಸೆಂಟರ್ ಪಾರ್ ಎಜುಕೇಷನ್ ಎನ್ವಿರಾನ್‍ಮೆಂಟ್ ಆಂಡ್ ಕಮ್ಯುನಿಟಿ (ಸೀಕೋ) ವನ್ನು ಸ್ಥಾಪಿಸಿದ್ದು 2009ರ ಮೇ ತಿಂಗಳಲ್ಲಿ. ಕಳೆದ ಆರು ವರ್ಷಗಳಿಂದ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಯಾವುದೋ ಭಯ, ಆತಂಕ ನಾನು ದೊಡ್ಡ ಯೋಜನೆಗಳಿಗೆ ಯೋಚಿಸಿರಲಿಲ್ಲ. ನನಗೆ ಇದ್ದ ಅಲ್ಪ ಸ್ವಲ್ಪ ಸಮಯದಲ್ಲಿ ಅಲ್ಲಿ ಇಲ್ಲಿ ಕೆಲವು ಕಾರ್ಯಕ್ರಮಗಳನ್ನು ಬಿಟ್ಟರೆ ಬೇರಾವ ದೊಡ್ಡ ಯೋಜನೆಗಳು ನಡೆದಿರಲಿಲ್ಲ. ಇದಕ್ಕೆ ಹಲವಾರು ಕಾರಣಗಳಿರಬಹುದು ಅಥವಾ ನನ್ನ ತಾತ್ಸಾರವೇ ಇರಬಹುದು. ಸೋತರೆ ಎಂಬ ಭಯ ಒಂದೆಡೆಗಾದರೆ ನನ್ನ ಉಢಾಫೆತನವೂ ಮುಖ್ಯ ಕಾರಣವಾಗಿತ್ತು. ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಕಾರಣವಿತ್ತೆಂದರೆ ತಪ್ಪಿಲ್ಲ. ಅಂತೂ ನನ್ನ ಜೀವನ ನಾನು ಬಯಸಿದಷ್ಟು ಚೆನ್ನಾಗಿರಲಿಲ್ಲವೆಂಬುದು ಸತ್ಯ ಮತ್ತು ನಂಬುವ ಮಾತು. ನನ್ನ ಜೀವನದ ಬಹುತೇಕ ಎಲ್ಲಾ ಅಂಗಗಳು ಹಾದಿ ತಪ್ಪಿದ್ದವು ಎಂದರೂ ಸರಿಯೆ. 

ನನ್ನ ವೈಯಕ್ತಿಕ ಜೀವನದಲ್ಲಿ ಹೆಂಡತಿ ಜೊತೆಗೆ ದಿನಕ್ಕೊಮ್ಮೆ, ಒಮ್ಮೊಮ್ಮೆ ದಿನವಿಡೀ ಜಗಳ ಕಾಯುತ್ತಿದ್ದೆ. ಕಾರಣವಿಲ್ಲದೇ ಜಗಳವಾಡುವುದು ದಿನ ನಿತ್ಯದ ಚಟುವಟಿಕೆಯಾಗಿತ್ತು. ಮನೆಯ ಜಗಳದ ಮುಂದುವರೆದ ಭಾಗವಾಗಿ ಆಫೀಸಿನಲ್ಲಿ ಕೂಡ ಏನೋ ಒಂದು ಆಗುತ್ತಿತ್ತು. ಜಗಳವೆಂಬುದು ನನ್ನ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಸಿಕ್ಕ ಸಿಕ್ಕವರ ಜೊತೆ ಜಗಳ, ಯಾರದೋ ಕೋಪ ಇನ್ಯಾರದೋ ಮೇಲೆ. ಪ್ರಶ್ನೆ ಕೇಳಿದರೂ ರೇಗುವುದು. ಮಾತನಾಡಿಸಿದರೂ ರೇಗುವುದು. ನನಗೆ ನನ್ನ ಬಳಿಯಲ್ಲಿ ಇಲ್ಲದ ನೆಮ್ಮದಿಯನ್ನು ಕುಡಿತದಲ್ಲಿ ಹುಡುಕಲು ಪ್ರಯತ್ನಿಸಿದ್ದೆ. ಅದೆಷ್ಟರ ಮಟ್ಟಿಗೆ ನನ್ನ ಮನಸ್ಥಿತಿ ತಲುಪಿತ್ತು ಎಂದರೇ ಪ್ರಪಂಚವೇ ಬೇಡವೆನಿಸುವಷ್ಟು ಸಾಕಾಗಿತ್ತು. ಸತ್ತರು ಏನು ನಷ್ಟವಿಲ್ಲವೆಂದು ನನ್ನ ಮನಸ್ಸು ನಂಬಿತ್ತು. ಅದಕ್ಕೆ ಉಪ್ಪು ಹಾಕುವಂತೆ, ಮನೆಯಲ್ಲಿಯೂ ಕೂಡ ಅಪ್ಪ ಅಮ್ಮನ ಜೊತೆಗೆ ಮುನಿಸು ಹೆಚ್ಚಾಗಿತ್ತು. ಜೇಬಿನಲ್ಲಿ ಕಾಸಿಲ್ಲ, ಮನೆಯಲ್ಲಿ ನೆಮ್ಮದಿಯಿಲ್ಲ, ಮನಸ್ಸಿನಲ್ಲಿ ಶಾಂತಿಯಿಲ್ಲ. ಸಾಯುವುದಕ್ಕೆ ಇದಕ್ಕಿಂತ ಹೆಚ್ಚೆನೂ ಬೇಕಿರಲಿಲ್ಲ. ನರಕದಲ್ಲಿ ಬದುಕುವುದಕ್ಕಿಂತ ಸಾಯುವುದು ಮೇಲು ಎಂದು ಬಹಳ ಸಾರಿ ಎನಿಸುತ್ತದೆ. ನರಕದ ಕಲ್ಪನೆಯೇ ಗೊಂದಲಮಯ, ಒಬ್ಬೊಬ್ಬರಿಗೂ ಒಂದೊಂದು ಕಲ್ಪನೆ. ನನಗೆ ನರಕ ಎಂದರೇ ನೆಮ್ಮದಿ ಇಲ್ಲದೇ ಇರುವುದು. ನೆಮ್ಮದಿಯ ಬದುಕು ಎಲ್ಲದಕ್ಕೂ ಬುನಾದಿ. ಮನಸ್ಸಿಗೆ ನೆಮ್ಮದಿ ಬೇಕು ಅನ್ನುವುದಕ್ಕೆ ನಾವು ದುಡಿಯುವುದು. ಅದು ಇಲ್ಲವೆಂದರೇ? ಏಕೆ ಬದುಕಬೇಕು? ನನಗೆ ಕೆಲಸ ಇತ್ತು, ಸಂಬಳವೂ ಇತ್ತು, ಮನೆಯಿತ್ತು, ಸುಂದರವಾದ ಹೆಂಡತಿಯೂ ಇದ್ದಳು, ಉತ್ತಮ ಸ್ನೇಹಿತರಿದ್ದರು ಆದರೂ ನೆಮ್ಮದಿಯಿಲ್ಲ. ಯಾವುದೂ ಸರಿಯಿಲ್ಲ, ಎಲ್ಲವೂ ಸರಿಯಿಲ್ಲ. ಸ್ವಲ್ಪ ಸಾಲವಿತ್ತು ಆದರೇ ಸಾಲಗಾರರು ಮನೆ ಬಾಗಿಲಿಗೆ ಬಂದು ಹಿಂಸೆ ಕೊಡುತ್ತಿರಲಿಲ್ಲ.  ಆದರೂ ಹಿಂಸೆ ಎನಿಸುತ್ತಿತ್ತು. ಯಾವುದೋ ಕಿರಿಕಿರಿ. ನಾನು ಮಾಡುತ್ತಿರುವುದು ಬದುಕುತ್ತಿರುವುದು ಸರಿಯಿಲ್ಲ. ಸರಿ ಯಾವುದು ಎಂಬುದು ಗೊತ್ತಿಲ್ಲ, ಸಂಪೂರ್ಣ ಗೊಂದಲಮಯವಾಗಿತ್ತು. ಅಂತಹ ಸಮಯದಲ್ಲಿ ನನಗೆ ಸಹಾಯಕ್ಕೆ ಬಂದದ್ದು ನನ್ನ ಹಳೆಯ ಸ್ನೇಹಿತ ವಿಜಯ್ ಕೃಷ್ಣ. ಅವನೇ ನನ್ನನ್ನು ಲ್ಯಾಂಡ್ ಮಾರ್ಕ್ ಗೆ ಸೇರಿಸಿದ್ದು.

ನಾನು ಇಲ್ಲಿ ಹೇಳುವುದಕ್ಕೆ ಹೋಗಿರುವುದು ಮೂರನೆಯ ಹಂತದ ಲ್ಯಾಂಡ್ ಮಾರ್ಕ್‍ದ ಬಗ್ಗೆ. ಈಗ ಅಲ್ಲಿಗೆ ಬರುತ್ತೇನೆ. ಇದು ಶುರುವಾಗಿದ್ದು ಅಕ್ಟೋಬರ್ ತಿಂಗಳ ನಾಲ್ಕನೆಯ ತಾರೀಖಿನಂದು. ಆ ದಿನಕ್ಕೆ ನಾನು ಹಳೆಯ ಕಂಪನಿಯಲ್ಲಿ ಕೆಲಸ ಬಿಟ್ಟಿದ್ದೆ ಮತ್ತು ನನ್ನ ಸಂಸ್ಥೆಯನ್ನು ಮುನ್ನೆಡೆಸಬೇಕೆಂದು ನಿರ್ಧರಿಸಿದ್ದೆ. ಆದರೇ, ಮನೆ ನಡೆಸುವುದು, ಹಣಕಾಸು, ಸಂಸ್ಥೆ ನಡೆಸಲು ದುಡ್ಡು? ಆ ಸಮಯಕ್ಕೆ ನನ್ನ ಸಂಸಾರದಲ್ಲಿ ಅನಿರೀಕ್ಷಿತ ಕೆಟ್ಟ ಬೆಳವಣಿಗೆಗಳು ನಡೆದೆವು. ನಾನು ಮತ್ತಷ್ಟೂ ಕಂಗಾಳಾದೆ. ದಿಕ್ಕು ತೋಚದಾಯಿತು. ನೋವನ್ನು ಯಾರೊಂದಿಗೂ ಹೇಳಿಕೊಳ್ಳಲಾಗದ ಪರಿಸ್ಥಿತಿ ತಲುಪಿದೆ. ಒಂದೊಂದು ರೂಪಾಯಿಗೂ ಪರದಾಡುವಂತಿತ್ತು ಆ ದಿನ ಅಥವಾ ಆ ತಿಂಗಳು. ಅಂತಹ ಸಮಯದಲ್ಲಿ ನಾನು ರಿಸ್ಕ್ ತೆಗೆದುಕೊಳ್ಳುವುದೆಂದರೇ ನನ್ನ ಜೀವನವನ್ನೇ ಪಣ ಇಟ್ಟಂತೆ. ಅಂತಹ ಒಂದು ರಿಸ್ಕ್ ನನ್ನ ಜೀವನಕ್ಕೆ ಬೇಕಿತ್ತು. ಅದನ್ನ ತೆಗೆದುಕೊಂಡೆ, ತೆಗೆದುಕೊಳ್ಳಲು ಸಹಾಯ ಮಾಡಿದ್ದು ಈ ಲ್ಯಾಂಡ್ ಮಾರ್ಕ್.

ಎಸ್.ಇ.ಎಲ್.ಪಿ
ಶುರುವಿನ ದಿನ ಅದು ಅಕ್ಟೋಬರ್ 4ನೇ ತಾರೀಖು ಭಾನುವಾರ ಬೆಳ್ಳಿಗ್ಗೆ ಲ್ಯಾಂಡ್ ಮಾರ್ಕ್ ಆಫೀಸಿಗೆ ಹೋದೆ. ನನ್ನ ಮನಸ್ಸೆಲ್ಲಾ ಬೇರೆಲ್ಲೋ ಇತ್ತು. ಸತತ ಸೋಲಿನಿಂದ ಕಂಗೆಟ್ಟಿದ್ದ ನನಗೆ ಇದು ಮತ್ತೊಂದು ಸೋಲಾದರೇ? ಎಂಬ ಆತಂಕವಿತ್ತು. ಮುಂದಿನ ಮೂರು ತಿಂಗಳು ಏನು ಮಾಡುತ್ತೀನಿ ಇಲ್ಲಿ? ಕಮ್ಯುನಿಟಿ ಜೊತೆಗೆ ಪ್ರಾಜೆಕ್ಟ್ ಮಾಡಬೇಕಂತೆ? ಅದಂತೆ, ಇದಂತೆ ಹೀಗೆ ಕೆಲವು ಪ್ರಶ್ನೆಗಳು ಹರಿದಾಡುತ್ತಿದ್ದವು. ಮೊದಲು ಬಂದದ್ದು ಎಸ್.ಇ.ಎಲ್.ಪಿ ಲೀಡರ್ ಪ್ರಮೋದ್! ಬಹಳ ಮೃದು ಸ್ವಭಾವದ ನಿಧಾನಗತಿಯಲ್ಲಿ ಮಾತನಾಡುವ ಮನುಷ್ಯ. ಫೋರಂ ಸಮಯದಲ್ಲಿ ಮಹೇಶ್ ನಂಬಿಯಾರ್ ಎಂಬ ಲೀಡರ್ ಬಹಳ ಶಿಸ್ತು, ತುಂಬ ಗಂಬೀರದ ವ್ಯಕ್ತಿ, ಕೋಪಿಷ್ಟ. ಇಲ್ಲಿ ನೋಡಿದರೆ ಎಲ್ಲವೂ ಉಲ್ಟಾ! ನಮಗೆ ನಂಬಿಕೆ ಏನೆಂದರೇ, ನಮಗೆ ಪಾಠ ಮಾಡುವವರು ತುಂಬಾ ಸೀರಿಯಸ್ ಆಗಿ ಕೋಪದಿಂದ ಹೇಳಿದರೆ ಕೇಳಬಹುದು ಆಗ ಮಾತ್ರ ಅರ್ಥವಾಗುತ್ತದೆಯೆಂದು! ಇಲ್ಲಿ ನೋಡಿದರೇ ಹೀಗೆ ಅಯ್ಯೋ ಎನಿಸಿತು.
ಜೀವನದಲ್ಲಿ ನಡೆಯುವಂತೆಯೇ ಲ್ಯಾಂಡ್ ಮಾರ್ಕ್ ಕೂಡ ಇರುತ್ತದೆ. ಪ್ರೈಮರಿ ಸ್ಕೂಲಿನಲ್ಲಿ ಹೊಡೆದು ಬಡಿದು ಪಾಠ ಮಾಡುತ್ತಾರೆ, ಪಿಯುಸಿ ಬರುವ ವೇಳೆಗೆ ಬೈದರೇ ಸಾಕು ನಂತರ ಎಂಎಸ್ಸಿ ಸಮಯದಲ್ಲಿ ಬೈಯ್ಯುವುದು ಬೇಡ ನಾವೇ ತಿದ್ದು ಕೊಳ್ಳುತ್ತೇವೆ. ನಾನು ಈಗ ಇರುವುದು ಅಂತಹದ್ದೇ ಒಂದು ಸನ್ನಿವೇಶದಲ್ಲಿ ಎಂದು ಬೇಗ ಅರ್ಥೈಸಿಕೊಂಡೆ. ನಾವು ಫೋರಂನಲ್ಲಿ ಮತ್ತು ಅಡ್ವಾನ್ಸ್ ಕೋರ್ಸಿನಲ್ಲಿ ಕಲಿತಿದ್ದೆವು. ಅಲ್ಲಿ ನಮ್ಮ ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬಂದಿತ್ತು. ಈಗ ನಾವು ನಾಯಕರಾಗುವುದರ ಜೊತೆಗೆ ನಾಯಕರನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಬೇಕು. ನಾನು ಅದೆಷ್ಟೇ ವಿವರಿಸಿದರೂ ನಿಮ್ಮ ಅನುಭವಕ್ಕೆ ಸಿಗುವುದಿಲ್ಲ. ನಾನು ಈ ಮೂರು ತಿಂಗಳಲ್ಲಿ ನನ್ನ ಜೀವನದಲ್ಲಿ ಆಗಿರುವ ಕೆಲವು ಬದಲಾವಣೆಗಳನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದನ್ನು ಪದೇ ಪದೇ ಯಾಕೆ ಹೇಳುತ್ತಿದ್ದೇನೆಂದರೇ, ಕೆವಲು ಮೂರು ತಿಂಗಳಲ್ಲಿ ಇಷ್ಟೊಂದು ಸಾಧ್ಯವಾದರೇ! ಇನ್ನು ಮುಂದಿನ ಇಪ್ಪತ್ತು ವರ್ಷಗಳು ಹೇಗಿರಬಹುದು? ಎಂಬುದು ನನ್ನ ಪ್ರಶ್ನೆ. ನನಗೆ ನನ್ನ ಜೀವನದ ಮುಂದಿನ ನಕ್ಷೆ ಕಾಣುತ್ತಿದೆ.

ಈ ಮೂರು ತಿಂಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಶಾಲೆಗಳಲ್ಲಿ ಕಾರ್ಯಕ್ರಮಗಳು ನಡೆದವು. ಸುಮಾರು ಹತ್ತಕ್ಕೂ ಹೆಚ್ಚು ಬಾರಿ ದಿನಪತ್ರಿಕೆಗಳಲ್ಲಿ ವಿಷಯ ಪ್ರಕಟವಾಯಿತು. ಕಳೆದ ಮೂರು ತಿಂಗಳಲ್ಲಿ ನನಗೆ ಆದ ಲಾಭ ಅಥವಾ ಜೀವನದಲ್ಲಾಗಿರುವ ಬದಲಾವಣೆಗಳು,
1.    ವೈಯಕ್ತಿಕ ಜೀವನದಲ್ಲಿ
2.    ವೃತ್ತಿ ಜೀವನದಲ್ಲಿ
3.    ಸ್ನೇಹಿತ ವರ್ಗದಲ್ಲಿ
4.    ಸಾಮಾಜಿಕ ಜೀವನದಲ್ಲಿ
5.    ಇತರೆ
ಮೊದಲನೆಯದಾಗಿ ವೈಯಕ್ತಿಕ ಜೀವನದಲ್ಲಿ, ಮನೆಯ ಗಂಡಸು ದುಡಿಯುತ್ತಿದ್ದವನು ದಿಢೀರನೇ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದರೆ, ಯಾರಾದರೂ ಸಹಿಸುತ್ತಾರೆಯೇ? ಮೊದಲೇ ಹೆಂಡಕುಡಕ ನಾನು, ಕುಡಿಯುವುದಕ್ಕೆ ಮಿತಿ ಇಲ್ಲದ ಹಾಗೆ ಕುಡಿಯುತ್ತೀನಿ, ಸಮಯದ ಪರಿವೇ ಇರುವುದಿಲ್ಲ, ಮುಂಜಾನೆಯಾದರೂ ಒಂದೇ, ಮಧ್ಯ ರಾತ್ರಿ ಯಾದರೂ ಒಂದೇ. ಅಂತಹ ವ್ಯಕ್ತಿ ಕೆಲಸ ಬಿಟ್ಟು ಮನೆಯಲ್ಲಿದ್ದು ಸ್ವಂತ ಕಂಪನಿ ಎಂದರೇ ನಂಬುವ ಮಾತೇ? ನನ್ನ ಮಗ ಪಿ.ಎಚ್.ಡಿ. ಮಾಡಿದ್ದಾನೆ, ಒಂದು ಯುನಿವರ್ಸಿಟಿಯಲ್ಲಿ ಪ್ರೋಫೆಸರ್ ಆಗುತ್ತಾನೆಂದು ನಂಬಿದ ತಂದೆಗೆ ನಾನು ಕೆಲಸಕ್ಕೆ ಹೋಗುವುದಿಲ್ಲ ನನ್ನ ಕನಸು ಸಂಸ್ಥೆ ಮಾಡುವುದು, ಅದರಿಂದ ಸಮಾಜಕ್ಕೆ ಸೇವೆ ಮಾಡುವುದು ಅದು ಇದು ಎಂದರೇ ಹೇಗಾಗಬೇಕು? ಮೊದಲಿಗೆ ನನ್ನ ಹೆಂಡತಿಗೂ ನನಗೂ ಬಹಳ ಜಗಳ, ಈಗಲೂ ಇದೆ. ಆದರೇ ವಿಷಯ ಬೇರೆ. ಕೆಲಸ ಬಿಟ್ಟು ದಿನ ಕುಡಿಯುವುದಕ್ಕಾ? ಆರು ವರ್ಷದಿಂದ ಏನೂ ಮಾಡದೇ ಇರುವುದು ಈಗ ಆಗುತ್ತಾ? ದುಡ್ಡು ಎಲ್ಲಿದೆ? ಏನು ಅದು ಇದು…. ಅದಾದ ಮೇಲೆ ನನ್ನ ತಂದೆಯ ರಾಮಾಯಣ ಶುರುವಾಯಿತು. ಕೆಲಸ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿ, ಬೇರೆಯವರ ಮನೆ ಹೆಣ್ಣು ಮಕ್ಕಳನ್ನು ಮದುವೆಯಾಗಿ ಅವರ ಕಣ್ಣಲ್ಲಿ ನೀರು ಹಾಕಿಸೋರು ಉದ್ದಾರ ಆಗ್ತಾರ? ಇದಕ್ಕೆ ಇವನು ಪಿ.ಎಚ್.ಡಿ. ಬೇರೆ ಮಾಡಬೇಕಿತ್ತಾ? ಇವನು ಹಾಳಾಗಿ ಹೋದ. ಬಂದು ಬಾನುಗೊಂದಿಗೆ ಸೇರಿ ನನ್ನ ಎದೆ ಮೇಲೆ ಕಲ್ಲು ಚಪ್ಪಡಿ ಹಾಕ್ತಾನೆ. ಇದು ನನ್ನನ್ನು ನಾನು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಮಾಡಿತು. ನಾನು ನಿಜಕ್ಕೂ ಚಿಂತೆಗೀಡಾದೆ. ಕೆಲಸಕ್ಕೂ ಅರ್ಜಿ ಹಾಕುವುದಕ್ಕೆ ಶುರುಮಾಡಬೇಕೆಂದೆ, ಆದರೂ, ಲ್ಯಾಂಡ್ ಮಾರ್ಕ್‍ನಲ್ಲಿ ಕಲಿತದ್ದು ಅದನ್ನಲ್ಲವಲ್ಲ. ದಿನ ಕಳೆಯುತ್ತಾ ಹೋದಂತೆ ನಾನು ಹಾಕುತ್ತಿರು ಹೆಜ್ಜೆ ದೃಢವಾಗತೊಡಗಿತು. ನನ್ನ ಹಂಡತಿಗೆ ಸ್ವಲ್ಪ ಧೈರ್ಯ ಬಂತು. ಯಾವ ಹೆಂಡತಿಗೂ ಗಂಡನ ಮೇಲೆ ಸಂಪೂರ್ಣ ವಿಶ್ವಾಸ ಬರುವುದಿಲ್ಲ ಬಿಡಿ. ಇದ್ದಿದ್ದರಲ್ಲಿ ನನ್ನ ಹೆಂಡತಿ ನನ್ನ ತಂದೆಯೂ ಸ್ವಲ್ಪ ನನ್ನ ಬಗ್ಗೆ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದು ಸತ್ಯ. ಇದು ನನ್ನನ್ನು ಮುನ್ನುಗ್ಗಲು ಸಹಾಯ ಮಾಡುತ್ತಿರುವುದರಲ್ಲಿ ಅನುಮಾನವಿಲ್ಲ.

ಎರಡನೆಯದಾಗಿ ವೃತ್ತಿ ಜೀವನದಲ್ಲಿ, ನಾನು ಮೊದಲೆ ಹೇಳಿದ ಹಾಗೆ, ನನ್ನ ಸಂಸ್ಥೆ ಶುರವಾಗಿ ಆರು ವರ್ಷಗಳಾಗಿದ್ದರೂ ಅಂತಹ ದೊಡ್ಡ ಕಾರ್ಯಕ್ರಮಗಳು ನಡೆದಿರಲಿಲ್ಲ. ನನ್ನ ಹಳೆಯ ಸಹದ್ಯೋಗಿಗಳಿಬ್ಬರು ಯಾವುದೋ ಒಂದು ಪ್ರಾಜೆಕ್ಟ್ ಸಮಯದಲ್ಲಿ ಮೋಸ ಮಾಡಿದರೆಂಬ ಅಂಶ ಇಟ್ಟುಕೊಂಡು ನಾನು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಯಾರನ್ನೋ ಯಾವತ್ತೋ ಸಹಾಯ ಕೇಳುತ್ತಿದ್ದೆ ನಂತರ ನಾನು ಮರೆತುಹೋಗುತ್ತಿದ್ದೆ ಅವರು ಮರೆತು ಹೋಗುತ್ತಿದ್ದರು. ಮತ್ತೊಂದು ದಿನ ನೆನಪಾಗಿ ಕೇಳಿದರೆ ಆಯ್ತು ಇಲ್ಲವೆಂದರೆ ಇಲ್ಲ. ನಾನು ಅವರನ್ನು ದೂರುತ್ತಿದ್ದೆ. ಅವನು ನನಗೆ ಸಹಾಯ ಮಾಡಲಿಲ್ಲವೆಂದು. ಹೀಗೆ ಇದ್ದ ನಾನು ಕಳೆದ ನಾಲ್ಕು ತಿಂಗಳಲ್ಲಿ ಎಲ್ಲರ ಸಹಾಯವನ್ನು ಬೇಡಿದ್ದೇನೆ ಮತ್ತು ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ. ಹರೀಶ್ ಏನೇ ವಿಷಯವಿದ್ದರೂ ನನ್ನನ್ನು ಕರೆಯಬೇಕು ನಾನು ಬರುತ್ತೇನೆ ಎಂದು ಹಲವರು ಹೇಳಿದ್ದು ಅದೇ ರೀತಿ ಮಾಡುತ್ತಿದ್ದಾರೆ. ವೃತ್ತಿ ಜೀವನದ ಏಳಿಗೆಯ ವಿಷಯಕ್ಕೆ ಸಂಭಂಧಿಸಿದಂತೆ ಆಗಿರುವ ಲಾಭಗಳು ಕೆಳಗಿನಂತಿವೆ.
1.    ಶಿಕ್ಷಣ ಇಲಾಖೆಯ ಜೊತೆಗೂಡಿ ನೀರು ನೈರ್ಮಲ್ಯದ ಕುರಿತು ಶಿಕ್ಷಕರಿಗೆ ಮತ್ತು ಎಸ್.ಡಿ.ಎಂ.ಸಿ ಸದಸ್ಯರಿಗೆ ತರಬೇತಿ ನೀಡುವ ಸಾಹಿತ್ಯವನ್ನು ರಚಿಸಿದ್ದೇವೆ.
2.    ಅನೇಕ ಕಂಪನಿಗಳ ಜೊತೆ ಸೇರಿ ವಿಶ್ವ ಶೌಚಾಲಯ ದಿನ ಆಚರಿಸಿದೆವು, ರಾಮೋಹಳ್ಳಿ ಶಾಲೆಗೆ ಶೌಚಾಲಯ ಉಚಿತವಾಗಿ ಕೊಡಿಸುವಲ್ಲಿ ಪ್ರಯತ್ನಿಸಿದೆವು
3.    ಕೊಡಗಿನ ಶಿರಂಗಾಲ, ತೊರೆನೂರು, ಕೂಡುಮಂಗಳೂರು, ಕಾನ್‍ಬೈಲ್, 7ನೇ ಹೊಸಕೋಟೆ, ಬಸವನಹಳ್ಳಿ, ಮೂರ್ನಾಡು, ನಾಪೋಕ್ಲು, ಹಾಕತ್ತೂರು, ಮಾಲ್ದಾರೆ, ಬಡಂಗ ಬಾಣಂಗಾಲ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿದೆವು
4.    ಮೈಸೂರು ಜಿಲ್ಲೆಯ ಅತ್ತಿಗೋಡು ಶಾಲೆಯಲ್ಲಿ ಹಾಗೂ ಸಾಲಿಗ್ರಾಮ ಬಾಲಕಿಯರ ಮತ್ತು ಬಾಲಕರ ಕಾಲೇಜುಗಳಲ್ಲಿ ಕಾರ್ಯಕ್ರಮಗಳು ನಡೆದವು
5.    ತುಮಕೂರು ಜಿಲ್ಲೆಯ ಹುಳಿಯಾರು, ಕಂಕೆರೆ, ತಾವರೆಕೆರೆ ಶಾಲೆ ಹಾಗೂ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಯಿತು
6.    ಹಾಸನ ಜಿಲ್ಲೆಯ ಕೊಣನೂರು ರಾಣಿ ಚೆನ್ನಮ್ಮ ಶಾಲೆ ಹಾಗೂ ತರಿಗಳಲೆ ಶಾಲೆಗಳಲ್ಲಿ ಕಾರ್ಯಕ್ರಮ ನಡೆಯಿತು
7.    ರಾಮನಗರ ಜಿಲ್ಲೆಯ ಶಾನುಭೋಗನಹಳ್ಳಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು
8.    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮೋಹಳ್ಳಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು
9.    ಕೊಡಗು, ಹಾಸನ ಮತ್ತು ರಾಮನಗರ ಜಿಲ್ಲೆಯ ಕಾರ್ಯಕ್ರಮಗಳು 8 ದಿನನಿತ್ಯ ಪತ್ರಿಕೆಗಳಲ್ಲಿ ಪ್ರಸಾರವಾದವು



ಮೂರನೆಯದಾಗಿ ಸ್ನೇಹಿತ ವರ್ಗದಲ್ಲಿ, ನನ್ನ ಸ್ನೇಹಿತರು ಮುಂಚಿನಿಂದಲೂ ನನ್ನನ್ನು ಪ್ರೀತಿಸುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಅದರ ತಿವ್ರತೆ ಹೆಚ್ಚಾಗಿದೆ. ನಾನು ಮೊದಲೇ ಹೇಳಿದ ಹಾಗೆ ನನ್ನ ಅನೇಕ ಕೆಲಸಗಳಿಗೆ ನನ್ನ ಸ್ನೇಹಿತರ ಸಹಾಯ ಮುಖ್ಯವಾದದ್ದು. ಮೊದಲನೆಯದಾಗಿ ನನ್ನ ಸ್ನೇಹಿತ ಮಂಜೇಶ್ ನನ್ನನ್ನು ಶಿಕ್ಷಣ ಇಲಾಖೆಯವರಿಗೆ ಪರಿಚಯಿಸಿ ನಾನು ನನ್ನ ಮನವಿಯನ್ನು ಅವರಿಗೆ ತಲುಪಿಸುವಂತೆ ಮಾಡಿದ. ಕೊಡಗಿನಲ್ಲಿ ಹನ್ನೆರಡು ಶಾಲೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಅವುಗಳೆಲ್ಲಾ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೊಂಡ. ಸ್ನೇಹಿತ ಲೋಕೇಶ್ ಶಾಲೆಗಳಿಗೆ ಕರೆದುಕೊಂಡು ಹೋಗಿ ಕಾರ್ಯಕ್ರಮ ನಡೆಸಿದ. ಶಿವ ಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಯಕ್ರಮದ ಜೊತೆಗೆ ಕಾಲೇಜಿನ ಶೌಚಾಲಯವನ್ನು ತಾನೇ ತೊಳೆದು ಶೌಚಾಲಯ ದಿನವನ್ನು ಆಚರಿಸಿದ. ಸುನೀಲ್ ರಾಮೋಹಳ್ಳಿ ಶಾಲೆಗೆ ಶೌಚಾಲಯ ಕೊಡಿಸುವುದರ ಜೊತೆಗೆ ನನ್ನನ್ನು ಸಿ.ಇ.ಇ.ಗೆ ಪರಿಚಯಿಸಿದರು. ತಮ್ಮಯ್ಯ ಅವನ ಶಾಲೆಯ ಜೊತೆಗೆ ಹಲವಾರು ಶಾಲೆಗಳಿಗು ಕಾರ್ಯಕ್ರಮ ಮಾಡುವಂತೆ ಮಾಡಿದ. ಶಿವಣ್ಣ ರಾಣಿ ಚೆನ್ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ಮಾಡಿಸಿ ದಿನ ಪತ್ರಿಕೆಯಲ್ಲಿ ಬರುವಂತೆ ಮಾಡಿದ. ತಿಪ್ಪೆಸ್ವಾಮಿ ತನ್ನ ಸ್ನೇಹಿತರ ಜೊತೆಯಲ್ಲಿ ಬಂದು ಸತ್ಯ ಸಾಯಿ ಅನಾಥಾಶ್ರಮದಲ್ಲಿ ಜಾನಪದ ಹಾಡುಗಳ ಮೂಲಕ ಕಾರ್ಯಕ್ರಮ ನಡೆಸಿದರು. ಭೀಮಪ್ಪ ಬಿಡುವು ಮಾಡಿಕೊಂಡು ಬಂದು ನಮ್ಮ ಜೊತೆ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಲ್ಲಿ ಅಮೋಘವಾದ ಹಾಡುಗಳೊಂದಿಗೆ ಕಾರ್ಯಕ್ರಮ ನಡೆಸಿದರು. ಲ್ಯಾಂಡ್ ಮಾರ್ಕ್ ಸ್ನೇಹಿತ ಸುಹಾಸ್ ಜೊತೆ ಸೇರಿ ಉಪಯೋಗಿಸಿದ ಬಟ್ಟೆಗಳನ್ನು ನೀಡಿದೆವು. ನಂದಗೋಪಾಲ್ ಅವನ ಬಾಸ್ಸಿನ ಮಗನನ್ನು ನಮ್ಮ ಕಾರ್ಯಕ್ರಮಗಳಿಗೆ ಕರೆತಂದನು. ಸುದರ್ಶನ್ ಹಾಗೂ ರಾಕೇಶ್ ನಮ್ಮ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ನನ್ನ ಎಲ್ಲಾ ಪಿಯುಸಿ ಸ್ನೇಹಿತರು, ರೋಹಿತ್, ಲೋಕೆಶ್, ವಿನೇಶ್, ಶಂಕರ ಗಿಡಗಳನ್ನು ನೆಡುವುದಕ್ಕೆ ಸಹಾಯ ಮಾಡಿದರು. ಸಜನಿ ತನ್ನ ಶಾಲೆಯಲ್ಲಿ ಕಾರ್ಯಕ್ರಮ ನಡೆಸಿದರು. ಹೀಗೆ ಇನ್ನು ಹಲವರು ಹಲವಾರು ರೀತಿಯಲ್ಲಿ ಸಹಾಯ ನೀಡಲು ಮುಂದೆ ಬಂದಿದ್ದಾರೆ. ಕಿರಣ್, ದ್ವಾರಕೀಶ್, ಫಯಾಜ್ ಪಾಷಾ, ವಿಜಯ್, ಸುನೀಲ್ ಹಾಸನ, ಲೋಕೇಶ್, ಮನು, ಮುತ್ತು ಕುಮಾರ್,  ಕೇಶವಮೂರ್ತಿ, ಕುಮಾರ್, ಚಿದಾನಂದ, ನಲ್ಲತಂಬಿ, ಚೈತ್ರ, ಇನ್ನೂ ಹಲವರು.


ನಾಲ್ಕನೆಯದಾಗಿ ಸಾಮಾಜಿಕ ಜೀವನದಲ್ಲಿ ನನ್ನ ಯೋಚನೆ ಮತ್ತು ಯೋಜನೆಗಳನ್ನು ವ್ಯಕ್ತ ಪಡಿಸಿದಾಗ ಅನೇಕರು ನನಗೆ ಹೊಸ ಹೊಸ ಆಲೋಚನೆಗಳ ಜೊತೆಗೆ ಉತ್ತಮ ಸಲಹೆಗಳನ್ನು ನೀಡಿದರು. ಬ್ಯಾನರ್ಜಿ ಸರ್ ಮೊದಲಿಗರು. ಹಾರಂಗಿ ಮಹಾ ಮಂಡಳದ ಅಧ್ಯಕ್ಷರಾಗಿರುವ ಚೌಡೇಗೌಡರು ನನ್ನನ್ನು ಅಲ್ಲಿನ ಇಂಜಿನಿಯರ್ ಹಾಗೂ ಮಾನ್ಯ ಮಂತ್ರಿಗಳಾಗಿರುವ ಎ. ಮಂಜುರವರಿಗೂ ತಿಳಸಿದರು. ಡಾ.ಚೈತ್ರ, ಡಾ. ಸಿಬಿ ಕೆ. ಜೊಸೆಫ್, ಡಾ. ನಾಡ್ಕರ್ನಿ, ಡಾ. ಜೀವನ್ ಕುಮಾರ, ಡಾ. ಶ್ರೀಕಂಠಸ್ವಾಮಿ, ಯೋಗಾನಂದ, ಇಂದ್ರೇಶ್, ಲೋಕೇಶ್ ಶಿಕ್ಷಣ ಇಲಾಖೆ, ಸತೀಶ್, ಮರಿಸ್ವಾಮಿ, ಕ.ಎಸ್.ಟಿ.ಎ. ಶ್ರೀನಿವಾಸ್, ಡಾ.ರಮೇಶ್, ಡಾ. ರವಿಕುಮಾರ್, ಡಾ. ಬೇಲಾ ಝುಟ್ಷಿ, ವಿಜಯಕರ್ನಾಟಕ ಪತ್ರಿಕೆಯ ನಾಗರಾಜ ಶೆಟ್ಟಿ, ನಮ್ಮ ಆಡಿಟರ್ ಅನಂತ ಪದ್ಮನಾಭ, ಸ್ನೇಹಿತ ಸಂಜಯ್, ಸೌಮ್ಯ, ವಿನುತಾ, ಪವನ್, ಸುದರ್ಶನ್, ರಾಕೇಶ್, ಹಾಸನದ ಸುನಿಲ್, ಲೋಕೇಶ್, ಮನು ಡಿ, ಸಜನಿ,  ಹೀಗೆ ಹಲವಾರು ಜನರು ನನ್ನ ಮುಂದಿನ ಹೆಜ್ಜೆಗೆ ಸಾಥ್ ನೀಡಲು ಸಿದ್ದರಿದ್ದಾರೆ. ಪ್ರಪಂಚದಲ್ಲಿರುವ ಎಲ್ಲರೂ ಸಹಾಯ ಮಾಡಲು ಇಷ್ಟ ಪಡುತ್ತಾರೆ, ನಾವು ಅವರಿಗೆ ಅವಕಾಶ ಕೊಡುವುದನ್ನು ಕಲಿಯಬೇಕು. ನಾನು ಈ ಮೂರು ತಿಂಗಳಲ್ಲಿ ಸಹಾಯ ಬೇಡಿರುವುದಕ್ಕಿಂತ ಕೊಡಲು ಮುಂದೆ ಬಂದವರೇ ಹೆಚ್ಚು. ಉತ್ತಮ ಸಮಾಜವನ್ನು ಸೃಷ್ಟಿಸುವುದು ನಮ್ಮ ಕೈಗಳಲ್ಲಿದೆ. 

ಕೊನೆಯದಾಗಿ ಇತರೆ ಬೆಳವಣಿಗೆಗಳ ಬಗ್ಗೆ ಮಾತನಾಡುವಾಗ, ನನಗೆ ನನ್ನ ಬಗ್ಗೆ ಬಂದಿರುವ ಆತ್ಮ ವಿಶ್ವಾಸ ಮತ್ತು ನನ್ನಯ ಗುರಿಯ ಕಡೆಗಿರುವ ದೃಢಸಂಕಲ್ಪ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಲ್ಯಾಂಡ್ ಮಾರ್ಕ್‍ನ ಆನಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ನನ್ನನ್ನು ತಿದ್ದಿ ಒಂದು ಹಂತಕ್ಕೆ ತಂದಿದ್ದಾರೆ. ಅವರ ಜೊತೆಯಲ್ಲಿ ಪ್ರಮೋದ್ ಬಹಳ ಸಂಯಮದಿಂದ ಮತ್ತು ಸಂಯುಕ್ತ ಕೂಡ ತಾಳ್ಮೆಯಿಂದ ನನಗೆ ಸಹಕರಿಸಿದ್ದಾರೆ. ಎಸ್.ಇ.ಎಲ್.ಪಿ. ಅದೆಷ್ಟು ಚೆನ್ನಾಗಿ ನಡೆಯುತ್ತದೆಯೆಂದರೆ ನೀವು ನಿಮ್ಮ ಮನೆಯಲ್ಲಿ ನಿಮ್ಮವರ ಜೊತೆಯಲ್ಲಿದ್ದಿರಿ ಎನ್ನುವ ಅನುಭವವನ್ನು ಕೊಡುತ್ತದೆ. ಇಲ್ಲಿಂದ ಹೊರಬಂದ ಮೇಲೆ ಈ ಪ್ರಪಂಚವೇ ನನ್ನದು ಎನ್ನುವ ಭಾವನೆಯನ್ನು ಆಚರಿಸುವಂತೆ ಮನಸ್ಸು ತಿಳಿಯಾಗಿರುತ್ತದೆ. ನಾನು ಗೆಲುವಿನ ಜೊತೆಗೆ ಸೋಲನ್ನು ಕೂಡ ಆನಂದಿಸುವುದನ್ನು ಕಲಿಸಿದ್ದಾರೆ. ಸದಾ ಗೆಲ್ಲಲೇ ಬೇಕೆಂಬ ನಿಯಮವಿಲ್ಲ. ಆದರೇ ಸದಾ ಆಚರಿಸಲೇಬೇಕೆಂಬ ನಿಯಮವಿದೆ.
ನನಗೆ ಅರಿವಿಲ್ಲದೇ ನನ್ನ ಜೀವನಕ್ಕೆ ಅತ್ಯುತ್ತಮ ತಿರುವನ್ನು ಕೊಟ್ಟ ಲ್ಯಾಂಡ್ ಮಾರ್ಕ್ ಎಸ್.ಇ.ಎಲ್.ಪಿ.ಗೆ ನನ್ನ ವಂದನೆಗಳು. ಹೆಚಿನ ಮಾಹಿತಿಗೆ ಲ್ಯಾಂಡ್ ಮಾರ್ಕ್ ವೆಬ್‍ಸೈಟ್ ನೋಡಿ.

ದಿನಾಂಕ: 07/12/2015 ಬೆಳ್ಳಿಗ್ಗೆ 11.55 ಮುಕ್ತಾಯ : 12/12/2015 ಮಧ್ಯಾಹ್ನ 4.58

ಅನ್ಯವಾರ್ತೆ: ಬಿಡುವ ಹಾದಿಯಲಿ!!

ಅನ್ಯವಾರ್ತೆ: ಬಿಡುವ ಹಾದಿಯಲಿ ಹರೀಶ್‌ ಬಾನುಗೊಂದಿ ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ. ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ...